
ಶ್ರಾವಣ ಹುಣ್ಣಿಮೆಯಂದು ಸಮುದ್ರದಂಡೆಯಲ್ಲಿ ವಾಸಿಸುವ ಜನರು ವರುಣದೇವನ ಪ್ರೀತ್ಯರ್ಥ ಸಮುದ್ರದ ಪೂಜೆಯನ್ನು ಮಾಡಿ ತೆಂಗಿನಕಾಯಿಯನ್ನು ಅರ್ಪಿಸುತ್ತಾರೆ. ಈ ದಿನ ಅರ್ಪಿಸಲ್ಪಡುವ ತೆಂಗಿನಕಯಿಯು ಶುಭಸೂಚಕವಾಗಿದೆ ಹಾಗೂ ಅದು ಸೃಜನಶಕ್ತಿಯ ಪ್ರತೀಕವೂ ಆಗಿದೆ. ನದಿಗಿಂತ ನದಿಗಳ ಸಂಗಮ ಮತ್ತು ಸಂಗಮಕ್ಕಿಂತ ಸಾಗರವು ಹೆಚ್ಚು ಪವಿತ್ರವಾಗಿದೆ. ‘ಸಾಗರೇ ಸರ್ವ ತೀರ್ಥಾನಿ ಎಂಬ ವಚನವಿದೆ. ಸಾಗರದ ಪೂಜೆಯೆಂದರೆ ವರುಣದೇವನ ಪೂಜೆ. ಹಡಗುಗಳಲ್ಲಿ ಸರಕು ಸಾಗಣೆ ಮಾಡುವಾಗ ವರುಣದೇವನು ಪ್ರಸನ್ನನಾಗಿದ್ದರೆ ಸಹಾಯ ಮಾಡುತ್ತಾನೆ.
ರಕ್ಷಾ (ರಾಖಿ) ಬಂಧನ (ಆಗಸ್ಟ್ ೧೧)
ಹಿಂದೂಗಳಲ್ಲಾದ ಜಾಗೃತಿಯನ್ನು ತಿಳಿಯಿರಿ !
‘ಜವಾಬ್ದಾರಿ ತೆಗೆದು ಕೊಳ್ಳುವುದೆಂದರೆ ಏನು ?
ದೇವಸ್ಥಾನಗಳ ವಿಶ್ವಸ್ಥರ ಮತ್ತು ಅರ್ಚಕರ ಸಂಘಟನೆ ಮಾಡಿ !
ಸನಾತನದ ೭೫ ನೇ ಸಂತರಾದ ಪೂ. ರಮಾನಂದ ಗೌಡ ಇವರ ಹೆಸರಿನ ಕುರಿತು ದೇವರು ಸೂಚಿಸಿದ ಅರ್ಥ