
ಇಂದೋರ (ಮಧ್ಯಪ್ರದೇಶ) – ಇಲ್ಲಿಯ ಒಂದು ಹಿಂದೂ ಕುಟುಂಬದ ಮೇಲೆ ಮತಾಂಧರಿಂದ ದೌರ್ಜನ್ಯ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತ ಹಿಂದೂ ಕುಟುಂಬದ ಮಹಿಳೆಯರು ಇಸ್ಲಾಂ ಸ್ವೀಕರಿಸದೆ ಇದ್ದರೆ ಅವರ ಮನೆ ಧ್ವಂಸಗೊಳಿಸಿ ಅಲ್ಲಿ ಗೋರಿ ಕಟ್ಟಲಾಗುವುದೆಂದು ಬೆದರಿಕೆ ನೀಡಲಾಗಿದೆ. ಇದರ ಜೊತೆಗೆ ಶಾಹರುಖ, ಜಾವೇದ ಮತ್ತು ಅಜೀಜ ಎಂದು ಬೆದರಿಕೆ ನೀಡುವವರ ಹೆಸರುಗಳಾಗಿವೆ. ಈ ಪ್ರಕರಣದ ಮುಖ್ಯ ಆರೋಪಿ ಶಾಹರುಖ ಪ್ರಸ್ತುತ ಜೈಲಿನಲ್ಲಿದ್ದಾನೆ.
‘इस्लाम क़बूलो वरना तेरा घर ढाह कर मजार बना देंगे: हिन्दू परिवार की महिलाओं को शाहरुख़, जावेद और अजीज की धमकी, छोड़ना पड़ा था घर#Indore #MadhyaPradeshhttps://t.co/KVKi8PZyy3
— ऑपइंडिया (@OpIndia_in) November 29, 2022
೧. ಪ್ರಸಾರ ಮಾಧ್ಯಮಗಳಲ್ಲಿ ಈ ವಾರ್ತೆಪ್ರಕಾರ ಕುಮ್ಹೇಡಿ ಕಂಕರ್ ಪ್ರದೇಶದಲ್ಲಿ ವಾಸವಾಗಿರುವ ಒಂದು ಹಿಂದೂ ಕುಟುಂಬವು ಶಾಹರುಖ ಮತ್ತು ಬೇರೆ ಇನ್ನಿಬ್ಬರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.
೨. ಶಾಹರುಖ ಸಂತ್ರಸ್ತೆ ಕುಟುಂಬದ ಮಹಿಳೆಯರಿಗೆ ಸತತವಾಗಿ ಬೆದರಿಸುತ್ತಿರುತ್ತಾನೆ. ಕೆಲವು ದಿನಗಳ ಹಿಂದೆ ಶಾಹರುಖ, ಅಜೀಜ್ ಮತ್ತು ಜಾವೇದ ಸಂತ್ರಸ್ತೆಯ ಮನೆಗೆ ಹೋದರು. ಶಾಹರುಖ ಸಂತ್ರಸ್ತ ಹಿಂದೂ ಮಹಿಳೆಯ ಮನೆ ದ್ವಂಸ ಗೊಳಿಸುವ ಬೆದರಿಕೆ ನೀಡಿದ.
೩. ಶಾಹರುಖನ ಸಹಚರ ಅಜೀಜ ಇವನು ಸಂತ್ರಸ್ತ ಕುಟುಂಬಕ್ಕೆ ಅವಾಚ್ಯ ಪದಗಳಿಂದ ನಿಂದಿಸಿದನು. ಹಿಂದೂ ಕುಟುಂಬವನ್ನು ಕತ್ತರಿಸಿ ಎಸೆಯುವ ಬೆದರಿಕೆ ಜಾವೇದನು ನೀಡಿದನು, ಎಂದು ದೂರಿನಲ್ಲಿ ಹೇಳಲಾಗಿದೆ.
೪. ದೂರು ಹಿಂಪಡೆಯಲು ಇವರೆಲ್ಲರೂ ಒತ್ತಡ ಹೇರಿರುವುದರ ಬಗ್ಗೆ ಸಂತ್ರಸ್ತ ಕುಟುಂಬದವರು ಆರೋಪ ಕೂಡ ಮಾಡಿದ್ದಾರೆ.
೫. ಯಾವ ಸ್ಥಳದಲ್ಲಿ ಹಿಂದೂ ಕುಟುಂಬದ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ, ಅಲ್ಲಿ ಮುಸಲ್ಮಾನ ಜನರ ೨-೩ ಮನೆಗಳಿದೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣದ ಮುಂದಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಸಂಪಾದಕೀಯ ನಿಲುವುಈ ರೀತಿಯ ಬೆದರಿಕೆ ನೀಡಲು ಇಂದೋರ ಭಾರತದಲ್ಲಿದೆಯೇ ಅಥವಾ ಪಾಕಿಸ್ತಾನದಲ್ಲಿ ! |
ಶ್ರೀರಾಮ ಮಂದಿರದಲ್ಲಿ ದೇಣಿಗೆ ಕಳುವಾಗುವುದು, ಸಮಾಜದ ನೈತಿಕ ಅಧಃಪತನದ ಪರಾಕಾಷ್ಠೆ! – ನ್ಯಾಯಮೂರ್ತಿ ಅತುಲ್ ಶ್ರೀಧರನ್, ಅಲಹಾಬಾದ್ ಹೈಕೋರ್ಟ್
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.
ಲಾಠಿಚಾರ್ಜ್ನ ವೀಡಿಯೊಗಳನ್ನು ನೋಡಲು ನಮ್ಮ ಬಳಿ ಸಮಯವಿಲ್ಲ!
ರಾಜಸ್ಥಾನದಲ್ಲಿ ೧೯೯೬ ರಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದ ತೀರ್ಪನ್ನು ರದ್ದುಗೊಳಿಸಿದ ಸರ್ವೋಚ್ಛ ನ್ಯಾಯಾಲಯ
ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಂದ ಗಲಾಟೆ : ಎರಡೂ ಸದನಗಳ ಕಲಾಪ ಕೆಲವು ಗಂಟೆಗಳ ಕಾಲ ಮುಂದೂಡಿಕೆ : Adjournment of both houses
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation