ಇಂದು ವಿಜಯದಶಮಿಯ ಮುಹೂರ್ತದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿಯಿಂದ ರಾಷ್ಟ್ರೀಯ ಪಕ್ಷದ ಘೋಷಣೆ !

ವಾರಂಗಳ (ತೆಲಂಗಾಣ) – ತೆಲಂಗಾಣದ ಮುಖ್ಯಮಂತ್ರಿ ಮತ್ತು ತೆಲಂಗಾಣ ರಾಷ್ಟ್ರ ಸಮಿತಿಯ ಮುಖಂಡ ಕೆ .ಚಂದ್ರಶೇಖರ್ ರಾವ ಇವರು ವಿಜಯದಶಮಿಯ ಮುಹೂರ್ತದಲ್ಲಿ ರಾಷ್ಟ್ರೀಯ ಪಕ್ಷದ ಘೋಷಣೆ ಮಾಡುವವರಿದ್ದಾರೆ. ಈ ಸಂದರ್ಭದಲ್ಲಿ ವಾರಂಗಳದಲ್ಲಿ ಈ ಪಕ್ಷದ ನಾಯಕ ರಾಜನ್ ಗೆ ಶ್ರೀಹರಿ ಕಾರ್ಮಿಕರಿಗೆ ಕೋಳಿಗಳು ಮತ್ತು ಮಧ್ಯದ ಬಾಟಲಿಗಳು ಹಂಚಿರುವುದು ಕಂಡು ಬಂದಿದೆ. ಇದರಲ್ಲಿ ೨೦೦ ಕಾರ್ಮಿಕರಲ್ಲಿ ಅದನ್ನು ವಿತರಿಸಲಾಗಿದೆ.
Just the beginning!
An overzealous TRS leader distributed liquor bottles to hamalis as the party will be going ‘national’. Warangal TRS leader Rajanala Srihari has put up cutouts of KCR & KTR during the program. KCR will announce launch of BRS(BAR& RESTAURANT SAMITHI) TOMORROW. pic.twitter.com/BBIuGWGjqv— Mahesh P (@MaheshPendyal18) October 4, 2022
ಸಂಪಾದಕೀಯ ನಿಲುವುಜನರಿಗೆ ಈ ರೀತಿಯ ತಮೋಗುಣದ ವಸ್ತುಗಳು ಇಲ್ಲಿಯವರೆಗೆ ಮುಚ್ಚು ಮರೆಯಲ್ಲಿ ಹಂಚಲಾಗುತ್ತಿತ್ತು, ಆದರೆ ಈಗ ಬಹಿರಂಗವಾಗಿಯೇ ಹಂಚಲಾಗುತ್ತಿರುವುದು ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ ! |
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram