ಕಾನಪುರ (ಉತ್ತರಪ್ರದೇಶ) – ಇಲ್ಲಿಯ ರತನಪುರ ಕಾಲೋನಿಯಲ್ಲಿ ೫ ದಿನಗಳ ಹಿಂದೆ ನಾಪತ್ತೆಯಾಗಿರುವ ಗೀತಾ ದೇವಿ ಎಂಬ ವಿವಾಹಿತ ಮಹಿಳೆಯ ಹತ್ಯೆಯನ್ನು ಆಕೆಯ ಪ್ರಿಯಕರ ಮುಖ್ತಾರ ಎಂಬಾತನು ಮಾಡಿರುವುದು ಬೆಳಕಿಗೆ ಬಂದಿದೆ. ಗೀತಾ ದೇವಿ ಇವರ ಮೃತದೇಹ ಭಾವುಪೂರ ಮೈಥಾ ಹತ್ತಿರದ ಚರಂಡಿಯಲ್ಲಿ ಎಸೆದಿರುವ ಬಗ್ಗೆ ಮುಖ್ತಾರ್ ಇವನು ವಶಕ್ಕೆ ಪಡೆದ ನಂತರ ಈ ಮಾಹಿತಿ ನೀಡಿದ. ಗೀತಾ ದೇವಿಯ ಪತಿ ಕೇಂದ್ರ ರಿಸರ್ವ್ ಪೊಲೀಸ್ ದಳದಲ್ಲಿ ಇದ್ದಾರೆ. ಮುಖ್ತಾರ ಗೀತಾ ದೇವಿಯ ತಾಯಿಯ ಊರಿನವನಾಗಿದ್ದ. ಇವರಿಬ್ಬರ ನಡುವೆ ವಿವಾಹ ಮೊದಲಿನಿಂದಲೂ ಪ್ರೇಮ ಸಂಬಂಧವಿತ್ತು. ಪತಿ ಮನೆಯಲ್ಲಿ ಇರದೆ ಇರುವಾಗ ಗೀತಾ ದೇವಿಯ ಮನೆಗೆ ಬರುತ್ತಿದ್ದನು. ‘ಗೀತಾ ದೇವಿ ಬೇರೆ ಯಾರ ಜೊತೆಗೆ ಸತತವಾಗಿ ಮಾತನಾಡುತ್ತಿರುವುದುರ ಸಿಟ್ಟಿನಿಂದ ನಾನು ಆಕೆಯ ಕತ್ತು ಹಿಸುಕಿ ಸಾಯಿಸಿದ್ದೇನೆ’, ಎಂದು ಮುಖ್ತಾರ್ ಒಪ್ಪಿಕೊಂಡಿದ್ದಾನೆ. ಈ ಹತ್ಯೆಯ ನಂತರ ಅವನಿಗೆ ಸಹಾಯ ಮಾಡಿರುವ ಬೇರೆ ಇಬ್ಬರನ್ನು ಪೊಲೀಸರು ಹುಡುಕುತ್ತಿದ್ದಾರೆ.
ಸನಾತನ ಪ್ರಭಾತ > Location > ಏಷ್ಯಾ > ಭಾರತ > ಉತ್ತರ ಪ್ರದೇಶ > ಕಾನಪುರ ಇಲ್ಲಿಯ ವಿವಾಹಿತ ಹಿಂದೂ ಮಹಿಳೆಗೆ ಮತಾಂಧ ಪ್ರೆಮಿಯಿಂದ ಹತ್ಯೆ !
ಕಾನಪುರ ಇಲ್ಲಿಯ ವಿವಾಹಿತ ಹಿಂದೂ ಮಹಿಳೆಗೆ ಮತಾಂಧ ಪ್ರೆಮಿಯಿಂದ ಹತ್ಯೆ !
ಸಂಬಂಧಿತ ಲೇಖನಗಳು
ರಾಜ್ಯದ ಕಾಂಗ್ರೆಸ್ ಸರಕಾರದಿಂದ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ 85 ಕೋಟಿ ರೂಪಾಯಿ ಅನುದಾನ
Teacher Suspended : ಬುಡಕಟ್ಟು ಜನಾಂಗದ ಮಹಿಳೆಯರನ್ನು ‘ಅವರು ಹಿಂದುಗಳೆ ಅಲ್ಲ’, ಹಾಗಾಗಿ ಹಣೆಗೆ ಕುಂಕುಮ ಮತ್ತು ಮಂಗಳಸೂತ್ರ ಹಾಕದಂತೆ ಕರೆ ನೀಡಿದ್ದ ಶಿಕ್ಷಕಿ ಅಮಾನತು !
Sanskrit Verse Opposition : ಗುನಾ (ಮಧ್ಯಪ್ರದೇಶ) ಇಲ್ಲಿಯ ಕಾನ್ವೆಂಟ್ ಶಾಲೆಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕೃತ ಶ್ಲೋಕ ಹೇಳಲು ವಿರೋಧ !
Change in Religion : ಮತಾಂತರದ ನಂತರ ಶಾಲೆಯ ಪ್ರಮಾಣಪತ್ರಗಳಲ್ಲಿ ಹೊಸ ಧರ್ಮವನ್ನು ನಮೂದಿಸಬಹುದು ! – ಕೇರಳ ಉಚ್ಚನ್ಯಾಯಾಲಯದ ತೀರ್ಪು
ಜೈಲಿನಲ್ಲಿರುವ ಕೈದಿಗಳ ಬಳಿ 25 ಮೊಬೈಲ್ ಪತ್ತೆ !
ರಾಷ್ಟ್ರಪತಿ ಭವನದಲ್ಲಿರುವ ದರ್ಬಾರ್ ಹಾಲ್ ಅನ್ನು ‘ಗಣತಂತ್ರ ಮಂಟಪ’ ಮತ್ತು ಅಶೋಕ ಹಾಲ್ ಅನ್ನು ‘ಅಶೋಕ್ ಮಂಟಪ’ ಎಂದು ಮರುನಾಮಕರಣ !