ಇದಕ್ಕಾಗಿ ಕಾನೂನಿನಲ್ಲಿ ಸುಧಾರಣೆ ಮಾಡಲು ಸಹ ಆದೇಶ

ಕೈರೋ (ಈಜಿಪ್ಟ್) – ಈಜಿಪ್ತದ ಮಂಸೌರ ಪೌಜದಾರಿ ನ್ಯಾಯಾಲಯವು ನಾಯರಾ ಅಶರಫ ಈ ವಿದ್ಯಾರ್ಥಿನಿಯ ಹತ್ಯೆ ಮಾಡಿದ ಮಹಮ್ಮದ್ ಆದಿಲಗೆ ಗಲ್ಲು ಶಿಕ್ಷೆ ವಿಧಿಸಿದೆ ಹಾಗೂ ಆತನಿಗೆ ಗಲ್ಲು ಶಿಕ್ಷೆ ನೀಡುವ ಘಟನೆಯ ನೇರ ಪ್ರಸಾರ ಮಾಡುವ ಆದೇಶ ನೀಡಿದೆ. ‘ಹೀಗೆ ಮಾಡುವುದರಿಂದ ಈ ರೀತಿಯ ಹತ್ಯೆ ನಿಲ್ಲಿಸಬಹುದು. ಜನರಲ್ಲಿ ಭಯ ನಿರ್ಮಾಣ ಮಾಡಬಹುದು’, ಎಂದು ನ್ಯಾಯಾಲಯ ಹೇಳಿದೆ. ನ್ಯಾಯಾಲಯವು ಇದಕ್ಕಾಗಿ ಸಂಸತ್ತಿನ ಕಾನೂನಿನಲ್ಲಿ ಸುಧಾರಣೆ ಮಾಡಲು ಆದೇಶ ನೀಡಿದೆ. ನಾಯರಾ ವಿವಾಹವಾಗಲು ನಿರಾಕರಿಸಿರುವುದರಿಂದ ಆದಿಲ್ ಆಕೆಯ ಶಿರಚ್ಛೇದ ಮಾಡಿದ್ದ.
ಸಂಪಾದಕೀಯ ನಿಲುವು‘ಅಪರಾಧಿಗಳಲ್ಲಿ ಭಯ ಹೇಗೆ ಹುಟ್ಟಿಸಬೇಕು ?’, ಇದು ಈಜಿಪ್ಟನ ನ್ಯಾಯಾಲಯದಿಂದ ಕಲಿಯಿರಿ ! ಭಾರತದಲ್ಲಿಯೂ ಕೂಡ ಈ ರೀತಿ ಆಗಲು ಆಡಳಿತಗಾರರು ಪ್ರಯತ್ನ ಮಾಡುವುದು, ಅಪೇಕ್ಷಿತವಿದೆ ! |
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಅಂಡಮಾನ್ ನ ‘ಶಾಲೋ ಆಫ್ಶೋರ್ ಬ್ಲಾಕ್’ನಲ್ಲಿ ಎರಡನೇ ಅತಿ ದೊಡ್ಡ ನೈಸರ್ಗಿಕ ಅನಿಲದ ನಿಕ್ಷೇಪ ಪತ್ತೆ
ಅಮೆರಿಕದ ‘ಬ್ಲೂಮ್ ಬರ್ಗ್’ ಸುದ್ದಿ ಸಂಸ್ಥೆಯು ತನ್ನ ಭಾರತ ವಿರೋಧಿ ಲೇಖನ ಹಿಂಪಡೆಯಿತು!
ಭಾರತೀಯರು ಜಗತ್ತಿನ ಅತ್ಯಂತ ಪ್ರತಿಭಾವಂತ ಜನರಲ್ಲಿ ಒಬ್ಬರಾಗಿದ್ದಾರೆ! – ವ್ಲಾದಿಮಿರ್ ಪುಟಿನ್, ಅಧ್ಯಕ್ಷರು, ರಷ್ಯಾ
ಇರಾನ್ನ ಕ್ಷಿಪಣಿ ಸಾಮರ್ಥ್ಯಕ್ಕೆ ಭಾರಿ ಪ್ರಮಾಣದ ಹಾನಿ! – ಡೊನಾಲ್ಡ್ ಟ್ರಂಪ್