ಬಾಂಗ್ಲಾದೇಶದ ಪ್ರಧಾನಿ ಶೇಖ ಹಸೀನಾ ಇವರ ಆವಾಹನೆ

ಢಾಕಾ (ಬಾಂಗ್ಲಾದೇಶ) – ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬಾಂಗ್ಲಾದೇಶದ ಪ್ರಧಾನಿ ಶೇಖ ಹಸೀನಾ ಇವರು ಹಿಂದೂಗಳಿಗೆ ಉದ್ದೇಶಿಸಿ, ಹಿಂದೂಗಳು ತಮ್ಮನ್ನು ತಾವು ಅಲ್ಪಸಂಖ್ಯಾತರ ಎಂದು ತಿಳಿಯಬಾರದು. ನನಗೆ ಎಷ್ಟು ಅಧಿಕಾರ ಇದೆ ಅಷ್ಟೇ ಅಧಿಕಾರ ಬಾಂಗ್ಲಾದೇಶದ ಹಿಂದೂಗಳಿಗೂ ಇದೆ. ಮುಸಲ್ಮಾನ ಬಹುಸಂಖ್ಯಾತ ದೇಶದಲ್ಲಿ ಎಲ್ಲಾ ಧರ್ಮದವರಿಗೆ ಸಮಾನ ಅಧಿಕಾರ ಇದೆ. ಬಂಗಾಲ ರಾಜ್ಯದಲ್ಲಿನ ದುರ್ಗಾ ಪೂಜೆಗೆ ಎಷ್ಟು ಮಂಟಪಗಳು ಇರುತ್ತವೆ, ಅದಕ್ಕಿಂತ ಹೆಚ್ಚಿನ ಮಂಟಪಗಳು ಢಾಕಾದಲ್ಲಿ ಇರುತ್ತವೆ, ಎಂಬ ದಾವೆ ಕೂಡ ಅವರು ಈ ಸಮಯದಲ್ಲಿ ಮಾಡಿದರು.
#Bangladesh PM Sheikh Hasina interacted with the Hindu community leaders on the occasion of #Janmashtami & urged believers of other faiths not to think of themselves as minorities.https://t.co/aoeZ9jzvql
— News9 (@News9Tweets) August 19, 2022
ಸಂಪಾದಕೀಯ ನಿಲುವುಶೇಖ ಹಸೀನಾ ಇವರು ಕೇವಲ ಹೀಗೆ ಕರೆ ನೀಡದೇ ಹಿಂದೂಗಳನ್ನು ಮತಾಂಧರಿಂದ ರಕ್ಷಿಸಬೇಕು ಹಾಗೂ ಅವರ ದೇವಸ್ಥಾನ ಮತ್ತು ಹಿಂದೂ ಮಹಿಳೆಯರ ರಕ್ಷಣೆ ಮಾಡಬೇಕು ! |
Teesta River Project : ಭಾರತವನ್ನು ಬದಿಗೊತ್ತಿ ಚೀನಾಕ್ಕೆ ೯ ಸಾವಿರ ಕೋಟಿ ರೂಪಾಯಿಗಳ ತೀಸ್ತಾ ನದಿ ಯೋಜನೆ ಒಪ್ಪಿಸಿದ ಬಾಂಗ್ಲಾದೇಶ !
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು