ಹಜಾರಿಬಾಗ (ಝಾರಖಂಡ) ನಲ್ಲಿ ಹನುಮಂತನ ಮೂರ್ತಿಯನ್ನು ಧ್ವಂಸ ಮಾಡಿದ ಮತಾಂಧನ ಬಂಧನ

ಒಂದು ವೇಳೆ ಈ ರೀತಿಯ ಘಟನೆಗಳು ಮತಾಂಧರ ಶ್ರದ್ಧಾಸ್ಥಾನಗಳ ವಿಷಯದಲ್ಲಿ ನಡೆದಿದ್ದರೆ, ದೇಶದಲ್ಲಿರುವ ತಥಾಕಥಿತ ಜಾತ್ಯತೀತರು ಆಕಾಶ-ಪಾತಾಳ ಒಂದು ಮಾಡಿಬಿಡುತ್ತಿದ್ದರು !- ಸಂಪಾದಕರು

ಹನುಮಂತನ ಮೂರ್ತಿಯನ್ನು ಧ್ವಂಸ ಮಾಡಿದ ಶಫೀ ಅಹಮದ

ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗೆ ನೋವನುಂಟು ಮಾಡುವುದಾಗಿರದೆ, ಮಾಹಿತಿಯನ್ನು ನೀಡುವ ಉದ್ದೇಶದಿಂದ ಪ್ರಕಟಿಸಲಾಗಿದೆ – ಸಂಪಾದಕರು

ಹಜಾರಿಬಾಗ (ಝಾರಖಂಡ) – ಇಲ್ಲಿ ಫೆಬ್ರವರಿ 6 ರಂದು ರೂಪೇಶ ಪಾಂಡೆಯನ್ನು ಮತಾಂಧರು ಕೊಲೆ ಮಾಡಿದ್ದರು. ಇದೇ ಭಾಗದಲ್ಲಿ ಫೆಬ್ರವರಿ 12 ರಂದು ಒಂದು ದೇವಾಲಯದಲ್ಲಿರುವ ಹನುಮಂತನ ಮೂರ್ತಿಯನ್ನು ಧ್ವಂಸಗೊಳಿಸಲಾಯಿತು. ಈ ಪ್ರಕರಣದಲ್ಲಿ ಪೊಲೀಸರು ಶಫೀ ಅಹಮದ ಎಂಬ ಯುವಕನನ್ನು ಬಂಧಿಸಿದ್ದಾರೆ. ಅವನು ತನ್ನ ಅಪರಾಧವನ್ನು ಸ್ವೀಕರಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಈ ಪ್ರಕರಣದಲ್ಲಿ ವಿಚಾರಣೆ ನಡೆಯುತ್ತಿದ್ದ ಇನ್ನೂ ಕೆಲವರು ಈ ಅಪರಾಧದಲ್ಲಿ ಪಾಲ್ಗೊಂಡಿರುವುದಾಗಿ ಪೊಲೀಸರು ಹೇಳಿದರು.