
ಬೆಂಗಳೂರು (ಕರ್ನಾಟಕ) – ಇಲ್ಲಿ ೫೬ ವರ್ಷದ ನಿಂಗರಾಜೂ ಎನ್. ವಕ್ತಿಗೆ ತಪ್ಪಾಗಿ ಬಂಧಿಸಿರುವ ಪ್ರಕರಣದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ಅವರಿಗೆ ನಷ್ಟ ಪರಿಹಾರವೆಂದು ೫ ಲಕ್ಷ ರೂಪಾಯಿಗಳನ್ನು ನೀಡುವಂತೆ ರಾಜ್ಯ ಸರಕಾರಕ್ಕೆ ಆದೇಶ ನೀಡಿದೆ. ೨೦೧೧ ರಲ್ಲಿ ಅಪರಾಧ ದಾಖಲಿಸಿಲಾಗಿದ್ದ ರಾಜೂ ಎನ್.ಜಿ.ಎನ್. ಹೆಸರಿನ ವ್ಯಕ್ತಿಯು ಈ ವ್ಯಕ್ತಿಯಾಗಿರಲಿಲ್ಲ.
https://t.co/5YEulr0M7G
ತಪ್ಪಾಗಿ ಬಂಧಿಸಲ್ಪಟ್ಟ ವ್ಯಕ್ತಿಗೆ ರೂ.5 ಲಕ್ಷ ಪರಿಹಾರ! ಅರೆಸ್ಟ್ ಮಾಡಿದ ಪೊಲೀಸ್ ಅಧಿಕಾರಿಯೇ ಕೊಡಬೇಕು#arrest #compensation #viral #highcourt #compensation #Karnataka #trustnews18kannada— News18 Kannada (@News18Kannada) August 5, 2022
ನ್ಯಾಯಾಲಯವು, ಯಾರ ವಿರುದ್ಧ ಬಂಧನದ ವಾರಂಟ ಹೊರಡಿಸಲಾಗಿತ್ತೋ, ಅದು ಇದೇ ವ್ಯಕ್ತಿ ಆಗಿರುವನೇ ಎಂದು ದೃಢಪಡಿಸಿಕೊಳ್ಳದೇ ಆ ವ್ಯಕ್ತಿಯನ್ನು ಬಂಧಿಸಿರುವುದು ಆಶ್ಚರ್ಯಕಾರಕವಾಗಿದೆ. ಈ ರೀತಿ ಅಮಾಯಕ ವ್ಯಕ್ತಿಯ ಗುರುತನ್ನು ಖಾತ್ರಿ ಮಾಡಿಕೊಳ್ಳದೇ ಅವನನ್ನು ಬಂಧಿಸಲಾಗಿತ್ತು ಎಂದು ಹೇಳಿದೆ.
ಸಂಪಾದಕೀಯ ನಿಲುವುಈ ಮೊತ್ತವನ್ನು ಸಂಬಂಧಪಟ್ಟ ಪೊಲೀಸ ಅಧಿಕಾರಿಯಿಂದ ತೆಗೆದುಕೊಳ್ಳಬೇಕು ! ದೇಶದಲ್ಲಿ ಈ ಪದ್ಧತಿಯಿಂದ ನಡೆಯುವ ಅಥವಾ ಬಂಧನದ ಬಳಿಕ ವ್ಯಕ್ತಿ ನಿರಪರಾಧಿ ಎಂದು ಬಿಡುಗಡೆಯಾದರೆ ಆ ವ್ಯಕ್ತಿಗೆ ನಷ್ಟ ಪರಿಹಾರ ನೀಡುವ ಕಾನೂನು ಮಾಡುವುದು ಆವಶ್ಯಕವಾಗಿದೆ ! ಈ ಘಟನೆಯಿಂದ ‘ಪೊಲೀಸರು ಯಾವ ರೀತಿ ಕೆಲಸ ಮಾಡುತ್ತಾರೆ’, ಎನ್ನುವುದು ಗಮನಕ್ಕೆ ಬರುತ್ತದೆ ! ಇದರಿಂದ ಜನರಿಗೆ ಈಗ ಪೊಲೀಸರ ಮೇಲೆ ವಿಶ್ವಾಸವೇ ಇಲ್ಲವಾಗಿದೆ ! |
Kota Conversion Racket : ಕೋಟಾ (ರಾಜಸ್ಥಾನ): ಹಿಂದೂ ಮಹಿಳೆಯರ ಮತಾಂತರ, ಲೈಂಗಿಕ ಶೋಷಣೆ
ಪ್ರಾರ್ಥನೆ ಅಥವಾ ಮಂತ್ರಗಳನ್ನು ಹೇಳಲು ವಿದ್ಯಾರ್ಥಿಗಳು ಅಥವಾ ಪೋಷಕರ ಒಪ್ಪಿಗೆ ಅತ್ಯಗತ್ಯ! – IRS Nisha Oraon
Love Jihad Cases : ಕಳೆದ 24 ಗಂಟೆಗಳಲ್ಲಿ ವಿವಿಧ ರಾಜ್ಯಗಳಲ್ಲಿ ಬೆಳಕಿಗೆ ಬಂದ ಲವ್ ಜಿಹಾದ್ನ 9 ಘಟನೆಗಳು !
ಛತ್ತೀಸಗಢದ ಅಲೀಶಾ ಖಾತೂನ್ ಉತ್ತರ ಪ್ರದೇಶದ ಜೋಗೇಂದ್ರ ಸೈನಿಯನ್ನು ವಿವಾಹವಾದರು!
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿನ ಅವ್ಯವಹಾರ ಅತ್ಯಂತ ಗಂಭೀರ ಘಟನೆ! – ನ್ಯಾಯವಾದಿ ವಿಷ್ಣು ಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯ
ರಾಜ್ಯದಲ್ಲಿ ಅಕ್ರಮ ವಲಸಿಗರ ಸಂಖ್ಯೆ 13 ಸಾವಿರಕ್ಕೂ ಹೆಚ್ಚು! – ರಾಜ್ಯ ಗೃಹ ಇಲಾಖೆಯ ವರದಿಯ ಮಾಹಿತಿ