
ಮಂಗಳೂರು – ಇಲ್ಲಿಯ ಕಾಟಿಪಳ್ಳ ಪ್ರದೇಶದಲ್ಲಿರುವ ಇನ್ಫೆಂಟ್ ಮೇರಿ ಈ ಕ್ರೈಸ್ತ ಮಿಶನರಿ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳ ಕೈಯಲ್ಲಿರುವ ರಾಖಿಗಳನ್ನು ತೆಗೆದು ಎಸೆದಿರುವ ಪ್ರಕರಣವನ್ನು ಹಿಂದೂ ಸಂಘಟನೆ ಕಾರ್ಯಕರ್ತರು ಮತ್ತು ಪೋಷಕರು ಶಾಲೆಗೆ ವಿರೋಧಿಸಿದ್ದಾರೆ. ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆ ಹೋಗಿ ಶಾಲಾ ಆಡಳಿತಕ್ಕೆ ಪ್ರಶ್ನೆ ಕೇಳಿದ್ದಾರೆ. ಈ ಘಟನೆಯ ಮಾಹಿತಿ ದೊರೆಯುತ್ತಲೇ ಪೊಲೀಸರು ಶಾಲೆಗೆ ತಲುಪಿ ಪ್ರಕರಣ ಬಗೆಹರಿಸಲು ಪ್ರಯತ್ನಿಸಿದ್ದಾರೆ.
(ಸೌಜನ್ಯ : News Karnataka)
೧. ಪೋಷಕರು, ಶಾಲೆಯಲ್ಲಿ ‘ಫ್ರೆಂಡ್ ಶಿಪ್ ಡೇ’ (ಸ್ನೇಹ ದಿನ) ಬಗ್ಗೆ ಆಕ್ಷೇಪ ಇಲ್ಲದಿದ್ದರೆ, ರಕ್ಷಾ ಬಂಧನ ಪ್ರಯುಕ್ತ ಕಟ್ಟಲಾಗಿರುವ ರಾಖಿಗೆ ಅನುಮತಿ ನೀಡಲು ಏನು ಅಡಚಣೆ ಇದೆ ? ಎಂದು ಪ್ರಶ್ನಿಸಿದ್ದಾರೆ.
೨. ಶಾಲೆಯ ಮುಖ್ಯೋಪಾಧ್ಯಾಯರಾದ ಸಂತೋಷ್ ಲೋಬೋ ಇವರು ಪೋಷಕರಿಗೆ, “ನನಗೆ ಈ ಘಟನೆಯ ಬಗ್ಗೆ ಏನೂ ಗೊತ್ತಿಲ್ಲ ಪೊಲೀಸರು ಯಾವಾಗ ನನ್ನ ಹತ್ತಿರ ಬಂದರೂ ಆಗಲೇ ನನಗೆ ಈ ವಿಷಯ ತಿಳಿದಿದೆ. ನಾನು ಇಲ್ಲಿ ಹೊಸದಾಗಿ ಬಂದಿದ್ದೇನೆ. ಕಳೆದ ೬ ವರ್ಷಗಳಿಂದ ನಾನು ಕೇರಳದಲ್ಲಿ ರಾಖಿ ಕಟ್ಟಿಸಿಕೊಂಡಿದ್ದೇನೆ. ನಮಗೆ ಇತರ ಧರ್ಮದವರ ಧಾರ್ಮಿಕ ಭಾವನೆಯನ್ನು ನೋಯಿಸುವ ಅಧಿಕಾರ ಇಲ್ಲ. ನಾವು ಯಾವಾಗಲೂ ರಕ್ಷಾ ಬಂಧನವನ್ನು ಸ್ವಾಗತಿಸುತ್ತೇವೆ. ಇದು ಒಂದು ಒಳ್ಳೆಯ ಪರಂಪರೆಯಾಗಿದೆ. ಕೇರಳದಲ್ಲಿ ಹಿಂದೂ ಸಹೋದರರು ಮೇರಿಯ ಕೈಯಲ್ಲಿ ರಾಖಿ ಕಟ್ಟುತ್ತಿದ್ದರು. ಇನ್ನು ಮುಂದೆ ಶಾಲೆಯಲ್ಲಿ ರಕ್ಷಾಬಂಧನಕ್ಕೆ ವಿರೋಧವಾಗುವುದಿಲ್ಲ. ನಾನು ಮಕ್ಕಳಿಗೆ ಈ ವಿಷಯವಾಗಿ ಹೇಳುತ್ತೇನೆ ಎಂದು ಹೇಳಿದರು.
ಸಂಪಾದಕಿಯ ನಿಲುವುಕ್ರೈಸ್ತ ಮಿಶನರಿ ಶಾಲೆಗಳಲ್ಲಿ ಹಿಂದೂಗಳ ಹಬ್ಬ ಮತ್ತು ಧಾರ್ಮಿಕ ಆಚರಣೆಗಳನ್ನು ವಿರೋಧಿಸುವುದು, ಇದೇನು ಹೊಸ ಘಟನೆ ಅಲ್ಲ. ಆದ್ದರಿಂದ ಹಿಂದೂಗಳ ಮೇಲೆ ನಡೆಯುವ ಈ ರೀತಿಯ ದಬ್ಬಾಳಿಕೆಯ ವಿರುದ್ಧ ಇನ್ನೂ ಕಾನೂನು ಜಾರಿ ಮಾಡುವುದು ಅನಿವಾರ್ಯ ! |
ಕಾಶ್ಮೀರದಲ್ಲಿ ಸರಳಾ ಭಟ್ ಹತ್ಯೆ ಪ್ರಕರಣ: 36 ವರ್ಷಗಳ ನಂತರ ಉಗ್ರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ!
ನಿಜಾಮಾಬಾದ್ (ತೆಲಂಗಾಣ): ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಉರ್ದು ಮತ್ತು ಕಲ್ಮಾ ಕಲಿಸುವುದಕ್ಕೆ ವಿರೋಧ
ವಿವಾಹಕ್ಕಾಗಿ ಮುಸ್ಲಿಂ ಯುವತಿಯಿಂದ ಇಸ್ಲಾಂ ಧರ್ಮ ಸ್ವೀಕರಿಸಲು ಒತ್ತಡ; ಹಿಂದು ಯುವಕನ ಆತ್ಮಹತ್ಯೆ!
ಮಣ್ಣಿನಿಂದ ತಯಾರಿಸಿದ ಶ್ರೀಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ! – ಪ್ರಧಾನಿ
Kota Conversion Racket : ಕೋಟಾ (ರಾಜಸ್ಥಾನ): ಹಿಂದೂ ಮಹಿಳೆಯರ ಮತಾಂತರ, ಲೈಂಗಿಕ ಶೋಷಣೆ
ಪ್ರಾರ್ಥನೆ ಅಥವಾ ಮಂತ್ರಗಳನ್ನು ಹೇಳಲು ವಿದ್ಯಾರ್ಥಿಗಳು ಅಥವಾ ಪೋಷಕರ ಒಪ್ಪಿಗೆ ಅತ್ಯಗತ್ಯ! – IRS Nisha Oraon