
ಕೊಯಿಮತ್ತೂರು (ತಮಿಳುನಾಡು) – ಇಲ್ಲಿಯ ಭಾಜಪಾದ ಕಾರ್ಯಾಲಯದ ಹತ್ತಿರ ಸಪ್ಟೆಂಬರ್ ೨೨ ರ ರಾತ್ರಿ ಅಜ್ಞಾತರಿಂದ ಕೆರೋಸಿನ್ ಬಾಂಬ್ ಎಸೇಲಾಯಿತು. ಇದರಲ್ಲಿ ಯಾವುದೇ ಜೀವ ಅಥವಾ ಆಸ್ತ್ತಿ ಹಾನಿ ಆಗಿಲ್ಲ; ಆದರೆ ಈ ಘಟನೆಯಿಂದ ಇಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಬಾಂಬ್ ಎಸೆಯುವವರು ದ್ವಿಚಕ್ರ ವಾಹನದಲ್ಲಿ ಬಂದಿದ್ದರು. ಪೊಲೀಸರು ನೀಡಿದ ಮಾಹಿತಿಯನುಸಾರ ವಿ.ಕೆ.ಕೆ. ಮೆನನ್ ಮಾರ್ಗದಲ್ಲಿ ಕೆಲವರು ಅನುಮಾನಾಸ್ಪದ ಜನರು ತಿರುಗುತ್ತಿರುವುದರ ಮಾಹಿತಿ ದೊರೆತಿದೆ. ಸಿಸಿಟಿವಿಯ ಆಧಾರದ ಮೇಲೆ ಅವರ ಗುರುತು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.
Petrol bomb was lobbed near the #BJP office in #Coimbatore hours after the #NIA carried out raids in offices of #PFI and residences of its functionaries in several parts of the state. No damages or injuries were reported.#TamilNaduhttps://t.co/lk1uiyHFzQ
— News9 (@News9Tweets) September 23, 2022
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!