ರಕ್ಷಣಾ ತಜ್ಞ ಬ್ರಹ್ಮ ಚೇಲಾನಿ ಇವರ ಎಚ್ಚರಿಕೆ !

ನವ ದೆಹಲಿ – ಚೀನಾದ ಸೈನ್ಯ ತೈವಾನ ಮೇಲೆ ನಿಯಂತ್ರಣ ಪಡೆದರೆ, ಅದರ ಮುಂದಿನ ಗುರಿ ಅರುಣಾಚಲ ಪ್ರದೇಶ ಇರುವುದು, ಎಂದು ರಕ್ಷಣಾ ಮತ್ತು ವಿದೇಶಾಂಗ ತಜ್ಞ ಬ್ರಹ್ಮ ಚೇಲಾನಿ ಇವರು ಹೇಳಿಕೆ ನೀಡಿದರು.
My op-ed: If Taiwan falls to China, Beijing’s next target could be the Indian state of Arunachal Pradesh, which is almost three times as large as Taiwan and which Chinese maps already show as part of China. So, Taiwan’s defense is vital to Indian security. https://t.co/EYBIzdO4KD
— Brahma Chellaney (@Chellaney) August 21, 2022
೧. ಚೆಲಾನಿ ಅವರು ಜಪಾನ್ನ ದೈನಿಕ ‘ನಿಕ್ಕೆಯಿ’ದಲ್ಲಿ ಬರೆದಿರುವ ಲೇಖನದಲ್ಲಿ, ಚೀನಾ ಏನಾದರೂ ತೈವಾನಿನ ಮೇಲೆ ನಿಯಂತ್ರಣ ಪಡೆದರೆ, ಚೀನಾದ ಮುಂದಿನ ಗುರಿ ಭಾರತದ ಅರುಣಾಚಲ ಪ್ರದೇಶ ಈ ರಾಜ್ಯ ಇರುತ್ತದೆ. ಅರುಣಾಚಲ ಪ್ರದೇಶ ತೈವಾನಗಿಂತಲು ಮೂರು ಪಟ್ಟು ಇದೆ. ಚೀನಾ ಈ ಮೊದಲು ಅದರ ನಕ್ಷೆಯಲ್ಲಿ ಅರುಣಾಚಲ ಪ್ರದೇಶ ತೋರಿಸಿ ‘ಇದು ಚೀನಾದ ಭಾಗವಾಗಿದೆ’, ಎಂದು ಹೇಳಿತ್ತು. ಆದ್ದರಿಂದ ಭಾರತವು ತೈವಾನಿನ ರಕ್ಷಣೆಗಾಗಿ ಸ್ಪಷ್ಟ ನಿಲುವು ತಾಳುವುದು ಅವಶ್ಯಕವಾಗಿದೆ.
೨. ಚೇಲಾನಿ ಮಾತು ಮುಂದುವರೆಸುತ್ತಾ, ಕಳೆದ ೨೮ ತಿಂಗಳಲ್ಲಿ ಚೀನಾ ಲಡಾಖ್ ಭಾಗದ ಮೇಲೆ ನಿಯಂತ್ರಣ ಪಡೆಯುವ ಪ್ರಯತ್ನ ಮಾಡುತ್ತಿದೆ. ಅದರ ನಂತರ ಕೂಡ ಭಾರತ ಚೀನಾದ ಜೊತೆ ಶಂಘೈ ಶಿಖರ ಸಭೆಯಲ್ಲಿ ಚೀನಾದ ರಾಷ್ಟ್ರಪತಿ ಶೀ ಜಿಂಗಪಿಗ್ ಇವರ ಜೊತೆ ಪ್ರಧಾನಿ ನರೇಂದ್ರ ಮೋದಿಯವರ ಚರ್ಚೆ ನಡೆಸಲು ಸಿದ್ಧತೆ ಮಾಡುತ್ತಿದ್ದಾರೆ.
೩. ಅಮೇರಿಕಾದ ಪ್ರಸಿದ್ಧ ನಿಯತಕಾಳಿಕೆ ‘ಫಾರಿನ್ ಪಾಲಿಸಿ’ಯಲ್ಲಿ ಪ್ರಕಾಶಿತಗೊಂಡಿರುವ ಒಂದು ಲೇಖನದಲ್ಲಿ, ಹಿಂದ-ಪ್ರಶಾಂತ ಕ್ಷೇತ್ರದ ಪರಿಸ್ಥಿತಿ ಬದಲಾಗಿದೆ. ಭಾರತ ತೈವಾನಗೆ ಸಂಬಂಧಪಟ್ಟ ಅದರ ರಾಜಕೀಯ ಸಂಬಂಧ ಹೆಚ್ಚು ಸದೃಢ ಮಾಡುವ ಸಮಯ ಈಗ ಬಂದಿದೆ.
ಹಿಂಸಾಚಾರಕ್ಕೆ ತಿರುಗಿದ ‘ಕಾಕರೋಚ್ ಜನತಾ ಪಾರ್ಟಿ’ಯ ಸಂಸತ್ ಭವನ ಚಲೋ ಪ್ರತಿಭಟನೆ; ಪೊಲೀಸರಿಂದ ಲಾಠಿ ಪ್ರಹಾರ
5 ವರ್ಷಗಳಲ್ಲಿ 1 ಸಾವಿರ 676 ಪ್ರಕರಣಗಳು ದಾಖಲು: ಕೋಟ್ಯಂತರ ರೂಪಾಯಿ ಮೌಲ್ಯದ ಟಿಕೆಟ್ ಜಪ್ತಿ : Railway Tickets Seized
ಬಂಗಾಳದಲ್ಲಿ ಸೆಪ್ಟೆಂಬರ್ 1 ರಿಂದ ಎಲ್ಲಾ ಸರಕಾರಿ ಕಲಾಪಗಳು ಬಂಗಾಳಿ ಭಾಷೆಯಲ್ಲೇ ನಡೆಯಲಿವೆ! – ಮುಖ್ಯಮಂತ್ರಿ : Only Bengali in Bengal
ಭಾರತೀಯ ನಾವಿಕರಿದ್ದ ಹಡಗಿನ ಮೇಲೆ ರಷ್ಯಾದಿಂದ ದಾಳಿ : 6 ಜನರ ಸಾವು : Russia Ukraine War
ಇರಾನ್ನಲ್ಲಿರುವ ಭಾರತೀಯರು ಆದಷ್ಟು ಬೇಗ ಭಾರತಕ್ಕೆ ಮರಳಬೇಕು! – ಭಾರತ : US Iran War
‘ಹಿಂದೂ ದೇವತೆಗಳು ಮಾಂಸ-ಮದ್ಯ ಸೇವಿಸುತ್ತಿದ್ದರು’ ಎಂದು ಹೇಳುವ ಧ್ರುವ್ ರಾಠಿಯ ವೀಡಿಯೊವನ್ನು ೨೪ ಗಂಟೆಗಳಲ್ಲಿ ತೆಗೆದುಹಾಕಿ !