
ಕ್ವೆಟಾ (ಪಾಕಿಸ್ತಾನ) – ಕಳೆದ ಕೆಲವು ವಾರಗಳಿಂದ ಪಾಕಿಸ್ತಾನ ನೆರೆಹಾವಳಿಯಿಂದ ತತ್ತರಿಸಿ ಹೋಗಿದೆ. ಸ್ಥಳೀಯ ನಾಗರಿಕರು ಸಹಾಯಕ್ಕಾಗಿ ಕೈಚಾಚುತ್ತಿದ್ದಾರೆ. ಬಲುಚಿಸ್ತಾನ ಪ್ರಾಂತದ ಕಚ್ಛೀ ಜಿಲ್ಲೆಯ ಜಲಾಲ ಖಾನ ಎಂಬ ಗ್ರಾಮದಲ್ಲಿ ೧೦೦ ಕೋಣೆಗಳ ಬಾಬಾ ಮಾಧೋದಾಸ ದೇವಸ್ಥಾನವು ೨೦೦ ರಿಂದ ೩೦೦ ನೆರೆಪೀಡಿತರಿಗೆ ಅನ್ನ, ನೀರು ಮತ್ತು ನಿವಾಸವನ್ನು ನೀಡಿದೆ. ಇದರಲ್ಲಿ ಹೆಚ್ಚಿನವರು ಮುಸಲ್ಮಾನರಾಗಿದ್ದಾರೆ. ಜೊತೆಗೆ ಮೂಕ ಪ್ರಾಣಿಗಳಿಗೂ ಆಶ್ರಯ ನೀಡಿದ್ದಾರೆ. ಬಾಬಾ ಮಾಧೋದಾಸ ಓರ್ವ ಹಿಂದೂ ಸಂತರಾಗಿದ್ದರು. ಅವರ ಮೇಲೆ ಈ ಪರಿಸರದ ಹಿಂದೂ ಮತ್ತು ಮುಸಲ್ಮಾನರಿಗೆ ಶ್ರದ್ಧೆಯಿತ್ತು.
Pakistan: Hindu temple opens its gates to help the flood-affected people in Balochistanhttps://t.co/PPOe9V2nHK
— OpIndia.com (@OpIndia_com) September 12, 2022
ಸಂಪಾದಕೀಯ ನಿಲುವುಪಾಕಿಸ್ತಾನದಲ್ಲಿನ ನರೆಹಾವಳಿಯಲ್ಲಿ ಹಿಂದೂಗಳಿಗೂ ಹಾನಿಯಾಗಿದೆ ಅದರಲ್ಲಿ ಎಷ್ಟು ಹಿಂದೂಗಳಿಗೆ ಮುಸಲ್ಮಾನರು ಅವರ ಮಸೀದಿಯಲ್ಲಿ ಆಶ್ರಯ ನೀಡಿದರು, ಎಂಬುದನ್ನೂ ಕಂಡುಹಿಡಿಯಬೇಕು ! ತದ್ವಿರುದ್ಧ ಕೆಲವು ಮತಾಂಧರು ಧಾನ್ಯವನ್ನು ನೀಡುವ ಆಮಿಷ ತೋರಿಸಿ ಒಂದು ೮ ವರ್ಷದ ಹಿಂದೂ ಹುಡುಗಿಯ ಮೇಲೆ ಸಾಮೂಹಿಕ ಬಲತ್ಕಾರ ಮಾಡಿರುವ ಘಟನೆ ನಡೆದಿದೆ ! ಇದರಿಂದ ಅವರ ನಿಜವಾದ ಮಾನಸಿಕತೆ ಅರಿವಾಗುತ್ತದೆ ! |
ನೇಪಾಳದ ಹೊಸ ₹1 ನಾಣ್ಯದಿಂದ ವಿವಾದಿತ ನಕ್ಷೆ ತೆರವು : Nepal New Coin Map
ಭಾರತದ ಬಾಂಗ್ಲಾದೇಶ ಗಡಿಯ ಸಮೀಪ ಅಮೆರಿಕದ ಸೈನಿಕರೊಂದಿಗೆ ಬಾಂಗ್ಲಾದೇಶ ಸೇನೆಯ ಜಂಟೀ ಸಮರಾಭ್ಯಾಸ
‘ಭಾರತಕ್ಕೆ ಬಲವಂತವಾಗಿ ಜನರನ್ನು ನಮ್ಮ ದೇಶಕ್ಕೆ ಕಳುಹಿಸಲು ಬಿಡುವುದಿಲ್ಲ!’(ಅಂತೆ)
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಜಂಜೀರಾ ಕೋಟೆಯ ಮೇಲೆ ಶಾಶ್ವತವಾಗಿ ಕೇಸರಿ ಧ್ವಜ ಹಾರಿಸಿ, ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು! : Sahyadri Foundation Hindustan Alert!
ರಷ್ಯಾದ ರಾಯಭಾರಿಯನ್ನು ಕರೆಸಿ ತೀವ್ರ ವಿರೋಧಿಸಿದ ಭಾರತ !