(ಸರ್ ತನ ಸೆ ಜುದಾ ಎಂದರೆ ರುಂಡ ದೇಹದಿಂದ ಬೇರೆ ಮಾಡುವುದು)

ಖಂಡವಾ (ಮಧ್ಯಪ್ರದೇಶ) – ಇಲ್ಲಿ ಮೊಹರಂ ಮೆರವಣಿಗೆಯಲ್ಲಿ ಪೊಲೀಸರ ಸಮ್ಮುಖದಲ್ಲಿ ‘ಸರ ತನ ಸೆ ಜುದಾ’ದ ಘೋಷಣೆ ನೀಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಈ ಘಟನೆ ಆಗಸ್ಟ್ ೧೦ ರ ರಾತ್ರಿಯದಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದು ಘೋಷಣೆ ನೀಡುವವರನ್ನು ಹುಡುಕುತ್ತಿದ್ದಾರೆ.
ನಗರದ ಜಲೇಬೀ ಚೌಕದಿಂದ ಈ ವಿಸರ್ಜನಾ ಮೆರವಣಿಗೆ ನಡೆಸಲಾಗಿತ್ತು. ಮೊಹರಂನ ತಾಜಿಯಾಂನ ವಿಸರ್ಜನೆ ಮಾಡಲಾಗುತ್ತಿತ್ತು. ಈ ಮೆರವಣಿಗೆಯಲ್ಲಿ ಕೆಲವು ಯುವಕರು ‘ಗುಸ್ತಾಖ-ಎ-ನಬಿ ಕಿ ಏಕ ಹಿ ಸಜಾ, ಸರ ತನ ಸೆ ಜುದಾ, ಸರ ತನ ಸೆ ಜುದಾ’ (ಯಾರು ಮಹಮ್ಮದ್ ಪೈಗಂಬರನ ಅವಮಾನ ಮಾಡುತ್ತಾರೆ ಅವರಿಗೆ ರುಂಡ ದೇಹದಿಂದ ಬೇರೆ ಮಾಡುವುದು, ಇದು ಒಂದೇ ಶಿಕ್ಷೆ ಸಿಗಲಿದೆ), ಎಂಬ ಘೋಷಣೆ ನೀಡುತ್ತಿರುವುದು ಕಂಡಿತು. ಈ ಘೋಷಣೆ ನೀಡುವ ಸಮಯದಲ್ಲಿ ಪೊಲೀಸರು ಘಟನಾ ಸ್ಥಳದಲ್ಲಿ ಇದ್ದರು.
ಸಂಪಾದಕೀಯ ನಿಲುವು
|
ಕಾಶ್ಮೀರದಲ್ಲಿ ಸರಳಾ ಭಟ್ ಹತ್ಯೆ ಪ್ರಕರಣ: 36 ವರ್ಷಗಳ ನಂತರ ಉಗ್ರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ!
ನಿಜಾಮಾಬಾದ್ (ತೆಲಂಗಾಣ): ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಉರ್ದು ಮತ್ತು ಕಲ್ಮಾ ಕಲಿಸುವುದಕ್ಕೆ ವಿರೋಧ
ವಿವಾಹಕ್ಕಾಗಿ ಮುಸ್ಲಿಂ ಯುವತಿಯಿಂದ ಇಸ್ಲಾಂ ಧರ್ಮ ಸ್ವೀಕರಿಸಲು ಒತ್ತಡ; ಹಿಂದು ಯುವಕನ ಆತ್ಮಹತ್ಯೆ!
ಮಣ್ಣಿನಿಂದ ತಯಾರಿಸಿದ ಶ್ರೀಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ! – ಪ್ರಧಾನಿ
Kota Conversion Racket : ಕೋಟಾ (ರಾಜಸ್ಥಾನ): ಹಿಂದೂ ಮಹಿಳೆಯರ ಮತಾಂತರ, ಲೈಂಗಿಕ ಶೋಷಣೆ
ಪ್ರಾರ್ಥನೆ ಅಥವಾ ಮಂತ್ರಗಳನ್ನು ಹೇಳಲು ವಿದ್ಯಾರ್ಥಿಗಳು ಅಥವಾ ಪೋಷಕರ ಒಪ್ಪಿಗೆ ಅತ್ಯಗತ್ಯ! – IRS Nisha Oraon