
ನವದೆಹಲಿ – ಇಲ್ಲಿಯ ಸಾಕೇತ ನ್ಯಾಯಾಲಯದಲ್ಲಿ ಕುತುಬ್ಮಿನಾರಿನ ಮೇಲೆ ದಾವೆ ಮಾಡಿರುವ ಅರ್ಜಿದಾರ ಕುಂವರ್ ಮಹೇಂದ್ರ ದ್ವಜ ಪ್ರಸಾದ ಸಿಂಹ ಇವರ ಅರ್ಜಿಯನ್ನು ನ್ಯಾಯಾಲಯ ತಳ್ಳಿ ಹಾಕಿದೆ. ಅವರ ಅಭಿಪ್ರಾಯ, ಅವರು ತೋಮರ ರಾಜ ಪರಿವಾರದ ವಂಶಜರಾಗಿದ್ದಾರೆ. ಈ ಮೊದಲು ಈ ರಾಜ ಪರಿವಾರದ ಆಡಳಿತ ಇತ್ತು. ಈ ಪ್ರಕರಣದಲ್ಲಿ ಮುಖ್ಯ ಅರ್ಜಿಯ ಮೇಲೆ ಬರುವ ಅಕ್ಟೋಬರ್ ೧೯ ರಂದು ವಿಚಾರಣೆ ನಡೆಸಲಾಗುವುದು. ಈ ಅರ್ಜಿಯ ಪ್ರಕಾರ ಜೈನ ತೀರ್ಥಂಕರ ವೃಷಭ ದೇವ ಮತ್ತು ಭಗವಾನ್ ವಿಷ್ಣು ಇವರ ವತಿಯಿಂದ ನ್ಯಾಯವಾದಿ ಪೂ. ಹರಿ ಶಂಕರ ಜೈನ ಮತ್ತು ರಂಜನ ಅಗ್ನಿ ಹೋತ್ರಿ ಇವರು ಕುತುಬ್ ಮಿನಾರ್ ಪರಿಸರದಲ್ಲಿ ಪೂಜೆ ಮಾಡಲು ಅಧಿಕಾರ ಕೊರಿದ್ದರು. ಈ ಪರಿಸರದಲ್ಲಿ ಹಿಂದೂ ಮತ್ತು ಜೈನರ ೨೭ ದೇವಸ್ಥಾನಗಳು ಇದ್ದವು. ಈಗ ಅಲ್ಲಿ ದೇವತೆಗಳ ಕೆಲವು ಮೂರ್ತಿಗಳು ಇವೆ. ಈ ದೇವಸ್ಥಾನದ ಜೀರ್ಣೋದ್ಧಾರದ ಬೇಡಿಕೆಯು ಸಹ ಈ ಅರ್ಜಿಯಲ್ಲಿ ಮಾಡಲಾಗಿದೆ.
ಹಸು ಹಿಂದೂಗಳಿಗೆ ಪವಿತ್ರ: ಅದರ ಹತ್ಯೆಯಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಬಹುದು! – ಗುಜರಾತ್ ಹೈಕೋರ್ಟ್
ಶನಿಶಿಂಗಣಾಪುರದ ಶ್ರೀ ಶನಿದೇವರ ಮೂರ್ತಿಯ ಸಂರಕ್ಷಣೆಗಾಗಿ ವಜ್ರಲೇಪನ ಮಾಡಲಾಗುವುದು !
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!