ಜೈಪುರದ ರಾಜಕುಮಾರಿಯ ದಾವೆ !

ಜೈಪುರ (ರಾಜಸ್ಥಾನ) – ಭಾಜಪದ ನಾಯಕಿ ರಾಜಕುಮಾರಿ ದಿಯಾ ಸಿಂಹ ಇವರು ತಾಜಮಹಲ ಮತ್ತು ಜೈಪುರ ನಡುವಿನ ಸಂಬಂಧದ ಬಗ್ಗೆ ಹೊಸ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಅವರು, ತಾಜಮಹಲ ಭೂಮಿ ನಮ್ಮ ಪೂರ್ವಜರಿಗೆ ಸೇರಿದ್ದು ಎಂದಿದ್ದಾರೆ. ಈ ಭೂಮಿ ನಮ್ಮ ಪರಂಪರೆಯಾಗಿದೆ. ಆ ಜಮೀನಿಗೆ ಸಂಬಂಧಿಸಿದ ದಾಖಲೆಗಳು ನಮ್ಮ ಕುಟುಂಬದ ಬಳಿ ಇವೆ. ತಾಜಮಹಲದ ಭೂಮಿ ನಮ್ಮದಾಗಿತ್ತು; ಆದರೆ ಆಗ ರಾಜ್ಯವು ಮೊಘಲರ ಕೈಯಲ್ಲಿತ್ತು. ನಮ್ಮ ಭೂಮಿಯನ್ನು ಕಿತ್ತುಕೊಂಡು ತಾಜಮಹಲ ಕಟ್ಟಿದರು.
ತಾಜ್ ಮಹಲ್ ವಿವಾದಕ್ಕೆ ಸ್ಫೋಟಕ ತಿರುವು: ನಮ್ಮ ಜಮೀನು, ದಾಖಲೆ ಕೊಡಲು ಸಿದ್ಧ ಎಂದ ಬಿಜೆಪಿ ಸಂಸದೆ!#TajMahal #Jaipur #BJP #DiyaKumari https://t.co/NHhJbFIZ9a
— Asianet Suvarna News (@AsianetNewsSN) May 11, 2022
ಆಗ ಮೊಘಲರು ನಮ್ಮ ಭೂಮಿಯನ್ನು ಇಷ್ಟಪಟ್ಟಿರಬಹುದು.’ ಈ ಸಮಯದಲ್ಲಿ ರಾಜಕುಮಾರಿ ದಿಯಾ ಸಿಂಹ ಇವರು ತಾಜಮಹಲನಲ್ಲಿರುವ ಆ ೨೨ ಕೊಠಡಿಗಳನ್ನು ತೆರೆಯುವಂತೆ ಒತ್ತಾಯಿಸಿದರು.
ಕೇರಳದಲ್ಲಿ ‘ಶಿಗೆಲ್ಲಾ’ ಸೋಂಕಿನಿಂದ ಒಂದು ಮಗುವಿನ ಸಾವು, 126 ಜನರಿಗೆ ಸೋಂಕು !
ಹಿಜಾಬ್ ನಿಂದಾಗಿ ಪರೀಕ್ಷೆ ಬರೆಯಲು ಅವಕಾಶ ಸಿಗದ ಮುಸ್ಲಿಂ ವಿದ್ಯಾರ್ಥಿನಿಗೆ ಎಂಜಿನಿಯರಿಂಗ್ ಪ್ರವೇಶಕ್ಕೆ ಅವಕಾಶ!
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ಅಮೆರಿಕದಲ್ಲಿ ಅಪರಿಚಿತರಿಂದ ಭಾರತೀಯ ಯುವಕನ ಗುಂಡಿಕ್ಕಿ ಕೊಲೆ
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ