
ಪಾವಾಗಡ (ಗುಜರಾತ) – ಪ್ರಧಾನಿ ನರೇಂದ್ರ ಮೋದಿಯವರು ಪಾವಾಗಡದ ಬೆಟ್ಟದ ಮೇಲಿನ ಪುನರ್ ನಿರ್ಮಾಣದ ಶ್ರೀ ಕಾಳಿಕಾ ಮಾತಾ ದೇವಸ್ಥಾನದ ಉದ್ಘಾಟನೆ ಮಾಡಿದರು. ಈ ದೇವಸ್ಥಾನದ ಶಿಖರದ ಮೇಲೆ ೫೦೦ ವರ್ಷಗಳ ನಂತರ ಧ್ವಜ ಹಾರಿಸಲಾಯಿತು. ಮುಸಲ್ಮಾನ ಆಕ್ರಮಣಕಾರಿಗಳಿಂದ ಇಲ್ಲಿಯ ದೇವಸ್ಥಾನದ ಸ್ಥಳದಲ್ಲಿ ಮಸೀದಿ ಕಟ್ಟಲಾಗಿತ್ತು. ಅದನ್ನು ತೆರವುಗೊಳಿಸಿ ಮತ್ತೆ ದೇವಸ್ಥಾನ ಕಟ್ಟಲಾಯಿತು. ಈ ಸಮಯದಲ್ಲಿ ಪ್ರಧಾನಿ ಮೋದಿ ಹೇಳಿದರು ಏನೆಂದರೆ, ಇಂದು ಕೆಲವು ಶತಕಗಳ ನಂತರ ದೇವಸ್ಥಾನದ ಶಿಖರದ ಮೇಲೆ ಮತ್ತೆ ಧ್ವಜ ಹಾರಿಸಲಾಯಿತು. ಈ ಧ್ವಜ ಕೇವಲ ನಮ್ಮ ಶ್ರದ್ಧೆ ಮತ್ತು ಆಧ್ಯಾತ್ಮದ ಪ್ರತೀಕ ಅಷ್ಟೇ ಅಲ್ಲದೆ, ಇದು ಶತಕಗಳ ಯುಗ ಬದಲಾಯಿಸುತ್ತದೆ. ಆದರೆ ಶ್ರದ್ಧೆಯ ಶಿಖರ ಶಾಶ್ವತವಾಗಿರುತ್ತದೆ ಅದರ ಪ್ರತಿಕ ಇದು.
#PMModi inaugurates Kalika Mata temple in Gujarat’s Pavagadh #Gujarat #PMNarendraModi #pavagadh #panchmahal https://t.co/dUNYa11RuZ
— Zee News English (@ZeeNewsEnglish) June 18, 2022
ಬೀದರ್ : ಮಹಾಹಿಂದು ಸಮಾವೇಶಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಸಮಾಜಘಾತುಕರಿಂದ ಶ್ರೀರಾಮನಿಗೆ ಅವಮಾನ!
ಕೊಲಕಾತಾ: ‘ಇಸ್ಕಾನ್’ ಶಾಲಾ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟದಿಂದ ಮೊಟ್ಟೆಯನ್ನು ಕೈಬಿಟ್ಟಿದ್ದಕ್ಕೆ ವಿವಾದ!
ನಾರಾಯಣಪುರ: ಕ್ರೈಸ್ತ ಧರ್ಮ ಸ್ವೀಕರಿಸಿದ ಆದಿವಾಸಿಗಳ ಗ್ರಾಮದಿಂದ ಬಹಿಷ್ಕಾರ
ಶ್ರೀರಾಮ ಮಂದಿರದ ದೇಣಿಗೆ (ಕಾಣಿಕೆ) ಹಣ ಕಳ್ಳತನದ ನಂತರ ಮಂದಿರದ ಸರಕಾರೀಕರಣ ಆಗುವ ಸಾಧ್ಯತೆ
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!
“ದೋಷಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು!” – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ