ದುರ್ಗ (ಛತ್ತಿಸ್ ಗಢ) ಎಂಬಲ್ಲಿ ಹಿಂದುತ್ವನಿಷ್ಠರ ಆಂದೋಲನ

ದುರ್ಗ (ಛತ್ತಿಸ್ಗಢ) : ರಾಷ್ಟ್ರಪ್ರೇಮಿ ವಿಚಾರಸರಣಿ ಇರುವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಕಾರ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಕನ್ಹೈಯ್ಯಲಾಲ ಇವರ ಕ್ರೂರ ಕೊಲೆ ಇದು ಭಾರತೀಯ ಸಂವಿಧಾನದ ಕೊಲೆಯಾಗಿದೆ, ಎಂದು ಹಿಂದೂ ಯುವ ಮಂಚ ನ ಸ್ಥಾನೀಯ ಪ್ರಮುಖ ಶ್ರೀ. ಗೋವಿಂದರಾಜ ನಾಯ್ಡು ಇವರು ಪ್ರತಿಪಾದಿಸಿದರು.
ಉದಯಪುರದಲ್ಲಿ ಜೂನ್ ೨೮ ರಂದು ಜಿಹಾದಿಗಳು ಮಾಡಿದ ಕನ್ಹೈಯ್ಯಲಾಲ ಇವರ ಹತ್ಯೆಯ ವಿರುದ್ಧ ಇಲ್ಲಿ ಹಿಂದೂ ಯುವ ಮಂಚ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು. ಪ್ರತಿಭಟನೆಯಲ್ಲಿ ನೂರಾರು ಹಿಂದೂಗಳು ಭಾಗವಿಹಿಸಿದ್ದರು. ಅದರ ನಂತರ ಹಿಂದುತ್ವನಿಷ್ಠರು ಸೇರಿ ರಾಷ್ಟ್ರಪತಿಯವರಿಗೆ (ಜಿಲ್ಲಾಧಿಕಾರಿಗಳ ಮೂಲಕ) ಕನ್ಹೈಯ್ಯಲಾಲ ಇವರ ಕೊಲೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಿ ನಿವೇದನೆ ನೀಡಿದರು.
ಶ್ರೀ. ನಾಯ್ಡು ಮಾತು ಮುಂದುವರಿಸಿ, ಈ ಕೊಲೆಯ ಮೂಲಕ ಭಾರತದ ೧೦೦ ಕೋಟಿ ಹಿಂದೂಗಳನ್ನು ಹೆದರಿಸುವ ಪ್ರಯತ್ನ ಮಾಡಲಾಗುತ್ತಿದೆ. ಇಂತಹ ಘಟನೆಗಳ ಮೂಲಕ ಭಾರತದ ತಾಲಿಬಾನಿಕರಣ ಮಾಡುವ ಪ್ರಯತ್ನ ತಡೆಯುವುದಕ್ಕಾಗಿ ಕಠಿಣ ಉಪಾಯಗಳು ಆವಶ್ಯಕವಾಗಿವೆ ಎಂದರು.
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!
ಬಂಗಾಳದ ಭಾಂಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಮಾಜಿ ಶಾಸಕ ಶೌಕತ್ ಮೊಲ್ಲಾ ಬಂಧನ
ನೆರೂಲ್ (ನವಿ ಮುಂಬಯಿ): ಹಾಸ್ಟೆಲ್ನಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಎಸೆದ ಕ್ರಿಶ್ಚಿಯನ್ ಯುವತಿ!
ಪಂಢರಪುರ: ಶ್ರೀ ವಿಠ್ಠಲ ಮೂರ್ತಿಯ ರಾಸಾಯನಿಕ ಲೇಪನಕ್ಕೆ ವಾರಕರಿ ಸಂಪ್ರದಾಯದ ವಿರೋಧ: ರಾಸಾಯನಿಕ ಲೇಪನದಿಂದ ಮೂರ್ತಿಗೆ ಹಾನಿ!
ಲಂಡನ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಕ್ರಮದಲ್ಲಿ ಗದ್ದಲ: ಭಾರತೀಯ ಹೈಕಮಿಷನ್ ತೀವ್ರ ಆಕ್ರೋಶ