
ಢಾಕಾ (ಬಾಂಗ್ಲಾದೇಶ) – ಇಫ್ತಾರಿನ ಪಾರ್ಟಿಯಲ್ಲಿ ಸಹಭಾಗಿಯಾಗದಿರುವುದರಿಂದ ‘ಬಾಂಗ್ಲಾದೇಶ ಹಿಂದೂ ಬೌದ್ಧ ಇಸಾಯಿ ಓಕ್ಯಾ ಪರಿಷದ್’ನ ದಕ್ಷಿಣ ಚಟಗಾವಿನ ಉಪಾಧ್ಯಕ್ಷರಾದ ಶ್ರೀ. ಜಿತೇಂದ್ರ ಕಾಂತಿ ಗುಹಾರವರನ್ನು ಮತಾಂಧರು ಏಪ್ರಿಲ್ ೩೦ರಂದು ಇಲ್ಲಿನ ಪಟಿಯಾ ಉಪಜಿಲ್ಲೆಯಲ್ಲಿನ ಹೈದಗಾಂವದಲ್ಲಿನ ಗೌಚಿಯಾ ಸಾಮುದಾಯಿಕ ಕೇಂದ್ರದ ಎದುರು ಒಂದು ಗಿಡಕ್ಕೆ ಕಟ್ಟಿ ಥಳಿಸಿದರು. ಶ್ರೀ. ಗುಹಾರವರು ಹಿಂದೆ ಅವಾಮೀ ಲೀಗ್ ಪಕ್ಷದ ಸ್ಥಳೀಯ ಅಧ್ಯಕ್ಷರಾಗಿದ್ದರು. ಅವರನ್ನು ಸ್ಥಳೀಯ ಸರಕಾರಿ ಅಧಿಕಾರಿಗಳ ಸಮರ್ಥಕರು ಥಳಿಸಿದ್ದಾರೆ.
Tied up to a tree. Beaten up badly by the local Awami League leader. All for not attending an Iftar Party. This is Jitendra Kanti Guha, a Hindu leader in Bangladesh.
No @Martina No @PadmaLakshmi will raise their voice today! pic.twitter.com/tsiPPrOpzF
— Monica Verma (@TrulyMonica) May 1, 2022
ಈ ಬಗ್ಗೆ ‘ವಾಯಿಸ ಆಫ್ ಬಾಂಗ್ಲಾದೇಶ ಹಿಂದೂ ೭೧’ ಎಂಬ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಲಾಗಿದ್ದು ಶ್ರೀ. ಗುಹಾರವರನ್ನು ಗಿಡಕ್ಕೆ ಕಟ್ಟಿಹಾಕಿರುವ ಛಾಯಾಚಿತ್ರವನ್ನೂ ಪ್ರಸಾರ ಮಾಡಲಾಗಿದೆ. ಇದರಲ್ಲಿ ‘ಇಫ್ತಾರ ಪಾರ್ಟಿಯಲ್ಲಿ ಸಹಭಾಗಿಯಾಗದಿರುವುದರಿಂದ ಅವಾಮೀ ಲೀಗ್ ಪಕ್ಷದ ಸ್ಥಳೀಯ ನೇತಾರ ಮಹಮ್ಮದ ಜಸೀಮನು ಶ್ರೀ. ಗುಹಾರವರನ್ನು ಥಳಿಸಿದನು’, ಎಂದು ಬರೆಯಲಾಗಿದೆ.
ಸಂಪಾದಕೀಯ ನಿಲುವುಬಾಂಗ್ಲಾದೇಶದಲ್ಲಿನ ಅಸುರಕ್ಷಿತ ಹಿಂದೂ ! ಭಾರತದಲ್ಲಿ ದೀಪಾವಳಿ, ಹೋಳಿ ಇತ್ಯಾದಿ ಹಿಂದೂ ಹಬ್ಬಗಳಲ್ಲಿ ಸಹಭಾಗಿಯಾಗದಿರುವ ಅಲ್ಪಸಂಖ್ಯಾತರ ಸಂದರ್ಭದಲ್ಲಿ ಇಂತಹ ಘಟನೆಗಳು ನಡೆಯುತ್ತದೆಯೇ? ಹೀಗಿರುವಾಗಲೂ ತಥಾಕಥಿತ ಜಾತ್ಯಾತೀತವಾದಿಗಳು ಹಿಂದೂಗಳನ್ನೇ ಅಸಹಿಷ್ಣು ಎಂದು ಹೇಳುತ್ತಾರೆ ! |
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation