
ರಾಜಕೋಟ (ಗುಜರಾತ) – ಮುಸಲ್ಮಾನ ಯುವತಿಯನ್ನು ಹಿಂದು ಯುವಕನು ಪ್ರೀತಿಸಿದ್ದರಿಂದ ಅವಳ ಸಹೋದರನು ಆ ಯುವಕನ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ ಘಟನೆ ನಡೆದಿದೆ. ಮೃತ ಪಟ್ಟ ಯುವಕನ ಹೆಸರು ಮಿಥುನ ಠಾಕೂರ (ವಯಸ್ಸು ೨೨) ಆಗಿದೆ. ಅವನು ಸುಮೈಯಾ ಕಾದಿಯನ್ನು ಪ್ರೀತಿಸುತ್ತಿದ್ದನು. ಆದ್ದರಿಂದ ಸುಮೈಯಾಳ ಸಹೋದರ ಸಾಕಿರನು ತನ್ನ ೩ ಸಹಚರರೊಂದಿಗೆ ಸೇರಿ ಮಿಥುನ ಎಂಬುವವನನ್ನು ಕೊಲೆ ಮಾಡಿದನು. ಮತ್ತೊಂದು ಕಡೆ ಮಿಥುನನ್ನು ಕೊಲೆ ಮಾಡಿದ್ದರಿಂದ ಸುಮೈಯಾಳು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದಳು. ಆಕೆಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಿಥುನ ಮೂಲದಲ್ಲಿ ಬಿಹಾರದವನಾಗಿದ್ದಾನೆ. ಅವನು ರಾಜಕೊಟ್ನ ಒಂದು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದನು. ಜಂಗಲೆಶ್ವರ ಮಾರ್ಗದಲ್ಲಿರುವ ರಾಧಾಕೃಷ್ಣ ಸೊಸೈಟೀಯಲ್ಲಿ ವಾಸಿಸುತ್ತಿದ್ದನು. ಅಲ್ಲಿಯೇ ವಾಸಿಸುತ್ತಿದ್ದ ಸುಮೈಯಾಳ ಮೇಲೆ ಅವನಿಗೆ ಪ್ರೇಮವಿತ್ತು. ಅವರಿಬ್ಬರೂ ಮದುವೆಯಾಗಲು ತೀರ್ಮಾನಿಸಿದ್ದರು.
Gujarat: 22-year-old Mithun Thakur beaten to death by Muslim girlfriend’s brother in Rajkothttps://t.co/9tFIfci5QN
— OpIndia.com (@OpIndia_com) May 12, 2022
ಸಂಪಾದಕೀಯ ನಿಲುವುಈ ವಿಷಯದ ಬಗ್ಗೆ ಜಾತ್ಯತೀತರು ಮಾತನಾಡುವರೇ ? ಮುಸಲ್ಮಾನರು ಹಿಂದು ಯುವತಿಯ ಮೇಲೆ ಮಾಡಿದರೆ ಅದು ‘ಪ್ರೀತಿ’ ಹಾಗೂ ಹಿಂದು ಯವಕನು ಮುಸಲ್ಮಾನ ಯುವತಿಯನ್ನು ಪ್ರೀತಿಸಿದರೆ, ಅದು ‘ಯುವತಿಯ ಧರ್ಮದ್ರೋಹ’, ಎಂಬ ಮಾನಸಿಕತೆಯಿರುವವರನ್ನು ಯಾವಾಗ ತರಾಟೆಗೆ ತೆಗೆದುಕೊಳ್ಳುವಿರಿ ? |
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!
ಬಂಗಾಳದ ಭಾಂಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಮಾಜಿ ಶಾಸಕ ಶೌಕತ್ ಮೊಲ್ಲಾ ಬಂಧನ
ನೆರೂಲ್ (ನವಿ ಮುಂಬಯಿ): ಹಾಸ್ಟೆಲ್ನಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಎಸೆದ ಕ್ರಿಶ್ಚಿಯನ್ ಯುವತಿ!
ಪಂಢರಪುರ: ಶ್ರೀ ವಿಠ್ಠಲ ಮೂರ್ತಿಯ ರಾಸಾಯನಿಕ ಲೇಪನಕ್ಕೆ ವಾರಕರಿ ಸಂಪ್ರದಾಯದ ವಿರೋಧ: ರಾಸಾಯನಿಕ ಲೇಪನದಿಂದ ಮೂರ್ತಿಗೆ ಹಾನಿ!
ಲಂಡನ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಕ್ರಮದಲ್ಲಿ ಗದ್ದಲ: ಭಾರತೀಯ ಹೈಕಮಿಷನ್ ತೀವ್ರ ಆಕ್ರೋಶ