ಧ್ವನಿವರ್ಧಕದಿಂದ ಅಜಾನ ನೀಡುವ ಪ್ರಕರಣ !

ಬೆಂಗಳೂರು – ಧ್ವನಿವರ್ಧಕದಿಂದ ಅಜಾನ ನೀಡುವುದರಿಂದ ಬೇರೆ ಧರ್ಮದವರ ಮೂಲಭೂತ ಅಧಿಕಾರದ ಉಲ್ಲಂಘನೆ ಆಗುತ್ತಿಲ್ಲವೇ, ಎಂದು ಹೇಳುತ್ತಾ ಕರ್ನಾಟಕ ಉಚ್ಚ ನ್ಯಾಯಾಲಯವು ಮಸೀದಿಗಳಿಗೆ ಧ್ವನಿವರ್ಧಕದಿಂದ ಅಜಾನ ನಿಲ್ಲಿಸುವಂತೆ ಆದೇಶ ನೀಡಲು ನಿರಾಕರಿಸಿದೆ; ಆದರೆ ನ್ಯಾಯಾಲಯವು ಅಧಿಕಾರಿಗಳಿಗೆ ಧ್ವನಿವರ್ಧಕದ ಶಬ್ದ ಮಾಲೀನ್ಯಕ್ಕೆ ಸಂಬಂಧಿಸಿದ ನಿಯಮಗಳ ಕುರಿತು ಕ್ರಮ ಕೈಗೊಂಡು ಅದರ ವರದಿ ಮಂಡಿಸಲು ಆದೇಶಿಸಿದೆ.
Karnataka: High Court dismisses PIL saying that words of Azan like ‘Allah-hu-Akbar’ violate fundamental rights of other religions https://t.co/d8Qcqp1Kms
— OpIndia.com (@OpIndia_com) August 23, 2022
ಬೆಂಗಳೂರಿನ ನಿವಾಸಿ ಮಂಜುನಾಥ ಎಸ್. ಹಲಾವರ ಇವರು ದಾಖಲಿಸಿರುವ ಅರ್ಜಿಯ ಕುರಿತು ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ‘ಅಜಾನ ನೀಡುವುದು ಇದು ಮುಸಲ್ಮಾನರ ಒಂದು ಅವಶ್ಯಕ ಧಾರ್ಮಿಕ ಪದ್ಧತಿ ಇದ್ದರೂ, ಅದು ಅಜಾನನ ಧ್ವನಿಯಿಂದ ಬೇರೆ ಧರ್ಮದವರಿಗೆ ತೊಂದರೆ ಆಗುತ್ತದೆ’, ಎಂದು ಅರ್ಜಿಯಲ್ಲಿ ಹೇಳಲಾಗಿತ್ತು. ನ್ಯಾಯಾಲಯವು ತನ್ನ ಆದೇಶದಲ್ಲಿ, ‘ಭಾರತೀಯ ಸಂವಿಧಾನದ ಕಲಂ ೨೫ ಮತ್ತು ೨೬ ಇವು ಸಹಿಷ್ಣತೆಯ ತತ್ವದ ಮೂರ್ತರೂಪವಾಗಿದೆ, ಅದು ಭಾರತೀಯ ಸಭ್ಯತೆಯ ವೈಶಿಷ್ಟವಾಗಿದೆ. ಸಂವಿಧಾನದ ಕಲಂ ೨೫(೧) ರಲ್ಲಿ ಜನರಿಗೆ ಅವರ ಧರ್ಮ ಸ್ವೀಕರಿಸಲು ಮತ್ತು ಪ್ರಚಾರ ಮಾಡುವ ಮೂಲಭೂತ ಅಧಿಕಾರ ನೀಡಲಾಗಿದೆ; ಆದರೆ ಮೇಲಿನ ಅಧಿಕಾರ ಇದು ಪೂರ್ಣ ಅಧಿಕಾರ ಅಲ್ಲದೆ ಅದು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ, ಆರೋಗ್ಯ ಈ ವಿಷಯವಾಗಿ ಭಾರತೀಯ ಸಂವಿಧಾನದ ಭಾಗ ೩ ರಲ್ಲಿ ಬೇರೆ ನಿಬಂಧನೆಗಳ ಪ್ರಕಾರ ನಿರ್ಬಂಧದ ಅಧೀನವಾಗಿದೆ.’ ಎಂದು ಹೇಳಿದೆ.
ಸಂಪಾದಕೀಯ ನಿಲುವುಇಂತಹ ಆದೇಶ ನ್ಯಾಯಾಲಯಕ್ಕೆ ಏಕೆ ನೀಡಬೇಕಾಗುತ್ತದೆ ? ಸರಕಾರ ಮತ್ತು ಪೊಲೀಸ ಇಲಾಖೆ ನಿದ್ರಿಸುತ್ತಿದೆಯೇ ? |
ಪ್ರತಿಯೊಂದು ಕಬ್ರ ಅಥವಾ ದರ್ಗಾ ‘ವಕ್ಫ್ ಬೋರ್ಡ್’ ಆಸ್ತಿಯಲ್ಲ! : Madras High Court
ಹಿಂದೂ ಮಾಡೆಲ್ ಗೆ ನಟಿಯಾಗುವ ಆಮಿಷವೊಡ್ಡಿ 10 ವರ್ಷಗಳ ಕಾಲ ಅತ್ಯಾಚಾರವೆಸಗಿದ ವಸೀಮ್! : Meerut Love Jihad
ವಿಶಾಖಪಟ್ಟಣಂ : ಕಾರ್ಖಾನೆಯಲ್ಲಿ ಕರಗಿದ್ದ ಉಕ್ಕು ಬಿದ್ದು 8 ಕಾರ್ಮಿಕರ ಸಾವು
ದೇಶದಲ್ಲಿ 76 ರಿಂದ 80 ದಿನಗಳ ಇಂಧನ ದಾಸ್ತಾನು ಬಾಕಿ ! – ಪೆಟ್ರೋಲಿಯಂ ಸಚಿವ
ಗೋಕರ್ಣದಲ್ಲಿ ಕ್ಷೇತ್ರದಲ್ಲಿ ಅಪಚಾರ : ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!
ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !