
ನವದೆಹಲಿ – ಅರಬ ದೇಶದಲ್ಲಿನ ಒಂದು ಛಾಯಾಚಿತ್ರವು ಸದ್ಯ ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರಿತವಾಗುತ್ತಿದೆ. ಇದರಲ್ಲಿ ಕಸದ ತೊಟ್ಟಿಯ ಮೇಲೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಛಾಯಾಚಿತ್ರವನ್ನು ಹಚ್ಚಲಾಗಿದ್ದು ಅದರ ಮೇಲೆ ಬೂಟಿನಿಂದಾದ ಕಲೆಗಳು ಕಂಡುಬರುತ್ತಿವೆ. ಕಾಂಗ್ರೆಸ್ ಈ ಸಂದರ್ಭದಲ್ಲಿ ಟ್ವೀಟ್ ಮಾಡಿ ಟೀಕಿಸಿದೆ. ಕಾಂಗ್ರೆಸ್ ‘ನಾವು ಮೋದಿ ಹಾಗೂ ಭಾಜಪವನ್ನು ಪ್ರಜಾಪ್ರಭುತ್ವದ ಮಾರ್ಗದಿಂದ ಸೋಲಿಸುತ್ತೇವೆ; ಆದರೆ ನಮ್ಮ ಮೋದಿ ವಿರೋಧವು ಈ ದೇಶದಲ್ಲಿ ಮಾತ್ರವಿದೆ. ಕಸದ ತೊಟ್ಟಿಯ ಮೇಲೆ ನಮ್ಮ ಪ್ರಧಾನಮಂತ್ರಿಗಳ ಛಾಯಾಚಿತ್ರವನ್ನು ಹಚ್ಚುವುದು ನಮಗೆ ಇಷ್ಟವಿಲ್ಲ. ಪ್ರತಿಯೊಬ್ಬ ಭಾರತೀಯನು ಈ ಕೃತಿಯನ್ನು ನಿಷೇಧಿಸಬೇಕು’ ಎಂದು ಹೇಳಿದೆ.
मोदी जी से हमारा विरोध देश में है और हम श्री मोदी को भाजपा को लोकतांत्रिक तरीक़े से हरायेंगे।
लेकिन किसी अरब देश के कूड़ेदान पर हमारे देश के प्रधानमंत्री की फ़ोटो ये क़तई अस्वीकार्य है। इसका हर भारतीय को विरोध करना चाहिये
विदेश मंत्री @DrSJaishankar और @MEAIndia संज्ञान ले pic.twitter.com/WmI1HlDge4— Surendra Rajput (@ssrajputINC) June 5, 2022
ಸಂಪಾದಕೀಯ ನಿಲುವುಇಸ್ಲಾಮಿ ದೇಶಗಳು ಅಥವಾ ಮುಸಲ್ಮಾನರು ಎಷ್ಟೇ ಧನಿಕರಾದರೂ ಅವರ ಮಾನಸಿಕತೆಯು ವಿಕೃತವಾಗಿಯೇ ಇರುತ್ತದೆ, ಎಂಬುದು ಇದರಿಂದ ಗಮನಕ್ಕೆ ಬರುತ್ತದೆ ! |
ಭಾರತದಲ್ಲಿ ಕುಸಿಯುತ್ತಿರುವ ಪ್ರಜನನ ದರದ ಕುರಿತು ಇಲಾನ್ ಮಸ್ಕ್ ಕಳವಳ
ಅಮೆರಿಕದಲ್ಲಿ ಅಪರಿಚಿತರಿಂದ ಭಾರತೀಯ ಯುವಕನ ಗುಂಡಿಕ್ಕಿ ಕೊಲೆ
ಟ್ರಂಪ್ ಸರಕಾರದ ಮೇಲೆ ಇಸ್ರೇಲ್ ಬೇಹುಗಾರಿಕೆ ಮಾಡುತ್ತಿದೆ! – ಅಮೆರಿಕ
ಹಕೀಂಪುರ (ಬಂಗಾಳ): ತಾಯ್ನಾಡಿಗೆ ಮರಳಲು ಪ್ರತಿದಿನ ಗಡಿ ಭಾಗಕ್ಕೆ ಬರುತ್ತಿರುವ 200-300 ಬಾಂಗ್ಲಾದೇಶಿಗರು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!