ಸಮಾಜವಾದಿ ಪಕ್ಷದ ಶಾಸಕರಾದ ಎಸ್. ಟಿ. ಹಸನರವರ ದಡ್ಡತನ !
* ಈ ದೇಶದಲ್ಲಿ ತಥಾಕಥಿತ ‘ಗಂಗಾ-ಜಮುನಿ’ ಸಂಸ್ಕೃತಿಯ ಹೆಸರಿನಡಿಯಲ್ಲಿ ಇಂದಿನ ವರೆಗೆ ಹಿಂದೂಗಳ ಮೇಲೆ ಮತಾಂಧರಿಂದ ಅತ್ಯಾಚಾರಗಳು ನಡೆದವು ಮತ್ತು ಇಂದಿಗೂ ನಡೆಯುತ್ತಿವೆ. ಹಿಂದೂಗಳು ಮತಾಂಧರ ಇಂತಹ ಮೋಸದ ಸಂಗತಿಗಳನ್ನು ಗುರುತಿಸಿ ಧೈರ್ಯದಿಂದ ಅವರಿಗೆ ಸತ್ಯವನ್ನು ಹೇಳಬೇಕು ! -ಸಂಪಾದಕರು
(ಉತ್ತರ ಭಾರತದಲ್ಲಿ ಇಸ್ಲಾಮಿ ಆಕ್ರಮಣಕಾರರು ಮುಂದೆ ಹಿಂದೂಗಳೊಂದಿಗೆ ಇರಲು ಆರಂಭಿಸಿದ್ದರಿಂದ ಎರಡೂ ಧರ್ಮಗಳೂ ಸೇರಿ ಒಂದು ವಿಭಿನ್ನ ಸಂಸ್ಕೃತಿ ನಿರ್ಮಾಣವಾಯಿತು, ಅದಕ್ಕೆ ಮುಂದೆ ‘ಗಂಗಾ-ಜಮುನಿ ಸಂಸ್ಕೃತಿ’ ಎಂದೂ ಕರೆಯಲಾಯಿತು.)

ಮುರಾದಾಬಾದ (ಉತ್ತರಪ್ರದೇಶ) – ಕಾಶ್ಮೀರಿ ಹಿಂದೂಗಳ ದುಃಖವು ನಮ್ಮ ಹೃದಯದಲ್ಲಿಯೂ ಇದೆ. ಅವರು ತಮ್ಮದೇ ದೇಶದಲ್ಲಿ ನಿರಾಶ್ರಿತರಾಗಿದ್ದಾರೆ; ಆದರೆ ಅದಕ್ಕೆ ಇಷ್ಟೊಂದು ಮಹತ್ವ ನೀಡಿ ನಮ್ಮ ಗಂಗಾ-ಜಮುನಿ ಸಂಸ್ಕೃತಿಯನ್ನು ಒಡೆಯುವ ಕಾರ್ಯ ನಡೆಯುತ್ತಿದೆ. ದ್ವೇಷವನ್ನು ಹೆಚ್ಚಿಸಲಾಗುತ್ತಿದೆ. (ಮತಾಂಧರು ಹಿಂದೂಗಳ ಮೇಲೆ ಮಾಡಿರುವ ಅತ್ಯಾಚಾರಗಳನ್ನು ಜಗತ್ತಿನ ಎದುರು ತಂದಾಗ ತಥಾಕಥಿತ ಗಂಗಾ-ಜಮುನಿಯ ಸತ್ಯತೆಯು ಬೆಳಕಿಗೆ ಬರುತ್ತಿದೆ. ಆದುದರಿಂದ ಈಗ ಮತಾಂಧರಿಗೆ ಕಷ್ಟವಾಗುತ್ತಿದೆ. ಆದುದರಿಂದಲೇ ಅವರು ಇಂತಹ ಹೇಳಿಕೆಗಳನ್ನು ನೀಡಲು ಆರಂಭಿಸಿದ್ದಾರೆ ! – ಸಂಪಾದಕರು) ಆದುದರಿಂದ ‘ದ ಕಶ್ಮೀರ ಫಾಯಿಲ್ಸ್’ ಚಲನಚಿತ್ರದ ಮೇಲೆ ನಿರ್ಬಂಧವನ್ನು ಹೇರಬೇಕಿದೆ. ಈ ಚಲನಚಿತ್ರಕ್ಕೆ ಅನುಮತಿಯನ್ನು ನೀಡಿದರೆ ನಾಳೆ ಮುರಾದಾಬಾದ, ಭಾಗಲಪೂರ ಮತ್ತು ಗುಜರಾತಿನಲ್ಲಿ ನಡೆದಿರುವ ದಂಗೆಗಳ ಮೇಲೆಯೂ ಚಲನಚಿತ್ರವನ್ನು ನಿರ್ಮಿಸಬಹುದು. ಈ ಮಾಲಿಕೆಯು ನಿಲ್ಲುವುದು ಯಾವಾಗ ? ಎಂಬ ದಡ್ಡತನದ ಹೇಳಿಕೆಯನ್ನು ಅಲ್ಲಿನ ಸಮಾಜವಾದಿ ಪಕ್ಷದ ಶಾಸಕರಾದ ಎಸ್. ಟಿ. ಹಸನ ರವರು ನೀಡಿದ್ದಾರೆ.
सपा सांसद एसटी हसन ने की #TheKashmirFiles Files को बैन करने की मांग, बोले- नफरत फैला रही फिल्मhttps://t.co/nFMNjABSUn
— Zee Uttar Pradesh Uttarakhand (@ZEEUPUK) March 19, 2022
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !