
ಬಾರಾಮುಲಾ(ಜಮ್ಮು-ಕಾಶ್ಮೀರ) – ಬಾರಾಮುಲಾದಲ್ಲಿ ಹೊಸದಾಗಿ ತೆರೆಯಲಾದ ಮಧ್ಯದಂಗಡಿ ಮೇಲೆ ಮೇ ೧೭ರಂದು ಬುರಖಾಧಾರಿ ಭಯೋತ್ಪಾದಕನು ಗ್ರೆನೆಡನಿಂದ ದಾಳಿ ನಡೆಸಿದ್ದರಿಂದ ಇದರಲ್ಲಿ ರಂಜಿತ ಸಿಂಗ ಈ ಕಾರ್ಮಿಕನು ಸಾವನ್ನಪ್ಪಿದ್ದಾನೆ ಮತ್ತು ಮೂವರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಗೋವರ್ಧನ ಸಿಂಗ, ರವಿ ಸಿಂಗ ಮತ್ತು ಗೋವಿಂದ ಸಿಂಗ ಸೇರಿದ್ದಾರೆ. ದ್ವಿಚಕ್ರ ವಾಹನದಿಂದ ಬಂದಿದ್ದ ಇಬ್ಬರು ಭಯೋತ್ಪಾದಕರ ಪೈಕಿ ಹಿಂದೆ ಕುಳಿತವನು ಮತ್ತು ಬುರಖಾ ಹಾಕಿರುವ ಭಯೋತ್ಪಾದಕನು ಈ ಗ್ರೆನೆಡ ಎಸೆದನು ಮತ್ತು ಓಡಿ ಹೊದರು.
J&K News: One dead after terrorists attack newly-established wine shop in Baramulla.@SAAQQIIB, PDP shares his views on Law & Order situation in J&K.
Join the broadcast with @JamwalNews18 pic.twitter.com/8kbznOHfAW
— News18 (@CNNnews18) May 17, 2022
|
ಅನೇಕ ಯುರೋಪಿಯನ ದೇಶಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬುರಖಾ ಧರಿಸುವುದನ್ನು ನಿಷೇಧಿಸಲಾಗಿದೆ. ಅಷ್ಟೆ ಅಲ್ಲ ಈಜಿಪ್ಟ, ಟ್ಯುನೀಷಿಯಾ, ಕೊಸೊವೊದಂತಹ ಇಸ್ಲಾಮಿಕ ರಾಷ್ಟ್ರಗಳಲ್ಲೂ ನಿಷೇಧವಿರುವಾಗ ಈಗ ಭಾರತದಲ್ಲಿಯು ಅದೇರೀತಿ ನಿಷೇಧ ಹೇರಬೇಕು, ಎಂಬುದನ್ನು ಈ ಘಟನೆ ತೋರಿಸುತ್ತದೆ ! – ಸಂಪಾದಕರು ಕಾಶ್ಮೀರದಲ್ಲಿ ಹಿಂದೂಗಳು ಇನ್ನೂ ಅಸುರಕ್ಷಿತವಾಗಿರುವುದು, ಇದು ಇಲ್ಲಿಯವರೆಗಿನ ಆಡಳಿತಗಾರರಿಗೆ ನಾಚಿಕೆಗೇಡಿನ ಸಂಗತಿ ! -ಸಂಪಾದಕರು |
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!