(ಸರ್ ತನ ಸೆ ಜುದಾ ಎಂದರೆ ರುಂಡ ದೇಹದಿಂದ ಬೇರೆ ಮಾಡುವುದು)

ಖಂಡವಾ (ಮಧ್ಯಪ್ರದೇಶ) – ಇಲ್ಲಿ ಮೊಹರಂ ಮೆರವಣಿಗೆಯಲ್ಲಿ ಪೊಲೀಸರ ಸಮ್ಮುಖದಲ್ಲಿ ‘ಸರ ತನ ಸೆ ಜುದಾ’ದ ಘೋಷಣೆ ನೀಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಈ ಘಟನೆ ಆಗಸ್ಟ್ ೧೦ ರ ರಾತ್ರಿಯದಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದು ಘೋಷಣೆ ನೀಡುವವರನ್ನು ಹುಡುಕುತ್ತಿದ್ದಾರೆ.
ನಗರದ ಜಲೇಬೀ ಚೌಕದಿಂದ ಈ ವಿಸರ್ಜನಾ ಮೆರವಣಿಗೆ ನಡೆಸಲಾಗಿತ್ತು. ಮೊಹರಂನ ತಾಜಿಯಾಂನ ವಿಸರ್ಜನೆ ಮಾಡಲಾಗುತ್ತಿತ್ತು. ಈ ಮೆರವಣಿಗೆಯಲ್ಲಿ ಕೆಲವು ಯುವಕರು ‘ಗುಸ್ತಾಖ-ಎ-ನಬಿ ಕಿ ಏಕ ಹಿ ಸಜಾ, ಸರ ತನ ಸೆ ಜುದಾ, ಸರ ತನ ಸೆ ಜುದಾ’ (ಯಾರು ಮಹಮ್ಮದ್ ಪೈಗಂಬರನ ಅವಮಾನ ಮಾಡುತ್ತಾರೆ ಅವರಿಗೆ ರುಂಡ ದೇಹದಿಂದ ಬೇರೆ ಮಾಡುವುದು, ಇದು ಒಂದೇ ಶಿಕ್ಷೆ ಸಿಗಲಿದೆ), ಎಂಬ ಘೋಷಣೆ ನೀಡುತ್ತಿರುವುದು ಕಂಡಿತು. ಈ ಘೋಷಣೆ ನೀಡುವ ಸಮಯದಲ್ಲಿ ಪೊಲೀಸರು ಘಟನಾ ಸ್ಥಳದಲ್ಲಿ ಇದ್ದರು.
ಸಂಪಾದಕೀಯ ನಿಲುವು
|
ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !
‘ಹಲಾಲ್ ತೆರಿಗೆ’ ಎನ್ನುವುದು ಹಿಂದೂಗಳ ಜೇಬಿನಿಂದ ವಸೂಲಿ ಮಾಡಲಾಗುತ್ತಿರುವ ‘ಜಿಜಿಯಾ ತೆರಿಗೆಯೇ’ ಆಗಿದೆ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ಇಬ್ಬರು ಮಕ್ಕಳ ತಂದೆ ಅರ್ಬಾಜ್ನಿಂದ ಹಿಂದೂ ಯುವತಿಯ ಲೈಂಗಿಕ ಶೋಷಣೆ
‘ನೀಟ್’ ಮರುಪರೀಕ್ಷೆಯ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ತಜ್ಞರಿಗೆ ಜೂನ್ 21 ರವರೆಗೆ ಅಜ್ಞಾತವಾಸ!
ಪಶ್ಚಿಮ ಬಂಗಾಳ: ಜಾದವ್ಪುರ ರೈಲ್ವೆ ನಿಲ್ದಾಣ ಬಳಿಯ ಅನಧಿಕೃತ ಕಟ್ಟಡಗಳ ತೆರವಿಗೆ ವಿರೋಧ!
ಭಾರತದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿ ದಾಖಲೆ ನಿರ್ಮಿಸಿದ ಪ್ರಧಾನಿ ಮೋದಿ!