ಹಿಜಾಬ್ ಮತ್ತು ಕೇಸರಿ ಶಾಲುದಂತೆ ವಿವಾದಯಾಗುವ ಸಾಧ್ಯತೆ ಇರುವದರ ಬಗ್ಗೆ ಕಾರಣಗಳನ್ನು ನೀಡಿತು !
|
* ರಾಜ್ಯದಲ್ಲಿ ಅಂತಹ ಯಾವುದೇ ನಿಷೇಧವಿಲ್ಲದಿದ್ದರೂ, ಹಿಂದೂ ವಿದ್ಯಾರ್ಥಿನಿಗಳಿಗೆ ಅಡ್ಡಿಪಡಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು !- ಸಂಪಾದಕರು * ಕುಂಕುಮ ಧರಿಸುವುದು, ಭಾರತೀಯ ಸಂಸ್ಕೃತಿಯ ಭಾಗವಾಗಿದೆ. ಮತ್ತೊಂದೆಡೆ ಹಿಜಾಬ್ ಇಸ್ಲಾಮಿಕ್ ಆಕ್ರಮಣಕಾರರು ನಡೆಸುವ ದುಷ್ಕøತ್ಯಗಳ ಭಾಗವಾಗಿದೆ. ಎರಡು ವಿಷಯಗಳನ್ನು ಹೋಲಿಸಲಾಗದು. ಇದನ್ನು ಒತ್ತಿ ಹೇಳುವ ಸಮಯ ಈಗ ಬಂದಿದೆ.- ಸಂಪಾದಕರು |

ವಿಜಯಪುರ (ಕರ್ನಾಟಕ) – ಇಲ್ಲಿಯ ಮಹಾವಿದ್ಯಾಲಯವು ಹಣೆಯ ಮೇಲೆ ಕುಂಕುಮ ಧರಿಸಿ ಬಂದಿದ್ದ ಹಿಂದೂ ವಿದ್ಯಾರ್ಥಿನಿಯನ್ನು ಪ್ರವೇಶಿಸದಂತೆ ತಡೆದು ಕುಂಕುಮವನ್ನು ಒರೆಸುವಂತೆ ಹೇಳಲಾಯಿತು. ರಾಜ್ಯದಲ್ಲಿ ಕುಂಕುಮ ಧರಿಸಿ ಶಾಲಾ-ಮಹಾವಿದ್ಯಾಲಯಗಳಿಗೆ ಹೋಗುವುದನ್ನು ನಿಷೇಧಿಸಿಲ್ಲ ಮತ್ತು ಹಿಜಾಬ್ ಪ್ರಕರಣದ ಕುರಿತು ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪು ನೀಡದ ಕಾರಣ ಇಂತಹ ವಿರೋಧಗಳು ಅನಗತ್ಯ ಎಂದು ಹೇಳಲಾಗುತ್ತದೆ.
#KarnatakaHijabControversy: Girl student in Karnataka wearing vermilion on her forehead stopped from entering collegehttps://t.co/dxUA9OYnV9
— Oneindia News (@Oneindia) February 19, 2022
ಈ ವಿದ್ಯಾರ್ಥಿನಿಯು, `ಹುಡುಗಿಯರು ಹಿಜಾಬ್ ಧರಿಸುವುದನ್ನು ತಡೆಯಲು ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಮಹಾವಿದ್ಯಾಲಯಕ್ಕೆ ಬರಲು ಆರಂಭಿಸಿದಾಗಲೇ ವಿವಾದ ಆರಂಭವಾಯಿತು, ಅದೇ ರೀತಿಯ ವಿವಾದ ಕುಂಕುಮ ಧರಿಸಿ ಬಂದಿದ್ದರಿಂದ ನಿರ್ಮಾಣವಾಗಬಹುದು’, ಎಂದು ನನಗೆ ಮಹಾವಿದ್ಯಾಲಯವು ಹೇಳಿತು.’ ಎಂದು ಹೇಳಿದಳು.
ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ತಂದೆಯ ಹತ್ಯೆ ಮಾಡಿಸಿದ ಮಗನ ಬಂಧನ
ತೆಲಂಗಾಣದ ಮಹಿಳಾ ತಹಶೀಲ್ದಾರ್ಗೆ ಸೇರಿದ ₹20 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ!
‘ಆಪರೇಷನ್ ಸಿಂದೂರ್’ನಲ್ಲಿ ವೀರಮರಣ ಹೊಂದಿದ 6 ಭಾರತೀಯ ಸೈನಿಕರ ಹೆಸರುಗಳು ಮೊದಲ ಬಾರಿಗೆ ಪ್ರಕಟ!
ಕೆನಡಾದಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ. ೬೦ ರಷ್ಟು ಕುಸಿತ!
ಬಂಗಾಳದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಲಿದೆ ! – ಮುಖ್ಯಮಂತ್ರಿ ಶುಭೆಂದು ಅಧಿಕಾರಿ
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !