ನವ ದೆಹಲಿ – ಇಲ್ಲಿಯ ಯಮುನಾ ದಡದಲ್ಲಿ ಶ್ರೀ ಸರಸ್ವತಿ ದೇವಿಯ ಮೂರ್ತಿ ವಿಸರ್ಜನೆ ಮಾಡಿ ಹಿಂತಿರುಗುವಾಗ ನಡೆದ ವಾಗ್ವಾದದಲ್ಲಿ ರಮಝಾನಿ ಎಂಬ ಅಪ್ರಾಪ್ತ ಹುಡುಗನಿಗೆ ಇನ್ನೊಬ್ಬ ಅಪ್ರಾಪ್ತ ಹುಡುಗನಿಂದ ಚಾಕುಯಿಂದ ಇರಿದು ಹತ್ಯೆ ಮಾಡಿದನು. ಆರೋಪಿ ಶಕರಪುರ ನಿವಾಸಿಯಾಗಿದ್ದು ಪೋಲಿಸರು ಅವನ ಶೋಧದಲ್ಲಿದ್ದಾರೆ. ಈ ಘಟನೆಯ ಸಮಯದಲ್ಲಿ ಅಲ್ಲಿ ಜನಜಂಗುಳಿ ಇತ್ತು.
ಸನಾತನ ಪ್ರಭಾತ > Location > ಏಷ್ಯಾ > ಭಾರತ > ದೆಹಲಿ > ದೆಹಲಿಯಲ್ಲಿ ಮೂರ್ತಿ ವಿಸರ್ಜನೆಯ ಸಮಯದಲ್ಲಿ ನಡೆದಿರುವ ವಾಗ್ವಾದದಲ್ಲಿ ಓರ್ವನ ಹತ್ಯೆ
ದೆಹಲಿಯಲ್ಲಿ ಮೂರ್ತಿ ವಿಸರ್ಜನೆಯ ಸಮಯದಲ್ಲಿ ನಡೆದಿರುವ ವಾಗ್ವಾದದಲ್ಲಿ ಓರ್ವನ ಹತ್ಯೆ
ಸಂಬಂಧಿತ ಲೇಖನಗಳು
ಲೋಕಸಭಾ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹ !
ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿನ ಭ್ರಷ್ಟಾಚಾರದ ಪ್ರಕರಣವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳಲ್ಲಿ ಮನವಿ !
ತಮಿಳುನಾಡಿನಲ್ಲಿ ದೇವಸ್ಥಾನಗಳಿಂದ ನಡೆಯುತ್ತಿರುವ ಶಾಲೆಗಳು ಸರಕಾರದ ನಿಯಂತ್ರಣಕ್ಕೆ ತರುವರು !
ಮಾಹಿಮ ಸಮುದ್ರದಲ್ಲಿ ಗೋರಿಯ ಸುತ್ತಲಿನ ಅನಧಿಕೃತ ಕಟ್ಟಡ ಕಾಮಗಾರಿಗಳನ್ನು ಸರಕಾರದಿಂದ ತೆರುವು !
ಮಾನನಷ್ಟ ಪ್ರಕರಣದಲ್ಲಿ ರಾಹುಲ ಗಾಂಧಿಯವರಿಗೆ ೨ ವರ್ಷದ ಶಿಕ್ಷೆ
ಸುಕಮಾ (ಛತ್ತೀಸ್ಗಢ)ದಲ್ಲಿ ನಡೆದ ಚಕಮಕಿಯ ನಂತರ ೫ ನಕ್ಸಲರ ಬಂಧನ