
ಬಾರಾಮುಲಾ(ಜಮ್ಮು-ಕಾಶ್ಮೀರ) – ಬಾರಾಮುಲಾದಲ್ಲಿ ಹೊಸದಾಗಿ ತೆರೆಯಲಾದ ಮಧ್ಯದಂಗಡಿ ಮೇಲೆ ಮೇ ೧೭ರಂದು ಬುರಖಾಧಾರಿ ಭಯೋತ್ಪಾದಕನು ಗ್ರೆನೆಡನಿಂದ ದಾಳಿ ನಡೆಸಿದ್ದರಿಂದ ಇದರಲ್ಲಿ ರಂಜಿತ ಸಿಂಗ ಈ ಕಾರ್ಮಿಕನು ಸಾವನ್ನಪ್ಪಿದ್ದಾನೆ ಮತ್ತು ಮೂವರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಗೋವರ್ಧನ ಸಿಂಗ, ರವಿ ಸಿಂಗ ಮತ್ತು ಗೋವಿಂದ ಸಿಂಗ ಸೇರಿದ್ದಾರೆ. ದ್ವಿಚಕ್ರ ವಾಹನದಿಂದ ಬಂದಿದ್ದ ಇಬ್ಬರು ಭಯೋತ್ಪಾದಕರ ಪೈಕಿ ಹಿಂದೆ ಕುಳಿತವನು ಮತ್ತು ಬುರಖಾ ಹಾಕಿರುವ ಭಯೋತ್ಪಾದಕನು ಈ ಗ್ರೆನೆಡ ಎಸೆದನು ಮತ್ತು ಓಡಿ ಹೊದರು.
J&K News: One dead after terrorists attack newly-established wine shop in Baramulla.@SAAQQIIB, PDP shares his views on Law & Order situation in J&K.
Join the broadcast with @JamwalNews18 pic.twitter.com/8kbznOHfAW
— News18 (@CNNnews18) May 17, 2022
|
ಅನೇಕ ಯುರೋಪಿಯನ ದೇಶಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬುರಖಾ ಧರಿಸುವುದನ್ನು ನಿಷೇಧಿಸಲಾಗಿದೆ. ಅಷ್ಟೆ ಅಲ್ಲ ಈಜಿಪ್ಟ, ಟ್ಯುನೀಷಿಯಾ, ಕೊಸೊವೊದಂತಹ ಇಸ್ಲಾಮಿಕ ರಾಷ್ಟ್ರಗಳಲ್ಲೂ ನಿಷೇಧವಿರುವಾಗ ಈಗ ಭಾರತದಲ್ಲಿಯು ಅದೇರೀತಿ ನಿಷೇಧ ಹೇರಬೇಕು, ಎಂಬುದನ್ನು ಈ ಘಟನೆ ತೋರಿಸುತ್ತದೆ ! – ಸಂಪಾದಕರು ಕಾಶ್ಮೀರದಲ್ಲಿ ಹಿಂದೂಗಳು ಇನ್ನೂ ಅಸುರಕ್ಷಿತವಾಗಿರುವುದು, ಇದು ಇಲ್ಲಿಯವರೆಗಿನ ಆಡಳಿತಗಾರರಿಗೆ ನಾಚಿಕೆಗೇಡಿನ ಸಂಗತಿ ! -ಸಂಪಾದಕರು |
man ki baat : ಇಂಧನ ಉಳಿತಾಯ ಮಾಡಿ ಮತ್ತು ಚಿನ್ನ ಖರೀದಿ ಸೀಮಿತವಾಗಿಡಿ !
ಫೋರ್ಟ್ (ಮುಂಬಯಿ) ನಲ್ಲಿನ ಸರಕಾರಿ ಜಾಗದ ಪ್ರಕರಣದಲ್ಲಿ ಚರ್ಚ್ಗೆ ಜಿಲ್ಲಾಧಿಕಾರಿಗಳಿಂದ ಬಾಕಿ ಹಣ ವಸೂಲಾತಿಯ ನೋಟಿಸ್ !
ರಾ.ಸ್ವ. ಸಂಘದಲ್ಲಿ ಜನಸಂದಣಿ ಹೆಚ್ಚಾದ ಕಾರಣ ಒಳ್ಳೆಯ ಜನರ ಕೊರತೆಯಾಗಿದೆ !
ಗಾಜಿಯಾಬಾದ (ಉತ್ತರ ಪ್ರದೇಶ) ನಲ್ಲಿ ಒತ್ತುವರಿ ಮಾಡಿ ನಿರ್ಮಿಸಿದ್ದ 3 ಅಂತಸ್ತಿನ ಮಜಾರ್ ನೆಲಸಮ!
15 ಸಾವಿರ ಜನರನ್ನು ಕೊಲ್ಲುವ ಸಂಚು ಇತ್ತು! – ಆರೋಪಿ ಫಯ್ಯಾಜ್ ಒಪ್ಪಿಗೆ
ಆಸ್ಸಾಂ: ಮಾಜಿ ಪೊಲೀಸ್ ಉಪಮಹಾನಿರ್ದೇಶಕರ 53 ಕೋಟಿ ರೂಪಾಯಿಗಳ ಆಸ್ತಿ ಜಪ್ತಿ !