
ರಾಂಚಿ – ಉತ್ತರ ಪ್ರದೇಶದಂತೆ ನೆಲದಲ್ಲಿ ಜಾರ್ಖಂಡಿನ ಬೊಕಾರೋದಲ್ಲಿ ‘ಲವ್ ಜಿಹಾದ್’ ನಡೆಸಿ ಹಿಂದೂ ಯುವತಿಯನ್ನು ಮೋಸ ಮಾಡಿರುವ ಆರಜು ಮಲ್ಲಿಕ್ ಇವನ ಮನೆ ಸರಕಾರ ಬುಲ್ಡೋಜರ್ನಿಂದ ನೆಲಸಮ ಮಾಡಿದೆ. ಆರಜು ಮಲ್ಲಿಕ್ ಇವನು ತನ್ನ ಧರ್ಮ ಮುಚ್ಚಿಟ್ಟು ಹಿಂದೂ ಹುಡುಗಿಯ ಜೊತೆಗೆ ವಿವಾಹ ಮಾಡಿಕೊಂಡಿದ್ದನು. ಅದರ ನಂತರ ಆ ಹುಡುಗಿಯನ್ನು ಅವನ ಸ್ನೇಹಿತನ ವಶಕ್ಕೆ ನೀಡಿ ಆಕೆಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿದರು. ಮಲ್ಲಿಕ್ ಇವನು ಹುಡುಗಿಯ ಮೇಲೆ ಮಾಡಲಾಗಿರುವ ಬಲಾತ್ಕಾರದ ವಿಡಿಯೋ ಮಾಡಿದ್ದನು ಮತ್ತು ಅದರ ಮೂಲಕ ಹುಡುಗಿಗೆ ಬೇದರಿಸುತ್ತಿದ್ದನು. ಈ ಪ್ರಕರಣದಲ್ಲಿ ಸಂತ್ರಸ್ತೇ ಹುಡುಗಿ ೫ ಮುಸಲ್ಮಾನ ಯುವಕರ ವಿರುದ್ಧ ದೂರು ದಾಖಲಿಸಿದ್ದಳು.
यूपी की तर्ज पर झारखंड के बोकारो में लव जिहाद के आरोपी आरजू मल्लिक के घर पर प्रशासन ने बुलडोजर चलाकर जमींदोज कर दिया है. #Crime https://t.co/Zx8LnfUJr4
— AajTak (@aajtak) September 21, 2022
ಅಂದಿನಿಂದ ಅಪರಾಧಿಗಳು ಪರಾರಿಯಾಗಿದ್ದರು. ಈ ಪ್ರಕರಣದಿಂದ ದೊರೆತಿರುವ ಮಾಹಿತಿಯ ಪ್ರಕಾರ, ಪರಾರಿ ಅಪರಾಧಿ ಆರಜು ಮಲ್ಲಿಕ್ ಇವನ ಮನೆಯ ಮೇಲೆ ಈ ಮೊದಲು ನ್ಯಾಯಾಲಯದ ಆದೇಶದ ಪ್ರಕಾರ ಜಪ್ತಿ ತರಲಾಗಿತ್ತು. ಅತಿಕ್ರಮಣ ದಾವೆಯ ಅಡಿಯಲ್ಲಿ ಪೊಲೀಸ ನ್ಯಾಯದಂಡಾಧಿಕಾರಿ ಮತ್ತು ಉಪ ವಿಭಾಗೀಯ ಅಧಿಕಾರಿ ಇವರ ಉಪಸ್ಥಿತಿಯಲ್ಲಿ ಇವರ ಮನೆಯ ಮೇಲೆ ಬುಲ್ಡೋಜರ್ ನಡೆಸಲಾಯಿತು.
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !