
ಸೀವಾನ (ಬಿಹಾರ) – ಇಲ್ಲಿಯ ಮಹಾವೀರಿ ಅಖಾಡಾದ ಮೆರವಣಿಗೆಯ ಮೇಲೆ ಮಸೀದಿಯ ಬಳಿ ನಡೆದ ವಿವಾದದಲ್ಲಿ ಮತಾಂಧ ಮುಸಲ್ಮಾನರು ಮಸೀದಿಯಿಂದ ಕಲ್ಲುತೂರಾಟ ನಡೆಸಿದರು. ಇದರಲ್ಲಿ ೬ ಕ್ಕಿಂತ ಹೆಚ್ಚಿನ ಪೊಲೀಸರು ಗಾಯಗೊಂಡರು ಹಾಗೂ ಎರಡೂ ಬದಿಯ ಕೆಲವು ಜನರು ಗಾಯಗೊಂಡರು.
ಕಲ್ಲುತೂರಾಟದ ನಂತರ ಓಡಿ ಹೋಗುವ ಪೊಲೀಸರ ಬೆನ್ನಹತ್ತಿ ಹೋಗಿ ಅವರನ್ನು ಹೊಡೆಯಲಾಯಿತು. ಪೊಲೀಸರು ಈ ಪ್ರಕರಣದಲ್ಲಿ ಇಲ್ಲಿಯವರೆಗೆ ೧೦ ಜನರನ್ನು ಬಂಧಿಸಿದ್ದಾರೆ. ಹಿಂಸಾಚಾರದ ಈ ಘಟನೆ ಸಪ್ಟೆಂಬರ್ ೮ ರಂದು ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ.
बिहार के सीवान में महावीरी अखाड़ा शोभायात्रा पर असामाजिक तत्वों ने पथराव किया; दो समुदाय आए आमने-सामने; 6 पुलिसकर्मी भी घायल #siwan #bihar https://t.co/khSxPo3Niv
— Dainik Bhaskar (@DainikBhaskar) September 9, 2022
ಪಾಟಲಿಪುತ್ರದಲ್ಲಿ ಮಸೀದಿಯ ಬಳಿ ಮತಾಂಧದಿಂದ ಪೊಲೀಸರ ಮೇಲೆ ದಾಳಿ ಮಾಡಿ ಆರೋಪಿಗಳನ್ನು ಬಿಡಿಸಿಕೊಂಡು ಓಡಿ ಹೋಗಲು ಬಿಟ್ಟರು !
ಇಲ್ಲಿಯ ಪಿರ ಬಹೊರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಶಿಯಾ ಮಸಿದಿಯ ಹತ್ತಿರ ಕೆಲವು ಜನರು ಶಸ್ತ್ರಾಸ್ತ್ರ ಸಹಿತ ಇರುವ ಮಾಹಿತಿ ದೊರೆತ ನಂತರ ಪೊಲೀಸರು ಅವರನ್ನು ಬಂಧಿಸುವುದಕ್ಕೆ ಘಟನಾ ಸ್ಥಳಕ್ಕೆ ಹೋಗಿದ್ದರು. ಪೊಲೀಸರು ಆರೋಪಿಯನ್ನು ಬಂಧಿಸಿದ್ದರು; ಆದರೆ ನೆರೆಯ ಮತಾಂಧನಿಂದ ಪೊಲೀಸರ ಮೇಲೆ ದಾಳಿ ನಡೆಸಲಾಯಿತು. ಅವನು ಪೊಲೀಸರ ವಶದಲ್ಲಿರುವ ಅಪರಾಧಿಯನ್ನು ಬಿಡಿಸಿ ಅವನಿಗೆ ಓಡಿ ಹೋಗಲು ನೆರವಾದನು. ಆ ಸಮಯದಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಗಾಯಗೊಂಡನು ನಂತರ ಮತಾಂಧರ ಗುಂಪು ಪೊಲೀಸ್ ಠಾಣೆಗೆ ಹೋಗಿ ಅಲ್ಲಿ ಗಲಾಟೆ ಮಾಡಿದರು. ಪೊಲೀಸರು ದೂರನ್ನು ದಾಖಲಿಸಿದ್ದು ಅಪರಾಧಿಯ ಶೋಧ ನಡೆಸಿದ್ದಾರೆ.
ಸಂಪಾದಕೀಯ ನಿಲುವು
|
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!