
ಗಢವಾ (ಜಾರ್ಖಂಡ್) – ಇಲ್ಲಿಯ ಬನ್ಸಿಧರ ನಗರದ ದೀಪಕ್ ಸೋನಿ ಈ ಯುವಕನನ್ನು ಅಸ್ಮುದ್ದಿನ್ ಅನ್ಸಾರಿ ಇವನು ಪೆಟ್ರೋಲ್ ಎರಚಿ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಉಂಟಾರಿ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿನ ಚಿತ್ತವಿಶ್ರಾಮ ಗ್ರಾಮದಲ್ಲಿ ಈ ರೀತಿ ನಡೆದಿದೆ. ಸೋನಿ ಇವನು ಗಂಭೀರವಾಗಿ ಸುಟ್ಟಿದ್ದಾನೆ. ಅವನಿಗೆ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಸೇರಿಸಲಾಗಿದೆ. ಪೊಲೀಸರು ಅನ್ಸಾರಿಯನ್ನು ಹುಡುಕುತ್ತಿದ್ದಾರೆ.
Jharkhand: Kasamuddin Ansari pours petrol on Deepak Soni and sets him ablaze after Soni told Ansari to stop harassing another personhttps://t.co/tZUw4UClqn
— OpIndia.com (@OpIndia_com) September 10, 2022
ಸಂತ್ರಸ್ತ ದೀಪಕ ಸೋನಿ, ‘ನನ್ನ ಮನೆಯ ಹತ್ತಿರ ಅಸ್ಮದ್ದಿನ್ ಅನ್ಸಾರಿ ಮತ್ತು ಇನ್ನೊಬ್ಬ ವ್ಯಕ್ತಿಯ ನಡುವೆ ಜಗಳ ನಡೆಯುತ್ತಿತ್ತು. ಅದರ ನಂತರ ನಾನು ಅವರಲ್ಲಿ ಮಧ್ಯಸ್ಥಿಕೆಯ ಪ್ರಯತ್ನ ಮಾಡಿದೆ. ಆರೋಪಿ ಪೆಟ್ರೋಲ್ ಮಾರಾಟ ಮಾಡುತ್ತಾನೆ. ನಾನು ಅವನಿಗೆ ‘ನೀವು ಏಕೆ ಜಗಳ ಆಡುತ್ತೀರಿ?’, ಎಂದು ಕೇಳಿದೆ ಆಗ ಅವನು ‘ನೀನೇನು ನನ್ನ ಮಾಲೀಕನೇ?’, ಹೀಗೆ ವಿಚಾರಿಸಿ ಬೈಗುಳ ನೀಡಿದನು. ಅದರ ನಂತರ ಬಾಟಲಿಯಲ್ಲಿರುವ ಪೆಟ್ರೋಲ್ ತಂದು ನನ್ನ ಮೇಲೆ ಎರಚಿ ಬೆಂಕಿ ಹಚ್ಚಿದನು’ ಎಂದು ಹೇಳಿದನು.
| ಸಂಪಾದಕೀಯ ನಿಲುವು
ಜಾರ್ಖಂಡಿನಲ್ಲಿ ಕೆಲವು ದಿನಗಳ ಮೊದಲು ಒಬ್ಬ ಮುಸಲ್ಮಾನ ಯುವಕನು ಹಿಂದೂ ಯುವತಿಯನ್ನು ಸುಟ್ಟು ಕೊಲೆ ಮಾಡಿದ್ದನು. ಈ ಘಟನೆ ತಾಜಾ ಇರುವಾಗಲೇ ಮತ್ತೊಂದು ಈ ರೀತಿಯ ಘಟನೆ ನಡೆದಿದೆ ಎಂದರೆ ಜಾರ್ಖಂಡ್ ಹಿಂದೂಗಳಿಗಾಗಿ ಪಾಕಿಸ್ತಾನ ಆಗಿರುವುದು ಕಂಡು ಬರುತ್ತಿದೆ ! ಇದಕ್ಕೆ ರಾಜ್ಯದಲ್ಲಿರುವ ಜಾರ್ಖಂಡ ಮುಕ್ತಿ ಮೋರ್ಚಾದ ಸರಕಾರ ಜವಾಬ್ದಾರವಾಗಿದೆ ! |
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನೌಕೆಯನ್ನು ವಶಕ್ಕೆ ತೆಗೆದುಕೊಂಡು ನಾವಿಕರನ್ನು ಒತ್ತೆಯಾಳಾಗಿರಿಸಿದ್ದ ಸೊಮಾಲಿಯಾದ 44 ನಾಗರಿಕರಿಗೆ ಜೀವಾವಧಿ ಶಿಕ್ಷೆ! : Somalians Get Life Imprisonment
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಜಂಜೀರಾ ಕೋಟೆಯ ಮೇಲೆ ಶಾಶ್ವತವಾಗಿ ಕೇಸರಿ ಧ್ವಜ ಹಾರಿಸಿ, ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು! : Sahyadri Foundation Hindustan Alert!
ಬುಲ್ಡೋಜರ್ ಕ್ರಮಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನ ವಿಭಜಿತ ತೀರ್ಪು! : Allahabad HC
ಬೀದಿ ನಾಯಿಯ ದಾಳಿಯಿಂದ ಗಾಯಗೊಂಡ ಬಾಲಕಿಗೆ ೧ ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶ