
ಕಾನಪುರ (ಉತ್ತರಪ್ರದೇಶ) – ಘಟಂಪುರ ಭಾಗದಲ್ಲಿರುವ ಇಸ್ಲಾಮಿಯ ಮದರಸಾವನ್ನು ಅತಿಕ್ರಮಣ ವಿರೋಧಿ ದಳದಿಂದ ಬಿಳಿಸಲಾಯಿತು.ಈ ಮದರಸಾ ಸರ್ಕಾರಿ ಭೂಮಿಯಲ್ಲಿ ಕಟ್ಟಲಾಗಿರುವುದರಿಂದ ಅದರ ಮೇಲೆ ಕ್ರಮ ಕೈಗೊಳ್ಳಲಾಯಿತು. ಈ ಸಮಯದಲ್ಲಿ ದೊಡ್ಡಪ್ರಮಾಣದಲ್ಲಿ ಪೊಲೀಸ್ ಬಂದೋಬಸ್ತು ಮಾಡಲಾಗಿತ್ತು. ಇನ್ನೊಂದು ಕಡೆ ಮದರಸಾದ ಮುಖ್ಯಾಧ್ಯಾಪಕ ಇಂತಜಾರ ಅಹಮದ ಇವರು ‘ಈ ಭೂಮಿ ನಮ್ಮದು , ಎಂದು ಹೇಳುವ ಪ್ರಯತ್ನ ಮಾಡಿದ್ದೇವೆ. ಆದರೆ ಸರಕಾರ ಇದನ್ನು ಕೇಳಲು ನಿರಾಕರಿಸಿತು’ ಎಂದು ಹೇಳಿದರು.
उत्तर प्रदेश के कानपुर के घाटमपुर स्थित सरकारी जमीन पर अवैध कब्जा कर बनाये गए मदरसा इस्लामिया पर प्रशासन द्वारा बुलडोजर चलाया गया है. #UttarPradesh #Kanpur #UPNews https://t.co/Bby3bN4P34
— ABP Ganga (@AbpGanga) May 5, 2022
ಸಂಪಾದಕೀಯ ನಿಲುವುಸರಕಾರಿ ಭೂಮಿಯಲ್ಲಿ ಕಾನೂನುಬಾಹಿರ ಕಟ್ಟಡ ಆಗುವವರೆಗೂ ಸರಕಾರ ಮಲಗಿತ್ತೆ ? ಕಟ್ಟಡ ಕಟ್ಟುವವರೆಗೆ ಅದರ ಕಡೆಗೆ ದುರ್ಲಕ್ಷಿಸಿ ಜವಾಬ್ದಾರರ ಮೇಲೆ ಈಗ ಕ್ರಮ ಕೈಗೊಳ್ಳಬೇಕು ! |
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ