ಹಿಂದೂಗಳು ವಿರೋಧಿಸಿದಾಗ ಉದ್ಧಟತನದ ಉತ್ತರ !
ಇಂತಹ ದೇಶದ್ರೋಹಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಆಗ ಮಾತ್ರ ಇತರರಿಗೆ ಭಯ ನಿರ್ಮಾಣವಾಗುವುದು !

ಬರೇಲಿ (ಉತ್ತರಪ್ರದೇಶ) – ಇಲ್ಲಿ ಮತಾಂಧ ಅಂಗಡಿಯವನು ಮೊಬೈಲ್ನಲ್ಲಿ ಹಾಡನ್ನು ಹಾಕಿ ಅದರಲ್ಲಿ ‘ಪಾಕಿಸ್ತಾನ ಜಿಂದಾಬಾದ’ದ ಘೋಷಣೆ ಮಾಡುತ್ತಿರುವ ಒಂದು ವೀಡಿಯೊ ಪ್ರಸಾರ ವಾಗಿದೆ. ಈ ಪ್ರಕರಣದ ಕುರಿತು ಪೊಲೀಸರಲ್ಲಿ ದೂರು ನೀಡಲಾಗಿದೆ. ಈ ಘಟನೆಯು ಮುಟಾವಾನ ಗ್ರಾಮದಲ್ಲಿ ನಡೆದಿದ್ದು ಅಂಗಡಿಯವನ ಹೆಸರು ಮುಸ್ತಕೀನ ಆಗಿದೆ.
#बरेली – जनरल स्टोर पर तेज आवाज में बजाए जा रहे पाकिस्तानी गाने, पाकिस्तान जिंदाबाद के नारे की आवाज का वीडियो हुआ वायरल,भुता थाना क्षेत्र के सिंघाई गांव की घटना. pic.twitter.com/lrb9hLV0sV
— The UP Khabar (@theupkhabar) April 15, 2022
೧. ಮುಸ್ತಕೀನ ಮೊಬೈಲ್ನಲ್ಲಿ ಹಾಡುಗಳನ್ನು ಹಾಕುವಾಗ ಅಲ್ಲಿಂದ ಹಿಂದೂನಿಷ್ಠ ಹಿಮಾಂಶು ಪಟೇಲ ಮತ್ತು ಆಶಿಶ ಪಟೇಲರು ಹಾದು ಹೊಗುತ್ತಿದ್ದರು. ಹಾಡಿನಲ್ಲಿ ‘ಪಾಕಿಸ್ತಾನ ಜಿಂದಾಬಾದ’ದ ಘೋಷಣೆಯಾಗುತ್ತಿರುವುದು ಗಮನಿಸಿದ ಅವರು ಹಾಡಿಗೆ ವಿರೋಧ ವ್ಯಕ್ತಪಡಿಸಿದರು. ಮುಸ್ತಾಕೀನ ಹಾಡನ್ನು ನಿಲ್ಲಿಸುವ ಬದಲು ‘ನನಗೆ ಅನಿಸಿದ್ದನ್ನು ನಾನು ಕೇಳುತ್ತೇನೆ’ ಎಂದು ಹೇಳಿದನು. ಈ ವಿಷಯವಾಗಿ ನಿಮಗೆ ಯಾರಿಗಾದರೂ ಹೇಳುವದಿದ್ದರೆ ಅವರಿಗೆ ನೀವು ಹೇಳಬಹುದು, ಹೀಗೆ ಉದ್ಧಟತನದಿಂದ ಹೇಳಿದನು ಮತ್ತು ಹಾಡಿನ ಶಬ್ದವನ್ನು ಇನ್ನೂ ಹೆಚ್ಚಿಸಿದನು.
बरेली में पाकिस्तान जिंदाबाद के नारे वाला गाना बजाने के आरोप में मुस्तकीम और उसके साथी को पुलिस ने गिरफ्तार किया है।https://t.co/Lj6fOxg9AF
— ऑपइंडिया (@OpIndia_in) April 15, 2022
೨. ಈ ಘಟನೆಯ ವೀಡಿಯೋ ಮಾಡಿ ಹಿಮಾಂಶು ಪಟೇಲ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಅಲ್ಲದೇ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಮುಸ್ತಾಕೀನನನ್ನು ಹುಡುಕಲು ಗ್ರಾಮಕ್ಕೆ ಹೋದಾಗ ಅವನು ಫರಾರಿಯಾಗಿದ್ದಾನೆ.
Kota Conversion Racket : ಕೋಟಾ (ರಾಜಸ್ಥಾನ): ಹಿಂದೂ ಮಹಿಳೆಯರ ಮತಾಂತರ, ಲೈಂಗಿಕ ಶೋಷಣೆ
ಪ್ರಾರ್ಥನೆ ಅಥವಾ ಮಂತ್ರಗಳನ್ನು ಹೇಳಲು ವಿದ್ಯಾರ್ಥಿಗಳು ಅಥವಾ ಪೋಷಕರ ಒಪ್ಪಿಗೆ ಅತ್ಯಗತ್ಯ! – IRS Nisha Oraon
Love Jihad Cases : ಕಳೆದ 24 ಗಂಟೆಗಳಲ್ಲಿ ವಿವಿಧ ರಾಜ್ಯಗಳಲ್ಲಿ ಬೆಳಕಿಗೆ ಬಂದ ಲವ್ ಜಿಹಾದ್ನ 9 ಘಟನೆಗಳು !
ಪಾಕಿಸ್ತಾನಿ ಸೈನಿಕರಿಂದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪೆಟ್ರೋಲ್ ಬಂಕ್ ಲೂಟಿ!
ಛತ್ತೀಸಗಢದ ಅಲೀಶಾ ಖಾತೂನ್ ಉತ್ತರ ಪ್ರದೇಶದ ಜೋಗೇಂದ್ರ ಸೈನಿಯನ್ನು ವಿವಾಹವಾದರು!
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿನ ಅವ್ಯವಹಾರ ಅತ್ಯಂತ ಗಂಭೀರ ಘಟನೆ! – ನ್ಯಾಯವಾದಿ ವಿಷ್ಣು ಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯ