
ನವ ದೆಹಲಿ – ರಾಮಾಯಣದ ಆಧಾರದಲ್ಲಿ ‘ಆದಿಪುರುಷ’ ಈ ಚಲನಚಿತ್ರದಲ್ಲಿ ರಾವಣ, ಹನುಮಂತ ಮುಂತಾದ ಪಾತ್ರಗಳನ್ನು ತಪ್ಪಾಗಿ ತೋರಿಸಲಾಗಿದೆ, ಅದನ್ನು ಈಗ ಎಲ್ಲಾ ಸ್ತರದಲ್ಲಿ ವಿರೋಧಿಸಲಾಗುತ್ತಿದೆ. ಈಗ ಈ ಚಲನಚಿತ್ರ ವಿಶ್ವ ಹಿಂದೂ ಪರಿಷತ್ ಕೂಡ ವಿರೋಧಿಸಿದೆ. ‘ಈ ಚಲನಚಿತ್ರ ಥಿಯೇಟರ್ನಲ್ಲಿ ನಡೆಯಲು ಬಿಡುವುದಿಲ್ಲ’, ಎಂದು ಎಚ್ಚರಿಕೆ ನೀಡಲಾಗಿದೆ. ಜನವರಿ ೨೦೨೩ ರಲ್ಲಿ ಈ ಚಲನಚಿತ್ರ ಪ್ರಸಾರವಾಗಲಿದೆ.
#Adipurush teaser | The Vishva Hindu Parishad raised objections to the portrayal of Lord Ram, Lakshman and Ravana in the teaser of Adipurush, claiming that it “ridiculed Hindu society”.https://t.co/qXRlv2bzPR
— The Hindu (@the_hindu) October 5, 2022
ಸಂಬಲ್ (ಉತ್ತರಪ್ರದೇಶ)ನ ವಿಶ್ವಹಿಂದೂ ಪರಿಷತ್ತಿನ ಮುಖಂಡ ಅಜಯ ಶರ್ಮಾ ಇವರು, ಚಲನಚಿತ್ರದಲ್ಲಿ ಹಿಂದೂಗಳ ಆದರ್ಶವನ್ನು ತಪ್ಪಾದ ರೀತಿಯಲ್ಲಿ ತೋರಿಸಿರುವುದು ಇದು ಧರ್ಮ ತಮಾಷೆಯಾಗಿದೆ. ಸೆನ್ಸಾರ್ ಬೋರ್ಡ್ ಬೇಜವಾಬ್ದಾರಿತನದಿಂದ ಕೆಲಸ ಮಾಡುತ್ತದೆ. ಅದು ಅದರ ಕರ್ತವ್ಯದ ಪಾಲನೆ ಮಾಡುತ್ತಿಲ್ಲ. ಆದ್ದರಿಂದ ಸರಕಾರ ಅದನ್ನು ವಿಸರ್ಜಿತಗೊಳಿಸಬೇಕು ಎಂದು ಹೇಳಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!