ಸಮಾಜವಾದಿ ಪಕ್ಷದ ಶಾಸಕರಾದ ಎಸ್. ಟಿ. ಹಸನರವರ ದಡ್ಡತನ !
* ಈ ದೇಶದಲ್ಲಿ ತಥಾಕಥಿತ ‘ಗಂಗಾ-ಜಮುನಿ’ ಸಂಸ್ಕೃತಿಯ ಹೆಸರಿನಡಿಯಲ್ಲಿ ಇಂದಿನ ವರೆಗೆ ಹಿಂದೂಗಳ ಮೇಲೆ ಮತಾಂಧರಿಂದ ಅತ್ಯಾಚಾರಗಳು ನಡೆದವು ಮತ್ತು ಇಂದಿಗೂ ನಡೆಯುತ್ತಿವೆ. ಹಿಂದೂಗಳು ಮತಾಂಧರ ಇಂತಹ ಮೋಸದ ಸಂಗತಿಗಳನ್ನು ಗುರುತಿಸಿ ಧೈರ್ಯದಿಂದ ಅವರಿಗೆ ಸತ್ಯವನ್ನು ಹೇಳಬೇಕು ! -ಸಂಪಾದಕರು
(ಉತ್ತರ ಭಾರತದಲ್ಲಿ ಇಸ್ಲಾಮಿ ಆಕ್ರಮಣಕಾರರು ಮುಂದೆ ಹಿಂದೂಗಳೊಂದಿಗೆ ಇರಲು ಆರಂಭಿಸಿದ್ದರಿಂದ ಎರಡೂ ಧರ್ಮಗಳೂ ಸೇರಿ ಒಂದು ವಿಭಿನ್ನ ಸಂಸ್ಕೃತಿ ನಿರ್ಮಾಣವಾಯಿತು, ಅದಕ್ಕೆ ಮುಂದೆ ‘ಗಂಗಾ-ಜಮುನಿ ಸಂಸ್ಕೃತಿ’ ಎಂದೂ ಕರೆಯಲಾಯಿತು.)

ಮುರಾದಾಬಾದ (ಉತ್ತರಪ್ರದೇಶ) – ಕಾಶ್ಮೀರಿ ಹಿಂದೂಗಳ ದುಃಖವು ನಮ್ಮ ಹೃದಯದಲ್ಲಿಯೂ ಇದೆ. ಅವರು ತಮ್ಮದೇ ದೇಶದಲ್ಲಿ ನಿರಾಶ್ರಿತರಾಗಿದ್ದಾರೆ; ಆದರೆ ಅದಕ್ಕೆ ಇಷ್ಟೊಂದು ಮಹತ್ವ ನೀಡಿ ನಮ್ಮ ಗಂಗಾ-ಜಮುನಿ ಸಂಸ್ಕೃತಿಯನ್ನು ಒಡೆಯುವ ಕಾರ್ಯ ನಡೆಯುತ್ತಿದೆ. ದ್ವೇಷವನ್ನು ಹೆಚ್ಚಿಸಲಾಗುತ್ತಿದೆ. (ಮತಾಂಧರು ಹಿಂದೂಗಳ ಮೇಲೆ ಮಾಡಿರುವ ಅತ್ಯಾಚಾರಗಳನ್ನು ಜಗತ್ತಿನ ಎದುರು ತಂದಾಗ ತಥಾಕಥಿತ ಗಂಗಾ-ಜಮುನಿಯ ಸತ್ಯತೆಯು ಬೆಳಕಿಗೆ ಬರುತ್ತಿದೆ. ಆದುದರಿಂದ ಈಗ ಮತಾಂಧರಿಗೆ ಕಷ್ಟವಾಗುತ್ತಿದೆ. ಆದುದರಿಂದಲೇ ಅವರು ಇಂತಹ ಹೇಳಿಕೆಗಳನ್ನು ನೀಡಲು ಆರಂಭಿಸಿದ್ದಾರೆ ! – ಸಂಪಾದಕರು) ಆದುದರಿಂದ ‘ದ ಕಶ್ಮೀರ ಫಾಯಿಲ್ಸ್’ ಚಲನಚಿತ್ರದ ಮೇಲೆ ನಿರ್ಬಂಧವನ್ನು ಹೇರಬೇಕಿದೆ. ಈ ಚಲನಚಿತ್ರಕ್ಕೆ ಅನುಮತಿಯನ್ನು ನೀಡಿದರೆ ನಾಳೆ ಮುರಾದಾಬಾದ, ಭಾಗಲಪೂರ ಮತ್ತು ಗುಜರಾತಿನಲ್ಲಿ ನಡೆದಿರುವ ದಂಗೆಗಳ ಮೇಲೆಯೂ ಚಲನಚಿತ್ರವನ್ನು ನಿರ್ಮಿಸಬಹುದು. ಈ ಮಾಲಿಕೆಯು ನಿಲ್ಲುವುದು ಯಾವಾಗ ? ಎಂಬ ದಡ್ಡತನದ ಹೇಳಿಕೆಯನ್ನು ಅಲ್ಲಿನ ಸಮಾಜವಾದಿ ಪಕ್ಷದ ಶಾಸಕರಾದ ಎಸ್. ಟಿ. ಹಸನ ರವರು ನೀಡಿದ್ದಾರೆ.
सपा सांसद एसटी हसन ने की #TheKashmirFiles Files को बैन करने की मांग, बोले- नफरत फैला रही फिल्मhttps://t.co/nFMNjABSUn
— Zee Uttar Pradesh Uttarakhand (@ZEEUPUK) March 19, 2022
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation
‘ಮಾವುಲಿ-ಮಾವುಲಿ’ಯ ಭಕ್ತಿಮಯ ಜಯಘೋಷದೊಂದಿಗೆ ಮಾಳಶಿರಸ ತಾಲೂಕಿನ ಠಾಕೂರಬುವಾ ಸಮಾಧಿಯ ಬಳಿ ನೆರವೇರಿದ ಮಾವುಲಿ ಪಲ್ಲಕ್ಕಿಯ ಮೂರನೇ ಗೋಲಾಕಾರದ ರಿಂಗಣ! : Sant Dnyaneshwar
ಕ್ಷುಲ್ಲಕ ಕಾರಣಕ್ಕೆ ಮುಸಲ್ಮಾನರಿಂದ ಹಿಂದೂಗಳ ಮೇಲೆ ಭೀಕರ ಹಲ್ಲೆ : Sewri Mumbai Muslims Attack
ಪ್ರಸಿದ್ಧ ಚಲನಚಿತ್ರ ನಟ ಚಿನ್ಮಯ ಉದಗೀರಕರ ಮತ್ತು ನಟಿ ಮೋಹಿನಿ ಪೋತದಾರ ಅವರಿಂದ ಸನಾತನದ ಆಶ್ರಮಕ್ಕೆ ಸೌಹಾರ್ದಯುತ ಭೇಟಿ!
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case