ಅಸಮಾಧಾನಗೊಂಡ ತಮಿಳುನಾಡು ಪರಿಶಿಷ್ಟ ಜಾತಿ-ಪಂಗಡ ಆಯೋಗ

ತಿರುಪ್ಪತ್ತೂರ (ತಮಿಳುನಾಡು) – ತಮಿಳುನಾಡಿನ ಅಂಬೂರಿನಲ್ಲಿ ನಡೆಯಬೇಕಿದ್ದ ‘ಬಿರಿಯಾನಿ ಮೇಳದಲ್ಲಿ’ ಗೋಮಾಂಸವಿರುವ ಬಿರಿಯಾನಿಯನ್ನು (ಬೀಫ್ ಬಿರಿಯಾನಿ) ಸೇರಿಸದಂತೆ ತಿರುಪ್ಪತ್ತೂರು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ತಮಿಳುನಾಡು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗ, ಸರಕಾರಿ ಕಾರ್ಯಕ್ರಮದಲ್ಲಿ ‘ಬೀಫ್ ಬಿರಿಯಾನಿ’ ಸೇರಿಸದಿರುವುದು ‘ತಾರತಮ್ಯ’ ಮಾಡಿದಂತೆ ಎಂದು ಕಿಡಿ ಕಾರಿದೆ. ಆಯೋಗವು ತಿರುಪ್ಪತ್ತೂರ ಜಿಲ್ಲಾಧಿಕಾರಿ ಅಮರ ಕುಶವಾಹಾ ಅವರಿಗೆ ‘ಶೋಕಾಸ್’ (ಕಾರಣ ನೀಡಿ) ನೋಟಿಸ್ ನೀಡಿದೆ.
Beef banned from menu at Tamil Nadu biryani festival, authorities asked to reconsider decision https://t.co/3A0Mqge4cQ via @indiatoday
— Pramod Madhav (@PramodMadhav6) May 12, 2022
ಈ ‘ಬಿರಿಯಾನಿ ಮೇಳ’ ಮೇ ತಿಂಗಳಲ್ಲಿ ನಡೆಯಬೇಕಿತ್ತು; ಆದರೆ ಈ ಬಗ್ಗೆ ವಿವಾದ ಎದ್ದಿತ್ತು. ಜಿಲ್ಲಾಡಳಿತವು ಭಾರಿ ಮಳೆಯ ಮುನ್ಸೂಚನೆಯ ಕಾರಣ ನೀಡಿ ಕಾರ್ಯಕ್ರಮವನ್ನು ಮುಂದೂಡಿತ್ತು.
ಸಂಪಾದಕೀಯ ನಿಲುವುಗೋಮಾತೆಯನ್ನು ಹಿಂದೂಗಳು ಪೂಜಿಸುತ್ತಾರೆ. ಸರಕಾರದ ನಡೆಸುವ ಉತ್ಸವದಲ್ಲಿ ಗೋಮಾಂಸವಿರುವ ಬಿರಿಯಾನಿ (‘ಬೀಫ್ ಬಿರಿಯಾನಿ’)ಯನ್ನು ಸೇರಿಸುವುದೆಂದರೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಂತೆ ! |
Kota Conversion Racket : ಕೋಟಾ (ರಾಜಸ್ಥಾನ): ಹಿಂದೂ ಮಹಿಳೆಯರ ಮತಾಂತರ, ಲೈಂಗಿಕ ಶೋಷಣೆ
ಪ್ರಾರ್ಥನೆ ಅಥವಾ ಮಂತ್ರಗಳನ್ನು ಹೇಳಲು ವಿದ್ಯಾರ್ಥಿಗಳು ಅಥವಾ ಪೋಷಕರ ಒಪ್ಪಿಗೆ ಅತ್ಯಗತ್ಯ! – IRS Nisha Oraon
Love Jihad Cases : ಕಳೆದ 24 ಗಂಟೆಗಳಲ್ಲಿ ವಿವಿಧ ರಾಜ್ಯಗಳಲ್ಲಿ ಬೆಳಕಿಗೆ ಬಂದ ಲವ್ ಜಿಹಾದ್ನ 9 ಘಟನೆಗಳು !
ಪಾಕಿಸ್ತಾನಿ ಸೈನಿಕರಿಂದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪೆಟ್ರೋಲ್ ಬಂಕ್ ಲೂಟಿ!
ಛತ್ತೀಸಗಢದ ಅಲೀಶಾ ಖಾತೂನ್ ಉತ್ತರ ಪ್ರದೇಶದ ಜೋಗೇಂದ್ರ ಸೈನಿಯನ್ನು ವಿವಾಹವಾದರು!
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿನ ಅವ್ಯವಹಾರ ಅತ್ಯಂತ ಗಂಭೀರ ಘಟನೆ! – ನ್ಯಾಯವಾದಿ ವಿಷ್ಣು ಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯ