
ರಿಯಾಧ (ಸೌದಿ ಅರೇಬಿಯಾ)– ಪಾಕಿಸ್ತಾನದ ಪ್ರಧಾನಿ ಶಾಹಬಾಜ ಶರೀಫ ಇವರ ಸೌದಿ ಅರೇಬಿಯಾದ ಪ್ರವಾಸದ ಸಮಯದಲ್ಲಿ ಮದೀನಾದ ‘ಮಸ್ಜಿದ-ಎ-ನಬಾವಿ’ ಮಸೀದಿಯನ್ನು ಅಪವಿತ್ರಗೊಳಿಸಿರುವ ಪ್ರಕರಣದಲ್ಲಿ ಸೌದಿ ಅರೇಬಿಯಾ ಪಾಕಿಸ್ತಾನದ 6 ಮುಸಲ್ಮಾನ ನಾಗರಿಕರನ್ನು ದೋಷಿಗಳೆಂದು ನಿರ್ಧರಿಸಿದೆ. ಇವರಲ್ಲಿ ಮೂವರಿಗೆ 10 ವರ್ಷ ಮತ್ತು ಉಳಿದವರಿಗೆ 8 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇದರೊಂದಿಗೆ ಪ್ರತಿಯೊಬ್ಬರಿಗೂ 4 ಲಕ್ಷ 23 ಸಾವಿರ ರೂಪಾಯಿಗಳ ದಂಡವನ್ನು ವಿಧಿಸಿದೆ. ಪ್ರಧಾನಮಂತ್ರಿ ಶರೀಫ ಈ ಮಸೀದಿಗೆ ಬಂದಾಗ ದೋಷಿಗಳು ಅವರನ್ನು ‘ಕಳ್ಳ ಕಳ್ಳ’ ಎಂದು ಹೀಯಳಿಸಿದ್ದಲದೇ ಹಾಗೆಯೇ ಶರೀಫರವರ ಪತ್ನಿಯ ವಿಷಯದಲ್ಲಿಯೂ ಆಕ್ಷೇಪಾರ್ಹ ಘೋಷಣೆಯನ್ನು ಕೂಗಿದ್ದರು. ಹಾಗೆಯೇ ಮಂತ್ರಿ ಶಾಹಜೈನ ಬುಗತಿ ಇವರ ಕೂದಲನ್ನು ಎಳೆದಿದ್ದರು.
ಸಂಪಾದಕೀಯ ನಿಲುವುಭಾರತದಲ್ಲಿ ಯಾವಾಗಲಾದರೂ ಮಂದಿರಗಳನ್ನು ಅಪವಿತ್ರಗೊಳಿಸಿದರೆ ಈ ರೀತಿಯ ಶಿಕ್ಷೆಯಾಗುತ್ತದೆಯೇ? |
ನೇಪಾಳದ ೧ ರೂಪಾಯಿಯ ಹೊಸ ನಾಣ್ಯದಿಂದ ಲಿಂಪಿಯಾಧುರಾ, ಲಿಪುಲೇಖ್ ಮತ್ತು ಕಾಲಾಪಾನಿ ತೋರಿಸಲಾಗಿದ್ದ ನಕ್ಷೆಯನ್ನು ತೆಗೆದುಹಾಕಿದೆ
ಭಾರತದ ಬಾಂಗ್ಲಾದೇಶ ಗಡಿಯ ಸಮೀಪ ಅಮೆರಿಕದ ಸೈನಿಕರೊಂದಿಗೆ ಬಾಂಗ್ಲಾದೇಶ ಸೇನೆಯ ಜಂಟೀ ಸಮರಾಭ್ಯಾಸ
‘ಭಾರತಕ್ಕೆ ಬಲವಂತವಾಗಿ ಜನರನ್ನು ನಮ್ಮ ದೇಶಕ್ಕೆ ಕಳುಹಿಸಲು ಬಿಡುವುದಿಲ್ಲ!’(ಅಂತೆ)
ರಷ್ಯಾದ ರಾಯಭಾರಿಯನ್ನು ಕರೆಸಿ ತೀವ್ರ ವಿರೋಧಿಸಿದ ಭಾರತ !
ರಷ್ಯಾ: ಕಳೆದ ೬ ತಿಂಗಳುಗಳಲ್ಲಿ ೪೪ ಟನ್ ಚಿನ್ನ ಮಾರಾಟ!
ಪಾಕಿಸ್ತಾನಕ್ಕೆ ನೀಡಲಾಗುವ ಆರ್ಥಿಕ ನೆರವು ಮತ್ತು ಪಾಕಿಸ್ತಾನಿಗಳಿಗೆ ನೀಡಲಾಗುವ ವೀಸಾವನ್ನು ತಡೆಹಿಡಿಯಬೇಕು!