ಕಳವು ಮಾಡಿದ ನಂತರ ಕಳ್ಳ ತೊಂದರೆ ಅನುಭವಿಸಿದ !

ಬಾಲಾಘಾಟ (ಮಧ್ಯಪ್ರದೇಶ) – ಇಲ್ಲಿಯ ದಿಗಂಬರ ಜೈನ ಮಂದಿರದಲ್ಲಿ ಅಕ್ಟೋಬರ್ ೨೪ ರಂದು ಬೆಳ್ಳಿ ಮತ್ತು ಹಿತ್ತಾಳೆಯ ಅನೇಕ ವಸ್ತುಗಳು ಕಳುವಾಗಿದ್ದವು. ಈ ಪ್ರಕರಣದ ಬಗ್ಗೆ ಪೊಲೀಸರಿಗೆ ದೂರ ನೀಡಲಾಗಿತ್ತು.
कुछ दिन पहले एक अज्ञात चोर ने लामता स्थित जैन मंदिर में लाखों रुपए के चांदी के छत्र और चांदी के भमंडल चोरी कर लिए थे. लेकिन बाद में चोर का हृदय परिवर्तन हुआ और उसने चोरी किया सारा सामान लौटा दिया.#Temple #Trending https://t.co/P7fohI7bK4
— Zee News (@ZeeNews) October 31, 2022
೪ ದಿನಗಳ ನಂತರ ದೇವಸ್ಥಾನದಲ್ಲಿ ಕಳುವಾಗಿರುವ ವಸ್ತುಗಳು ಒಂದು ಹಳ್ಳದಲ್ಲಿ ದೊರೆತವು. ಅಲ್ಲಿ ಒಂದು ಚೀಟಿಯು ಪತ್ತೆಯಾಯಿತು. ಅದರಲ್ಲಿ ಕಳ್ಳನು, ‘ನಾನು ಮಾಡಿರುವ ಕೃತ್ಯದಿಂದ ನನಗೆ ಬಹಳ ತೊಂದರೆ ಸಹಿಸಬೇಕಾಯಿತು. ಆದ್ದರಿಂದ ಈ ವಸ್ತುಗಳು ನಾನು ಮರಳಿ ಕೊಡುತ್ತಿದ್ದೇನೆ. ಈ ವಸ್ತುಗಳು ಯಾರಿಗೆ ಸಿಗುವುದೋ ದಯವಿಟ್ಟು ಅವರು ಜೈನಮಂದಿರಕ್ಕೆ ಹಿಂತಿರುಗಿಸಬೇಕು. ನನ್ನಿಂದ ತಪ್ಪಾಗಿದೆ, ಕ್ಷಮಿಸಿರಿ’, ಎಂದು ಬರೆಯಲಾಗಿತ್ತು.
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!