ಜೈಪುರದ ರಾಜಕುಮಾರಿಯ ದಾವೆ !

ಜೈಪುರ (ರಾಜಸ್ಥಾನ) – ಭಾಜಪದ ನಾಯಕಿ ರಾಜಕುಮಾರಿ ದಿಯಾ ಸಿಂಹ ಇವರು ತಾಜಮಹಲ ಮತ್ತು ಜೈಪುರ ನಡುವಿನ ಸಂಬಂಧದ ಬಗ್ಗೆ ಹೊಸ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಅವರು, ತಾಜಮಹಲ ಭೂಮಿ ನಮ್ಮ ಪೂರ್ವಜರಿಗೆ ಸೇರಿದ್ದು ಎಂದಿದ್ದಾರೆ. ಈ ಭೂಮಿ ನಮ್ಮ ಪರಂಪರೆಯಾಗಿದೆ. ಆ ಜಮೀನಿಗೆ ಸಂಬಂಧಿಸಿದ ದಾಖಲೆಗಳು ನಮ್ಮ ಕುಟುಂಬದ ಬಳಿ ಇವೆ. ತಾಜಮಹಲದ ಭೂಮಿ ನಮ್ಮದಾಗಿತ್ತು; ಆದರೆ ಆಗ ರಾಜ್ಯವು ಮೊಘಲರ ಕೈಯಲ್ಲಿತ್ತು. ನಮ್ಮ ಭೂಮಿಯನ್ನು ಕಿತ್ತುಕೊಂಡು ತಾಜಮಹಲ ಕಟ್ಟಿದರು.
ತಾಜ್ ಮಹಲ್ ವಿವಾದಕ್ಕೆ ಸ್ಫೋಟಕ ತಿರುವು: ನಮ್ಮ ಜಮೀನು, ದಾಖಲೆ ಕೊಡಲು ಸಿದ್ಧ ಎಂದ ಬಿಜೆಪಿ ಸಂಸದೆ!#TajMahal #Jaipur #BJP #DiyaKumari https://t.co/NHhJbFIZ9a
— Asianet Suvarna News (@AsianetNewsSN) May 11, 2022
ಆಗ ಮೊಘಲರು ನಮ್ಮ ಭೂಮಿಯನ್ನು ಇಷ್ಟಪಟ್ಟಿರಬಹುದು.’ ಈ ಸಮಯದಲ್ಲಿ ರಾಜಕುಮಾರಿ ದಿಯಾ ಸಿಂಹ ಇವರು ತಾಜಮಹಲನಲ್ಲಿರುವ ಆ ೨೨ ಕೊಠಡಿಗಳನ್ನು ತೆರೆಯುವಂತೆ ಒತ್ತಾಯಿಸಿದರು.
ಫೋರ್ಟ್ (ಮುಂಬಯಿ) ನಲ್ಲಿನ ಸರಕಾರಿ ಜಾಗದ ಪ್ರಕರಣದಲ್ಲಿ ಚರ್ಚ್ಗೆ ಜಿಲ್ಲಾಧಿಕಾರಿಗಳಿಂದ ಬಾಕಿ ಹಣ ವಸೂಲಾತಿಯ ನೋಟಿಸ್ !
ರಾ.ಸ್ವ. ಸಂಘದಲ್ಲಿ ಜನಸಂದಣಿ ಹೆಚ್ಚಾದ ಕಾರಣ ಒಳ್ಳೆಯ ಜನರ ಕೊರತೆಯಾಗಿದೆ !
ಗಾಜಿಯಾಬಾದ (ಉತ್ತರ ಪ್ರದೇಶ) ನಲ್ಲಿ ಒತ್ತುವರಿ ಮಾಡಿ ನಿರ್ಮಿಸಿದ್ದ 3 ಅಂತಸ್ತಿನ ಮಜಾರ್ ನೆಲಸಮ!
15 ಸಾವಿರ ಜನರನ್ನು ಕೊಲ್ಲುವ ಸಂಚು ಇತ್ತು! – ಆರೋಪಿ ಫಯ್ಯಾಜ್ ಒಪ್ಪಿಗೆ
ಆಸ್ಸಾಂ: ಮಾಜಿ ಪೊಲೀಸ್ ಉಪಮಹಾನಿರ್ದೇಶಕರ 53 ಕೋಟಿ ರೂಪಾಯಿಗಳ ಆಸ್ತಿ ಜಪ್ತಿ !
ಪಾಕಿಸ್ತಾನ: ಲಷ್ಕರ್-ಎ-ತೊಯ್ಬಾದ ಮೂವರು ಉಗ್ರರ ಸಂಶಯಾಸ್ಪದ ಸಾವು