
ಮುಂಬಯಿ – ಹಿಂದೆ ನಿರ್ಧರಿಸಿದಂತೆ ಅಕ್ಷಯ ತೃತಿಯಾದಂದು ಎಲ್ಲಿಯೂ ಆರತಿಗಳನ್ನು ಮಾಡಬೇಡಿ. ಮುಸಲ್ಮಾನ ಸಮಾಜದ ಈದ್ ಹಬ್ಬವು ಆನಂದದಿಂದ ಆಚರಿಸಲ್ಪಡಬೇಕು. ನಮಗೆ ಯಾರದ್ದೇ ಹಬ್ಬಗಳಲ್ಲಿ ಅಡಚಣೆಗಳನ್ನು ತರಲಿಕ್ಕಿಲ್ಲ. ಭೋಂಗಾಗಳ ವಿಷಯವು ಧಾರ್ಮಿಕವಾಗಿರದೇ ಸಾಮಾಜಿಕವಾಗಿದೆ. ಈ ಬಗ್ಗೆ ಮುಂದೆ ಇನ್ನೇನು ಮಾಡಬೇಕು ಎಂಬುದನ್ನು ನಾನು ನಾಳೆ, ಮೇ ೩ರಂದು ‘ಟ್ವೀಟ್’ ಮೂಲಕ ಹೇಳುವೆನು, ಎಂದು ರಾಜ ಠಾಕರೆಯವರು ಮೇ ೨ರಂದು ಟ್ವೀಟ್ ಮಾಡಿ ಹೇಳಿದ್ದಾರೆ.
Appeal to Maharashtra Sainik’s… pic.twitter.com/sTzbTI14Qu
— Raj Thackeray (@RajThackeray) May 2, 2022
ಠಾಣೆಯಲ್ಲಿನ ಸಾರ್ವಜನಿಕ ಸಭೆಯಲ್ಲಿ ರಾಜ ಠಾಕರೆಯವರು ಮಸೀದಿಗಳ ಮೇಲೆ ಭೋಂಗಾಗಳನ್ನು ಹಚ್ಚಿದರೆ ಮೇ ೩ ರಂದು ದೇವಸ್ಥಾನಗಳಲ್ಲಿ ಮಹಾರತಿಯನ್ನು ಮಾಡಲು ಕರೆ ನೀಡಿದ್ದರು; ಆದರೆ ಪೊಲೀಸರ ಮೇಲೆ ಒತ್ತಡ ಬರಬಾರದು ಎಂದು ಭೋಂಗಾಗಳ ಬಗೆಗಿನ ಭೂಮಿಕೆಯನ್ನು ಈದಿನ ನಂತರ ಮಂಡಿಸುವುದಾಗಿ ಮನಸೆಯು ಹೇಳಿದೆ.
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
ಚುಡಾಯಿಸುವುದನ್ನು ವಿರೋಧಿಸಿದ ಅಪ್ರಾಪ್ತ ಹಿಂದೂ ಹುಡುಗಿಯನ್ನು ನಾಲ್ಕನೇ ಮಹಡಿಯಿಂದ ಕೆಳಗೆ ತಳ್ಳಿದ ಶಹನವಾಜ: ಹುಡುಗಿಯ ಸಾವು : Gaziyabaad Shahnawaz Murders