ರಕ್ಷಣಾ ತಜ್ಞ ಬ್ರಹ್ಮ ಚೇಲಾನಿ ಇವರ ಎಚ್ಚರಿಕೆ !

ನವ ದೆಹಲಿ – ಚೀನಾದ ಸೈನ್ಯ ತೈವಾನ ಮೇಲೆ ನಿಯಂತ್ರಣ ಪಡೆದರೆ, ಅದರ ಮುಂದಿನ ಗುರಿ ಅರುಣಾಚಲ ಪ್ರದೇಶ ಇರುವುದು, ಎಂದು ರಕ್ಷಣಾ ಮತ್ತು ವಿದೇಶಾಂಗ ತಜ್ಞ ಬ್ರಹ್ಮ ಚೇಲಾನಿ ಇವರು ಹೇಳಿಕೆ ನೀಡಿದರು.
My op-ed: If Taiwan falls to China, Beijing’s next target could be the Indian state of Arunachal Pradesh, which is almost three times as large as Taiwan and which Chinese maps already show as part of China. So, Taiwan’s defense is vital to Indian security. https://t.co/EYBIzdO4KD
— Brahma Chellaney (@Chellaney) August 21, 2022
೧. ಚೆಲಾನಿ ಅವರು ಜಪಾನ್ನ ದೈನಿಕ ‘ನಿಕ್ಕೆಯಿ’ದಲ್ಲಿ ಬರೆದಿರುವ ಲೇಖನದಲ್ಲಿ, ಚೀನಾ ಏನಾದರೂ ತೈವಾನಿನ ಮೇಲೆ ನಿಯಂತ್ರಣ ಪಡೆದರೆ, ಚೀನಾದ ಮುಂದಿನ ಗುರಿ ಭಾರತದ ಅರುಣಾಚಲ ಪ್ರದೇಶ ಈ ರಾಜ್ಯ ಇರುತ್ತದೆ. ಅರುಣಾಚಲ ಪ್ರದೇಶ ತೈವಾನಗಿಂತಲು ಮೂರು ಪಟ್ಟು ಇದೆ. ಚೀನಾ ಈ ಮೊದಲು ಅದರ ನಕ್ಷೆಯಲ್ಲಿ ಅರುಣಾಚಲ ಪ್ರದೇಶ ತೋರಿಸಿ ‘ಇದು ಚೀನಾದ ಭಾಗವಾಗಿದೆ’, ಎಂದು ಹೇಳಿತ್ತು. ಆದ್ದರಿಂದ ಭಾರತವು ತೈವಾನಿನ ರಕ್ಷಣೆಗಾಗಿ ಸ್ಪಷ್ಟ ನಿಲುವು ತಾಳುವುದು ಅವಶ್ಯಕವಾಗಿದೆ.
೨. ಚೇಲಾನಿ ಮಾತು ಮುಂದುವರೆಸುತ್ತಾ, ಕಳೆದ ೨೮ ತಿಂಗಳಲ್ಲಿ ಚೀನಾ ಲಡಾಖ್ ಭಾಗದ ಮೇಲೆ ನಿಯಂತ್ರಣ ಪಡೆಯುವ ಪ್ರಯತ್ನ ಮಾಡುತ್ತಿದೆ. ಅದರ ನಂತರ ಕೂಡ ಭಾರತ ಚೀನಾದ ಜೊತೆ ಶಂಘೈ ಶಿಖರ ಸಭೆಯಲ್ಲಿ ಚೀನಾದ ರಾಷ್ಟ್ರಪತಿ ಶೀ ಜಿಂಗಪಿಗ್ ಇವರ ಜೊತೆ ಪ್ರಧಾನಿ ನರೇಂದ್ರ ಮೋದಿಯವರ ಚರ್ಚೆ ನಡೆಸಲು ಸಿದ್ಧತೆ ಮಾಡುತ್ತಿದ್ದಾರೆ.
೩. ಅಮೇರಿಕಾದ ಪ್ರಸಿದ್ಧ ನಿಯತಕಾಳಿಕೆ ‘ಫಾರಿನ್ ಪಾಲಿಸಿ’ಯಲ್ಲಿ ಪ್ರಕಾಶಿತಗೊಂಡಿರುವ ಒಂದು ಲೇಖನದಲ್ಲಿ, ಹಿಂದ-ಪ್ರಶಾಂತ ಕ್ಷೇತ್ರದ ಪರಿಸ್ಥಿತಿ ಬದಲಾಗಿದೆ. ಭಾರತ ತೈವಾನಗೆ ಸಂಬಂಧಪಟ್ಟ ಅದರ ರಾಜಕೀಯ ಸಂಬಂಧ ಹೆಚ್ಚು ಸದೃಢ ಮಾಡುವ ಸಮಯ ಈಗ ಬಂದಿದೆ.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump
ಭಾರತವು ಬಲವಂತವಾಗಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ತಳ್ಳುತ್ತಿದೆ ! – ಬಾಂಗ್ಲಾದೇಶದ ಆರೋಪ : Bangladesh Allegation
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !