ಮೊರಬಿ (ಗುಜರಾತ) – ಇಲ್ಲಿಯ ಒಂದು ಗರಬಾ ಕಾರ್ಯಕ್ರಮದಲ್ಲಿ ಪ್ರಸಿದ್ಧ ಸಂಗೀತಕಾರ ಮತ್ತು ಗಾಯಕ ಹಿಮೇಶ ರೇಶಮಿಯ ಇವರು ಭಾಗವಹಿಸಿದ್ದರು. ಅವರು ಅಲ್ಲಿ ‘ಅಲಿ ಮೌಲಾ’ ಎಂಬ ಗೀತೆ ಹಾಡುವ ಪ್ರಯತ್ನ ಮಾಡಿದ ನಂತರ ಅದಕ್ಕೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರಿಂದ ಆಕ್ಷೇಪ ವ್ಯಕ್ತಪಡಿಸಲಾಯಿತು ಮತ್ತು ಅದನ್ನು ನಿಲ್ಲಿಸಲು ಅನಿವಾರ್ಯ ಪಡಿಸಿದರು. ಅದರ ನಂತರ ರೇಶಮಿಯ ಅಲ್ಲಿಂದ ಹೊರಟು ಹೋದರು. ಈ ಸಂಘಟನೆಗಳಿಂದ ಗರಬಾ ಆಯೋಜಕರಿಗೆ ‘ಇನ್ನೂ ಮುಂದೆ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಗೀತೆಗಳು ಹಾಡುವುದು ಅಥವಾ ನುಡಿಸಿದರೆ ಅದರ ಗಂಭೀರ ಪರಿಣಾಮ ಅನುಭವಿಸಲು ಸಿದ್ಧರಿರಬೇಕು’, ಎಂದು ಎಚ್ಚರಿಕೆ ನೀಡಿದ್ದಾರೆ. (‘ಹಿಂದೂಗಳ ಧಾರ್ಮಿಕ ಹಬ್ಬಗಳ ಸಮಯದಲ್ಲಿ ಯಾವ ಹಾಡು ಹಾಡಬೇಕು ?’, ಇದು ತಿಳಿಯದಿರುವ ಹಿಂದೂ ಗಾಯಕರು ! ರೇಶಮಿಯ ಇವರ ಈ ಕೃತಿ ಎಂದರೆ ಧರ್ಮ ಶಿಕ್ಷಣದ ಅಭಾವ ಮತ್ತು ಆತ್ಮಘಾತಕ ಜಾತ್ಯತೀತತೆಯ ನಿದರ್ಶನವಾಗಿದೆ ! – ಸಂಪಾದಕರು)
ಸನಾತನ ಪ್ರಭಾತ > Location > ಏಷ್ಯಾ > ಭಾರತ > ಗುಜರಾತ > ಗರಬಾದಲ್ಲಿ ‘ಅಲಿ ಮೌಲಾ’ ಹಾಡು ಹಾಡುವ ಪ್ರಯತ್ನ ಮಾಡುವ ಹಿಮೇಶ ರೇಶಮಿಯ ಇವರನ್ನು ಹಿಂದೂ ಸಂಘಟನೆಗಳು ಓಡಿಸಿದರು !
ಗರಬಾದಲ್ಲಿ ‘ಅಲಿ ಮೌಲಾ’ ಹಾಡು ಹಾಡುವ ಪ್ರಯತ್ನ ಮಾಡುವ ಹಿಮೇಶ ರೇಶಮಿಯ ಇವರನ್ನು ಹಿಂದೂ ಸಂಘಟನೆಗಳು ಓಡಿಸಿದರು !
ಸಂಬಂಧಿತ ಲೇಖನಗಳು
- BrahMos Missile : ಬ್ರಹ್ಮೋಸ್ ಕ್ಷಿಪಣಿಯ ಮೊದಲ ಸೆಟ್(ಕಂತು) ಅನ್ನು ಫಿಲಿಪೈನ್ಸ್ಗೆ ಕಳುಹಿಸಿದ ಭಾರತ !
- ವೈಸ್ ಅಡ್ಮಿರಲ್ ದಿನೇಶ್ ತ್ರಿಪಾಠಿ ಭಾರತೀಯ ನೌಕಾಪಡೆಯ ಹೊಸ ಮುಖ್ಯಸ್ಥ
- ಸಂಪೂರ್ಣ ಸ್ವದೇಶಿ ನಿರ್ಮಿತ ‘ನಿರ್ಭಯ್’ ಕ್ರೂಸ್ ಕ್ಷಿಪಣಿ ಯಶಸ್ವಿ ಉಡಾವಣೆ
- Loksabha Elections 2024 : ಬಂಗಾಳದಲ್ಲಿ ಮೊದಲ ಹಂತದ ಮತದಾನದಂದು ಹಿಂಸಾಚಾರ !
- Bhojshala Survey 40% Completed: ಧಾರ್ನಲ್ಲಿ (ಮಧ್ಯಪ್ರದೇಶ) ಭೋಜಶಾಲಾದ ಶೇ. 40 ರಷ್ಟು ಸಮೀಕ್ಷೆ ಪೂರ್ಣ
- Cow Smuggling in Solapur: ಶ್ರೀರಾಮ ನವಮಿಯಂದು ಗೋರಕ್ಷಕರ ಮೇಲೆ ಮಾರಣಾಂತಿಕ ಹಲ್ಲೆ ನಡೆದರೂ 7 ಗೋವುಗಳ ಪ್ರಾಣ ಉಳಿಸಿದರು !