ಪಂಡರಪುರದಲ್ಲಿನ ವಿಠಲ ದೇವಸ್ಥಾನವನ್ನು ಸರಕಾರಿಕರಣದಿಂದ ಮುಕ್ತಗೊಳಿಸುವುದಕ್ಕಾಗಿ ಡಾ. ಸುಬ್ರಹ್ಮಣ್ಯಂ ಸ್ವಾಮಿ ಇವರ ನ್ಯಾಯಾಂಗ ಹೋರಾಟ !

ನವ ದೆಹಲಿ – ಬರುವ ಅಕ್ಟೋಬರ್ ೭ ರಂದು ಭಾಜಪದ ಹಿರಿಯ ನಾಯಕ ಡಾ. ಸುಬ್ರಹ್ಮಣ್ಯಂ ಸ್ವಾಮಿ ಇವರು ಪಂಡರಪುರದಲ್ಲಿನ ವಿಠಲ ದೇವಸ್ಥಾನವನ್ನು ಸರಕಾರಿಕರಣದಿಂದ ಮುಕ್ತಗೊಳಿಸಲು ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸುವವರಿದ್ದಾರೆ. ನವದೆಹಲಿಯಲ್ಲಿ ಈ ಸಂದರ್ಭದಲ್ಲಿ ಸಪ್ಟೆಂಬರ್ ೧೧ ರಂದು ಕಾನೂನು ತಜ್ಞರ ಜೊತೆಗೆ ನಡೆದ ಸಭೆಯ ನಂತರ ಡಾ. ಸ್ವಾಮಿ ಘೋಷಿಸಿದರು.

Today with Virat Hindustan Sangam @vhsindia Legal Team at New Delhi discussed strategy to free Vithal-Rukhmani Mandir of Pandharpur -Maharashtra from Govt Control & I will File PIL in Bombay High Court on 7th Oct & visit Pandharpur on 9th Oct for Public Meeting pic.twitter.com/UrzTzwdsm4
— Subramanian Swamy (@Swamy39) September 11, 2022
ಕಾನೂನ ತಜ್ಞ ಸತ್ಯ ಸಬ್ರವಾಲ್ ಮತ್ತು ಕಾನೂನ ವಿಶೇಷಜ್ಞ ಕೊನೋಡಿಯಾ ಇವರ ಮೂಲಕ ಈ ಅರ್ಜಿ ದಾಖಲಿಸಲಾಗುವುದು. ಅದರ ನಂತರ ಅಕ್ಟೋಬರ್ ೯ ರಂದು ಡಾ. ಸ್ವಾಮಿ ಪಂಡರಪುರಕ್ಕೆ ಭೇಟಿ ನೀಡುವವರಿದ್ದಾರೆ. ಈ ಸಮಯದಲ್ಲಿ ಅವರು ವಾರಕರಿ ಸಂಪ್ರದಾಯ ಮತ್ತು ವಿಠ್ಠಲ ಭಕ್ತರ ಸಭೆ ಕೂಡ ನಡೆಸುವರು.
I am writing to the new Maharashtra CM to withdraw the State take-over of the Pandharpur Temple of Vittal Bhagwan and the premises. Or else I may have to take the matter to court
— Subramanian Swamy (@Swamy39) July 6, 2022
ಸಂಪಾದಕೀಯ ನಿಲುವುದೇಶದಲ್ಲಿನ ಕೋಟ್ಯಾಂತರ ಹಿಂದೂ ಮತ್ತು ಅದರ ಸಂಘಟನೆಗಳ ಪೈಕಿ ಕೇವಲ ಡಾ. ಸ್ವಾಮಿ ಇವರು ಒಬ್ಬರೇ ಇದಕ್ಕಾಗಿ ಪ್ರಯತ್ನಿಸುತ್ತಿದ್ದಾರೆ, ಇದು ಹಿಂದೂಗಳಿಗೆ ಲಜ್ಜಾಸ್ಪದವಾಗಿದೆ ! |
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !