ಪೊಲೀಸರು ಕ್ರಮ ಕೈಗೊಳ್ಳದೆ ಬಿಟ್ಟರು !

ಉಜ್ಜೈನ (ಮಧ್ಯಪ್ರದೇಶ) – ಇಲ್ಲಿಯ ಕಾಳಿದಾಸ ಅಕಾಡೆಮಿ ಸಂಕೀರ್ಣದಲ್ಲಿ ಅಕ್ಟೋಬರ್ ೧ ರಾತ್ರಿ ೧೧ ಗಂಟೆ ಸಮಯದಲ್ಲಿ ಗರಬಾ ಕಾರ್ಯಕ್ರಮದಲ್ಲಿ ನುಗ್ಗಿದ ೩ ಮುಸಲ್ಮಾನ ಯುವಕರನ್ನು ಹಿಡಿದು ಥಳಿಸಲಾಯಿತು.
उज्जैन के गरबा पंडाल में जमकर हंगामा, 3 मुस्लिम युवकों को पकड़कर पीटा, नाम बदलकर घुसने का है आरोप #Ujjain #GarbaPandal pic.twitter.com/ZA9ng7OxUi
— Zee News (@ZeeNews) October 2, 2022
ಪೆಂಡಾಲದಲ್ಲಿ ೩ ಮುಸಲ್ಮಾನ ಯುವಕರು ಪ್ರವೇಶಿಸಿರುವ ಮಾಹಿತಿ ಭಜರಂಗದಳದ ಕಾರ್ಯಕರ್ತರಿಗೆ ಸಿಕ್ಕಿತು. ಅದರ ನಂತರ ಅವರು ಪೆಂಡಾಲದಲ್ಲಿನ ಎಲ್ಲಾ ಯುವಕರ ಪರಿಶೀಲನೆ ನಡೆಸಿದರು. ಹಾಗೂ ವೇದಿಕೆಯಿಂದ ‘ಯಾರಾದರೂ ಮುಸಲ್ಮಾನ ಯುವಕರು ಇದ್ದರೆ, ಅವರು ಎದುರಿಗೆ ಬರಬೇಕು,’ ಎಂದು ಘೋಷಣೆ ಮಾಡಲಾಯಿತು. ಆಗ ಮುಸಲ್ಮಾನ ಯುವಕರು ಓಡಿ ಹೋಗುವಾಗ ಅವರನ್ನು ಹಿಡಿಯಲಾಯಿತು ಮತ್ತು ಪೆಂಡಾಲದ ಹೊರಗೆ ಕರೆದುಕೊಂಡು ಹೋಗಿ ಥಳಿಸಲಾಯಿತು. ಅದರ ನಂತರ ಪೊಲೀಸರು ಅವರನ್ನು ಬಿಡಿಸಿಕೊಂಡು ಪೊಲೀಸ ಠಾಣೆಗೆ ಕರೆದುಕೊಂಡು ಹೋದರು; ಆದರೆ ಅಲ್ಲಿ ‘ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ರಾತ್ರಿಯೇ ಮೂರು ಯುವಕರನ್ನು ಬಿಡುಗಡೆಗೊಳಿಸಿದರು’, ಎಂದು ಹೇಳಲಾಗುತ್ತಿದೆ.
ಸಂಪಾದಕೀಯ ನಿಲುವುಈ ರೀತಿಯ ಅಪರಾಧ ಮಾಡಿದ ನಂತರ ಕೂಡ ಕ್ರಮ ಕೈಗೊಳ್ಳದಿದ್ದರೆ ಈ ಯುವಕರು ನಾಳೆ ಇನ್ನೊಂದು ಕಡೆ ಹೋಗಿ ಇದೇ ರೀತಿಯ ಅಪರಾಧ ಮಾಡುವರು ! ಇದರಲ್ಲಿ ಹಿಂದೂ ಯುವತಿಯನ್ನು ಲವ್ ಜಿಹಾದ್ನ ಬಲೆಗೆ ಎಳೆದು ಮೋಸ ಮಾಡುವರು ! ಆದ್ದರಿಂದ ಮಧ್ಯಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಈ ರೀತಿಯ ನಿರ್ಲಕ್ಷತನ ವರ್ತನೆ ಪೊಲೀಸರಿಂದ ನಡೆಯಬಾರದೆಂದು ಹಿಂದೂಗಳಿಗೆ ಅನಿಸುತ್ತದೆ ! |
ಪ್ರಸಿದ್ಧ ಚಲನಚಿತ್ರ ನಟ ಚಿನ್ಮಯ ಉದಗೀರಕರ ಮತ್ತು ನಟಿ ಮೋಹಿನಿ ಪೋತದಾರ ಅವರಿಂದ ಸನಾತನದ ಆಶ್ರಮಕ್ಕೆ ಸೌಹಾರ್ದಯುತ ಭೇಟಿ!
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case
‘ನ್ಯಾಯಾಲಯವನ್ನು ಇದರಲ್ಲಿ ಎಳೆಯಬೇಡಿ’, ಎಂದು ಹೇಳುತ್ತ ತಕ್ಷಣದ ವಿಚಾರಣೆಗೆ ನ್ಯಾಯಾಲಯದ ನಿರಾಕರಣೆ
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನಾವಿಕರನ್ನು ಒತ್ತೆಯಾಳಾಗಿರಿಸಿದ್ದ 44 ಸೊಮಾಲಿಯನ್ನರಿಗೆ ಜೀವಾವಧಿ