ಪ್ರತಿಯೊಂದು ಪುರಸಭೆಯಲ್ಲಿ ಒಂದು ಗೋಶಾಲೆ ಇರಲಿದೆ !

ಬರೇಲಿ (ಉತ್ತರಪ್ರದೇಶ) – ಉತ್ತರ ಪ್ರದೇಶದ ಮದರಸಾಗಳಲ್ಲಿ ಶಿಕ್ಷಣದ ಅಭ್ಯಾಸಕ್ರಮವು ಹೊಸ ಶಿಕ್ಷಣ ನೀತಿಗನುಸಾರವಾಗಿ ಇರಲಿದೆ. ಇದರಲ್ಲಿ ರಾಷ್ಟ್ರವಾದದ ಸಂದರ್ಭದ ಪಾಠಗಳಿರುತ್ತವೆ. ಇದರಲ್ಲಿ ಭಯೊತ್ಪಾದನೆಯ ಯಾವುದೇ ಸಂಗತಿ ಇರುವದಿಲ್ಲ. ಹಾಗೆಯೇ ವೃತ್ತಿ ಶಿಕ್ಷಣವನ್ನೂ ನೀಡಲಾಗುವುದು, ಎಂದು ಅಲ್ಪಸಂಖ್ಯಾತರ ಖಾತೆ ರಾಜ್ಯ ಸಚಿವ ಧರ್ಮಪಾಲ ಸಿಂಗ ಇವರು ಮಾಹಿತಿ ನೀಡಿದರು. ಪಶುಸಂಗೋಪನೆ ಸಚಿವರೂ ಆಗಿರುವ ಸಿಂಗ ಇವರು, ರಾಜ್ಯದ ಪ್ರತಿಯೊಂದು ಪುರಸಭೆಯಲ್ಲಿ ಕನಿಷ್ಠ ಒಂದು ಗೋಶಾಲೆ ಇರಲಿದೆ. ಅಲ್ಲಿ ಗೋವುಗಳನ್ನು ನೋಡಿಕೊಳ್ಳಲಾಗುವುದು. ಎಂದು ಹೇಳಿದರು. ಈ ಗೋವುಗಳ ಹಾಲು ಮತ್ತು ಸಗಣಿಯನ್ನು ಮಾರಾಟ ಮಾಡಿ ಅದರಿಂದ ಗೋಶಾಲೆಗಳಿಗೆ ಖರ್ಚು ಮಾಡಲಾಗುವುದು, ಎಂದು ತಿಳಿಸಿದರು. ಇಲ್ಲಿನ ‘ಇಡಿಂಯನ್ ವೆಟನರಿ ರಿಸರ್ಚ್ ಇನ್ಸಿಟ್ಯೂಟ್’ನಲ್ಲಿ ಅವರು ಮಾತನಾಡುತ್ತಿದ್ದರು.
ಧರ್ಮಪಾಲ್ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ವಕ್ಫ ಬೋರ್ಡ ಭೂಮಿಯ ಮೇಲಿನ ಅತಿಕ್ರಮಣವನ್ನು ಬುಲ್ಡೋಜರಗಳ ಮೂಲಕ ತೆರವುಗೊಳಿಸಲಾಗುವುದು ಮತ್ತು ಅದನ್ನು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಬಳಸಲಾಗುವುದು ಎಂದು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ