
ನವದೆಹಲಿ – ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನ ಇಲ್ಲಿಯ ಶರಣಾರ್ಥಿ ಎಂದು ಬಂದಿರುವ ಹಿಂದೂ, ಸಿಖ್ಖ್ , ಬೌದ್ಧ, ಜೈನ್, ಪಾರಸಿ ಮತ್ತು ಕ್ರೈಸ್ತ ಇವರಿಗೆ ೧೯೫೫ ರ ನಾಗರಿಕತ್ವ ಕಾನುನಿನ ಪ್ರಕಾರ ಭಾರತೀಯ ನಾಗರಿಕತ್ವ ನೀಡಲು ಕೇಂದ್ರ ಸರಕಾರವು ನಿರ್ಣಯ ತೆಗೆದುಕೊಂಡಿದೆ. ಪ್ರಸ್ತುತ ಈ ನಾಗರಿಕರು ಗುಜರಾತಿನ ಆಣಂದ ಮತ್ತು ಮೇಹಸಣ ಈ ೨ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ನಾಗರಿಕತ್ವ ಸುಧಾರಣಾ ಕಾನೂನು, ೨೦೧೯ ಬದಲು ಈ ಎಲ್ಲರಿಗೂ ೧೯೫೫ ರ ನಾಗರಿಕತ್ವ ಕಾನೂನಿನ ಪ್ರಕಾರ ನಾಗರಿಕತ್ವ ನೀಡುವ ನಿರ್ಣಯ ಬಹಳ ಮಹತ್ವದ್ದಾಗಿದೆ. ೨೦೧೯ ರಲ್ಲಿನ ಸುಧಾರಿತ ನಾಗರಿಕತ್ವ ಕಾನೂನಿನ ಅಂತರ್ಗತ ಅಲ್ಪಸಂಖ್ಯಾತರಿಗೆ ನಾಗರಿಕತ್ವ ನೀಡುವ ವ್ಯವಸ್ಥೆ ಇದೆ ಆದರೆ ಈ ಕಾನೂನಿನ ನಿಯಮ ಸರಕಾರ ಇನ್ನು ಸಿದ್ಧಗೊಳಿಸಿಲ್ಲ. ಆದ್ದರಿಂದ ಇದರ ಅಂತರ್ಗತ ಯಾರಿಗೂ ಕೂಡ ನಾಗರಿಕತ್ವ ನೀಡಲು ಸಾಧ್ಯವಿಲ್ಲ.
MHA directs 2 Gujarat districts to grant citizenship to persecuted minorities from Afghanistan, Pakistan, Bangladesh: Detailshttps://t.co/mjtpdiZckq
— OpIndia.com (@OpIndia_com) November 1, 2022
ಈ ಅಲ್ಪಸಂಖ್ಯಾತರಿಗೆ ನಾಗರಿಕತ್ವಕ್ಕಾಗಿ ಆನ್ಲೈನ ಅರ್ಜಿ ತುಂಬಿಸಬೇಕಾಗುತ್ತದೆ. ಅದರ ನಂತರ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಅರ್ಜಿಯ ಪರಿಶೀಲನೆ ನಡೆಸಲಾಗುವುದು. ಪರಿಶೀಲನೆಯ ಪ್ರಕ್ರಿಯೆ ಪೂರ್ಣವಾದನಂತರ ಯಾವ ಅರ್ಜಿಗಳು ಯೋಗ್ಯವಾಗಿರುವುದು ಅವರಿಗೆ ಜಿಲ್ದಾಧಿಕಾರಿ ನೋಂದಣಿ ಮತ್ತು ನಾಗರಿಕತ್ವ ಪ್ರಮಾಣ ಪತ್ರ ನೀಡುವರು.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !