ಕಳವು ಮಾಡಿದ ನಂತರ ಕಳ್ಳ ತೊಂದರೆ ಅನುಭವಿಸಿದ !

ಬಾಲಾಘಾಟ (ಮಧ್ಯಪ್ರದೇಶ) – ಇಲ್ಲಿಯ ದಿಗಂಬರ ಜೈನ ಮಂದಿರದಲ್ಲಿ ಅಕ್ಟೋಬರ್ ೨೪ ರಂದು ಬೆಳ್ಳಿ ಮತ್ತು ಹಿತ್ತಾಳೆಯ ಅನೇಕ ವಸ್ತುಗಳು ಕಳುವಾಗಿದ್ದವು. ಈ ಪ್ರಕರಣದ ಬಗ್ಗೆ ಪೊಲೀಸರಿಗೆ ದೂರ ನೀಡಲಾಗಿತ್ತು.
कुछ दिन पहले एक अज्ञात चोर ने लामता स्थित जैन मंदिर में लाखों रुपए के चांदी के छत्र और चांदी के भमंडल चोरी कर लिए थे. लेकिन बाद में चोर का हृदय परिवर्तन हुआ और उसने चोरी किया सारा सामान लौटा दिया.#Temple #Trending https://t.co/P7fohI7bK4
— Zee News (@ZeeNews) October 31, 2022
೪ ದಿನಗಳ ನಂತರ ದೇವಸ್ಥಾನದಲ್ಲಿ ಕಳುವಾಗಿರುವ ವಸ್ತುಗಳು ಒಂದು ಹಳ್ಳದಲ್ಲಿ ದೊರೆತವು. ಅಲ್ಲಿ ಒಂದು ಚೀಟಿಯು ಪತ್ತೆಯಾಯಿತು. ಅದರಲ್ಲಿ ಕಳ್ಳನು, ‘ನಾನು ಮಾಡಿರುವ ಕೃತ್ಯದಿಂದ ನನಗೆ ಬಹಳ ತೊಂದರೆ ಸಹಿಸಬೇಕಾಯಿತು. ಆದ್ದರಿಂದ ಈ ವಸ್ತುಗಳು ನಾನು ಮರಳಿ ಕೊಡುತ್ತಿದ್ದೇನೆ. ಈ ವಸ್ತುಗಳು ಯಾರಿಗೆ ಸಿಗುವುದೋ ದಯವಿಟ್ಟು ಅವರು ಜೈನಮಂದಿರಕ್ಕೆ ಹಿಂತಿರುಗಿಸಬೇಕು. ನನ್ನಿಂದ ತಪ್ಪಾಗಿದೆ, ಕ್ಷಮಿಸಿರಿ’, ಎಂದು ಬರೆಯಲಾಗಿತ್ತು.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !