ಸಂತ್ರಸ್ತೇ ಮತ್ತು ಆಕೆಯ ತಂದೆಗೆ ದೂರು ನೀಡಿದರೆ ಕೊಲ್ಲುವ ಬೆದರಿಕೆ

ಬರೆಲಿ (ಉತ್ತರಪ್ರದೇಶ) – ಇಲ್ಲಿಯ ಒಂದು ಹಿಂದೂ ಕುಟುಂಬದ ಮನೆಯಲ್ಲಿ ತಂದೆಯ ಜೊತೆಗೆ ಟೈಲ್ಸ್ ಹಾಕುವ ಕೆಲಸಕ್ಕಾಗಿ ಹೋಗಿದ್ದ ಫರ್ಮಾನ ಅಲಿ ಇವನು ಆ ಮನೆಯಲ್ಲಿನ ಅಪ್ರಾಪ್ತ ಹುಡುಗಿಯ ಅಪಹರಣ ಮಾಡಿ ಬಲಾತ್ಕಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಬಲಾತ್ಕಾರದ ನಂತರ ಅವನು ಹುಡುಗಿಗೆ ಕೊಲ್ಲುವ ಬೆದರಿಕೆ ನೀಡಿದ್ದ. ಫರ್ಮಾನ ಈ ಹುಡುಗಿ ಶಾಲೆಗೆ ಹೋಗುವಾಗ ಬರುವಾಗ ಹಿಂಬಾಲಿಸುತ್ತಿದ್ದನು. ಫರ್ಮಾನ ಇವನು ನವಂಬರ್ ೨೨ ರಂದು ಆಕೆಯ ಅಪಹರಣ ಮಾಡಿ ನಿರ್ಜನ ಸ್ಥಳಕ್ಕೆ ಕರೆದುಕೊಂಡು ಹೋಗಿ ನಶೆಯ ಪದಾರ್ಥ ತಿನ್ನಲು ನೀಡಿ ಆಕೆಯ ಮೇಲೆ ಬಲತ್ಕಾರ ಮಾಡಿದನು. ಹುಡುಗಿಯ ತಂದೆಗೆ ಇದರ ಮಾಹಿತಿ ದೊರೆಯುತ್ತಲೇ ಅವರು ಪೊಲೀಸ ಠಾಣೆಗೆ ದೂರು ನೀಡಲು ಹೋಗುವಾಗ ಫರ್ಮಾನ ಮತ್ತು ಅವನ ತಂದೆ ಅವರ ಹುಡುಗಿಯ ತಂದೆಯನ್ನು ದಾರಿಯಲ್ಲಿ ತಡೆದು ಅವರಿಗೆ ಅವಾಚ್ಯಪದಗಳಲ್ಲಿ ಬೈದು ಕೊಲ್ಲುವ ಬೆದರಿಕೆ ನೀಡಿದ್ದಾರೆ. ಇದರ ನಂತರ ಹುಡುಗಿಯ ತಂದೆ ವಿಶ್ವ ಹಿಂದೂ ಪರಿಷತ್ತಿನ ಸಹಾಯ ಪಡೆದು ಫರ್ಮಾನ ಮತ್ತು ಅವನ ತಂದೆಯ ವಿರುದ್ಧ ದೂರು ದಾಖಲಿಸಿದ್ದಾರೆ. ಆರೋಪಿಯನ್ನು ತಕ್ಷಣ ಬಂದಿಸಲು ಇಲ್ಲಿಯ ನಾಗರೀಕರು ರಸ್ತೆ ತಡೆ ಆಂದೋಲನ ಕೂಡ ನಡೆಸಿದ್ದಾರೆ.
ಸಂಪಾದಕೀಯ ನಿಲುವು
|
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ