
ರಿಯಾಧ (ಸೌದಿ ಅರೇಬಿಯಾ)– ಪಾಕಿಸ್ತಾನದ ಪ್ರಧಾನಿ ಶಾಹಬಾಜ ಶರೀಫ ಇವರ ಸೌದಿ ಅರೇಬಿಯಾದ ಪ್ರವಾಸದ ಸಮಯದಲ್ಲಿ ಮದೀನಾದ ‘ಮಸ್ಜಿದ-ಎ-ನಬಾವಿ’ ಮಸೀದಿಯನ್ನು ಅಪವಿತ್ರಗೊಳಿಸಿರುವ ಪ್ರಕರಣದಲ್ಲಿ ಸೌದಿ ಅರೇಬಿಯಾ ಪಾಕಿಸ್ತಾನದ 6 ಮುಸಲ್ಮಾನ ನಾಗರಿಕರನ್ನು ದೋಷಿಗಳೆಂದು ನಿರ್ಧರಿಸಿದೆ. ಇವರಲ್ಲಿ ಮೂವರಿಗೆ 10 ವರ್ಷ ಮತ್ತು ಉಳಿದವರಿಗೆ 8 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇದರೊಂದಿಗೆ ಪ್ರತಿಯೊಬ್ಬರಿಗೂ 4 ಲಕ್ಷ 23 ಸಾವಿರ ರೂಪಾಯಿಗಳ ದಂಡವನ್ನು ವಿಧಿಸಿದೆ. ಪ್ರಧಾನಮಂತ್ರಿ ಶರೀಫ ಈ ಮಸೀದಿಗೆ ಬಂದಾಗ ದೋಷಿಗಳು ಅವರನ್ನು ‘ಕಳ್ಳ ಕಳ್ಳ’ ಎಂದು ಹೀಯಳಿಸಿದ್ದಲದೇ ಹಾಗೆಯೇ ಶರೀಫರವರ ಪತ್ನಿಯ ವಿಷಯದಲ್ಲಿಯೂ ಆಕ್ಷೇಪಾರ್ಹ ಘೋಷಣೆಯನ್ನು ಕೂಗಿದ್ದರು. ಹಾಗೆಯೇ ಮಂತ್ರಿ ಶಾಹಜೈನ ಬುಗತಿ ಇವರ ಕೂದಲನ್ನು ಎಳೆದಿದ್ದರು.
ಸಂಪಾದಕೀಯ ನಿಲುವುಭಾರತದಲ್ಲಿ ಯಾವಾಗಲಾದರೂ ಮಂದಿರಗಳನ್ನು ಅಪವಿತ್ರಗೊಳಿಸಿದರೆ ಈ ರೀತಿಯ ಶಿಕ್ಷೆಯಾಗುತ್ತದೆಯೇ? |
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara