‘ಭಾರತ ಗೌರವ ಕಾಶಿ ದರ್ಶನ’ಕ್ಕೂ ಹಸಿರು ನಿಶಾನೆ !

ಬೆಂಗಳೂರು – ಪ್ರಧಾನಿ ನರೇಂದ್ರ ಮೋದಿಯವರು ದಕ್ಷಿಣ ಭಾರತದ ಎರಡು ದಿನದ ಪ್ರವಾಸ ಮಾಡುತ್ತಿದ್ದಾರೆ. ಅವರು ಬೆಂಗಳೂರು ರೈಲು ನಿಲ್ದಾಣದಲ್ಲಿ ಮೈಸೂರು-ಚೆನ್ನೈ ವಂದೇ ಭಾರತ ರೈಲನ್ನು ನವೆಂಬರ್ ೧೧ ರಂದು ಹಸಿರು ನಿಶಾನೆ ತೋರಿಸಿದರು. ಇದು ದೇಶದಲ್ಲಿನ ಐದನೆಯ ಮತ್ತು ದಕ್ಷಿಣ ಭಾರತದ ಮೊದಲನೆಯ ವಂದೇ ಭಾರತ ರೈಲಾಗಿದೆ. ಇದರ ನಂತರ ‘ಭಾರತ ಗೌರವ ಕಾಶಿ ದರ್ಶನ’ ರೈಲಿಗೂ ಕೂಡ ಮೋದಿಯವರು ಹಸಿರು ನಿಶಾನೆ ತೋರಿಸಿದರು. ಇದರ ನಂತರ ಪ್ರಧಾನಿಯವರು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ‘ಟರ್ಮಿನಲ್-೨’ ರ ಉದ್ಘಾಟನೆ ಕೂಡ ಮಾಡಿದರು. ಈ ಟರ್ಮಿನಲ್ ಸುಮಾರು ೫ ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿ ಸಿದ್ಧಪಡಿಸಲಾಗಿದೆ. ಅವರು ಬೆಂಗಳೂರಿನಿಂದ ಮುಂದೆ ತಮಿಳುನಾಡುಗೆ ಪ್ರಯಾಣ ಮಾಡುವವರಿದ್ದಾರೆ. ಅಲ್ಲಿ ಅವರು ದಿಂಡಿಗೂಲ್ ಇಲ್ಲಿಯ ಗಾಂಧೀಗ್ರಾಮ ಗ್ರಾಮಿಣ ಸಂಸ್ಥೆಯ ೩೬ ನೇ ದೀಕ್ಷಾಂತ ಸಮಾರಂಭಕ್ಕೆ ಉಪಸ್ಥಿತರಾಗುವವರು.
PM @NarendraModi ji flags off South India’s first Vande Bharat Express from Bengaluru connecting Mysuru & Chennai.
The Bharat Gaurav Kashi Yatra train is also flagged off for pilgrims to visit our spiritual capital Kashi. pic.twitter.com/gCKbRsBOiJ
— Piyush Goyal (@PiyushGoyal) November 11, 2022
ಪ್ರತಿಯೊಂದು ಕಬ್ರ ಅಥವಾ ದರ್ಗಾ ‘ವಕ್ಫ್ ಬೋರ್ಡ್’ ಆಸ್ತಿಯಲ್ಲ! : Madras High Court
ವಿಶಾಖಪಟ್ಟಣಂ : ಕಾರ್ಖಾನೆಯಲ್ಲಿ ಕರಗಿದ್ದ ಉಕ್ಕು ಬಿದ್ದು 8 ಕಾರ್ಮಿಕರ ಸಾವು
ದೇಶದಲ್ಲಿ 76 ರಿಂದ 80 ದಿನಗಳ ಇಂಧನ ದಾಸ್ತಾನು ಬಾಕಿ ! – ಪೆಟ್ರೋಲಿಯಂ ಸಚಿವ
ಗೋಕರ್ಣದಲ್ಲಿ ಕ್ಷೇತ್ರದಲ್ಲಿ ಅಪಚಾರ : ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!
ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !
‘ಹಲಾಲ್ ತೆರಿಗೆ’ ಎನ್ನುವುದು ಹಿಂದೂಗಳ ಜೇಬಿನಿಂದ ವಸೂಲಿ ಮಾಡಲಾಗುತ್ತಿರುವ ‘ಜಿಜಿಯಾ ತೆರಿಗೆಯೇ’ ಆಗಿದೆ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ