ಪಾಕಿಸ್ತಾನಿ ನ್ಯಾಯವಾದಿ ಝೈನಾಬ ಖಾನರವರ ಹೇಳಿಕೆ
ಕಾಶ್ಮೀರ ವಿಶ್ವವಿದ್ಯಾಲಯದಲ್ಲಿನ ವಿದ್ವಾಂಸನ ಶೋಧಪ್ರಬಂಧದ ಪ್ರಸಂಗ ನೀಡುತ್ತ ಹೇಳಿಕೆ ನೀಡಿದರು !

ಇಸ್ಲಾಮಾಬಾದ (ಪಾಕಿಸ್ತಾನ) – ಭಾರತದಲ್ಲಿನ ನಡೆಯುವ ಹಿಂದೂ-ಮುಸಲ್ಮಾನರ ನಡುವಿನ ವಿವಾಹಗಳಲ್ಲಿ ಶೇ. ೯೪.೮ರಷ್ಟು ಬಾರಿ ಪುರುಷನು ಮುಸಲ್ಮಾನನಾಗಿರುತ್ತಾನೆ. ಹಾಗೆಯೇ ಈ ವಿವಾಹಗಳ ಪೈಕಿ ಶೇ. ೬೮ರಷ್ಟು ವಿವಾಹಗಳು ವಿಚ್ಛೇದನದಿಂದ ಅಂತ್ಯಗೊಳ್ಳುತ್ತವೆ, ಶೇ. ೭೩ರಷ್ಟು ಪ್ರಕರಣಗಳಲ್ಲಿ ಮಹಿಳೆಯರಿಗೆ ಶಾರೀರಿಕ ಅತ್ಯಾಚಾರಗಳನ್ನು ಎದುರಿಸಬೇಕಾಗುತ್ತದೆ, ಶೇ. ೬೫ರಷ್ಟು ಮಹಿಳೆಯರು ೫೦ವರ್ಷವಾಗುವ ಮೊದಲೇ ಸಾವನ್ನಪ್ಪುತ್ತಾರೆ, ಹಾಗೂ ಶೇ ೧೨ ರಷ್ಟು ಪ್ರಕರಣಗಳಲ್ಲಿ ಮಹಿಳೆಯರು ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಾರೆ. ಇದರೊಂದಿಗೆ ಕೌಟುಂಬಿಕ ಹಿಂಸೆಯಿಂದಾಗಿ ಮೃತರಾದ ಭಾರತೀಯ ಮಹಿಳೆಯರ ಸರಾಸರಿಯನ್ನು ಹೋಲಿಸಿದರೆ ಹಿಂದೂ-ಮುಸಲ್ಮಾನರ ನಡುವಿನ ವೈವಾಹಿಕ ಜೀವನದಲ್ಲಿ ಇದರ ಪ್ರಮಾಣವು ಶೇ. ೧೨ರಷ್ಟಿದೆ. ‘ಝೈನಾಬ ಖಾನ’ ಎಂಬ ಹೆಸರಿನ ಓರ್ವ ಪ್ರಸಿದ್ಧ ಪಾಕಿಸ್ತಾನಿ ಮಹಿಳೆಯು ಮೇಲಿನ ಹೇಳಿಕೆಯನ್ನು ಟ್ವೀಟ್ ಮಾಡಿ ಮಾಡಿದ್ದಾಳೆ. ಇದಕ್ಕಾಗಿ ಅವರು ಕಾಶ್ಮೀರ ವಿಶ್ವವಿದ್ಯಾಲಯದಲ್ಲಿನ ವಿದ್ವಾಂಸ ಹಿಲಾಲ ಅಹಮದ ಕುಮಾರರವರು ಕರ್ಣಾವತಿಯಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಸಾದರಪಡಿಸಿದ್ದ ಒಂದು ಶೋಧಪ್ರಬಂಧದ ಸಂದರ್ಭವನ್ನು ನೀಡಿದ್ದಾರೆ.
ಸಂಪಾದಕೀಯ ನಿಲುವುಲವ್ ಜಿಹಾದ, ಎಂಬುದು ಕಾಲ್ಪನಿಕ ಸಂಕಲ್ಪನೆಯಾಗಿದೆ, ಎಂದು ಹೇಳುವ ಕಥಿತ ಜಾತ್ಯಾತೀತವಾದಿಗಳಿಗೆ ಈ ಬಗ್ಗೆ ಏನಾದರೂ ಹೇಳಲಿಕ್ಕಿದೆಯೇ ? |
ನೇಪಾಳದ ಹೊಸ ₹1 ನಾಣ್ಯದಿಂದ ವಿವಾದಿತ ನಕ್ಷೆ ತೆರವು : Nepal New Coin Map
ಭಾರತದ ಬಾಂಗ್ಲಾದೇಶ ಗಡಿಯ ಸಮೀಪ ಅಮೆರಿಕದ ಸೈನಿಕರೊಂದಿಗೆ ಬಾಂಗ್ಲಾದೇಶ ಸೇನೆಯ ಜಂಟೀ ಸಮರಾಭ್ಯಾಸ
‘ಭಾರತಕ್ಕೆ ಬಲವಂತವಾಗಿ ಜನರನ್ನು ನಮ್ಮ ದೇಶಕ್ಕೆ ಕಳುಹಿಸಲು ಬಿಡುವುದಿಲ್ಲ!’(ಅಂತೆ)
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಜಂಜೀರಾ ಕೋಟೆಯ ಮೇಲೆ ಶಾಶ್ವತವಾಗಿ ಕೇಸರಿ ಧ್ವಜ ಹಾರಿಸಿ, ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು! : Sahyadri Foundation Hindustan Alert!
ರಷ್ಯಾದ ರಾಯಭಾರಿಯನ್ನು ಕರೆಸಿ ತೀವ್ರ ವಿರೋಧಿಸಿದ ಭಾರತ !