ಕಾಂಗ್ರೆಸ ಕಳೆದುಕೊಂಡ ಅವಕಾಶವನ್ನು ಈಗಿನ ಕೇಂದ್ರ ಸರಕಾರವು ಸಾಧಿಸಬೇಕು, ಎಂದು ಹಿಂದೂಗಳಿಗೆ ಹಾಗೂ ಸಿಕ್ಖರಿಗೆ ಅನಿಸುತ್ತದೆ !

ಪಾಠಾಣಕೋಟ (ಪಂಜಾಬ) – ೧೯೪೭ರಲ್ಲಿ ಭಾರತದ ವಿಭಜನೆಯ ಸಮಯದಲ್ಲಿ ಕಾಂಗ್ರೆಸ್ಸಿನ ಕೈಯ್ಯಲ್ಲಿ ದೇಶವಿದ್ದಾಗ ಪಂಜಾಬಿನ ಗಡಿಯಿಂದ ಕೇವಲ ೬ ಕಿಲೋಮೀಟರ ಅಂತರದಲ್ಲಿ ಪಾಕಿಸ್ತಾನದಲ್ಲಿರುವ ‘ಗುರುನಾನಕ’ರ ತಪೋಭೂಮಿಯನ್ನು ಭಾರತಕ್ಕೆ ಇರಬೇಕು ಎಂಬುದು ಅವರ ಗಮನಕ್ಕೆ ಬರಲಿಲ್ಲ. ಕಾಂಗ್ರೆಸ್ಸಿಗರು ಪಾಪ ಮಾಡಿದ್ದಾರೆ. ನಮ್ಮ ಭಾವನೆಗಳನ್ನು ಚಿಂದಿಗೊಳಿಸಿದ್ದಾರೆ.
‘Guru Nanak’s Penitential would have in India, but Congress left three chances..’, PM Modi roared in Punjab https://t.co/mqfbJ6UFO0 #narendramodi #punjabelections2022 #assemblyelections2022 #bjp
— News track English (@newstrack_eng) February 16, 2022
೧೯೬೫ ರ ಯುದ್ಧದಲ್ಲಿ ಭಾರತೀಯ ಸೈನ್ಯವು ಲಾಹೋರಿನ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸುವ ತಯಾರಿಯಲ್ಲಿರುವಾಗ ಈ ತಪೋಭೂಮಿಯನ್ನು ಭಾರತಕ್ಕೆ ಸೇರಿಸುವ ಅವಕಾಶವಿತ್ತು. ೧೯೭೧ ರ ಬಾಂಗ್ಲಾದೇಶದ ಯುದ್ಧದ ಸಮಯದಲ್ಲಿ ೯೦ ಸಾವಿರ ಪಾಕಿಸ್ತಾನಿ ಸೈನಿಕರು ಭಾರತದ ವಶದಲ್ಲಿದ್ದರು. ಪಾಕಿಸ್ತಾನ ತನ್ನ ಮಂಡಿಯೂರಿತ್ತು. ಆಗ ಕಾಂಗ್ರೆಸ ಸರಕರವು ‘ಗುರುನಾನಕರ ತಪೋಭೂಮಿಯ ಬದಲು ಆ ಸೈನಿಕರನ್ನು ಬಿಡುವೆವು’, ಎಂದು ಹೇಳಬೇಕಾಗಿತ್ತು. ಈ ರೀತಿ ಕಾಂಗ್ರೆಸ ತನ್ನ ೩ ಅವಕಾಶವನ್ನು ಕಳೆದುಕೊಂಡಿತು, ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಲ್ಲಿ ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿ ಟೀಕಿಸಿದರು.
पठानकोट में पीएम मोदी ने 1947, 1965 युद्ध और बांग्लादेश युद्ध का जिक्र कर कहा, गुरु नानक की तपोभूमि पर कब्जे के 3-3 मौके कांग्रेस ने गंवाये https://t.co/qkZ6S1EQfc
#Bangladesh_war #Pathankot #PM_Modi #Congress #capturing #Guru_Nanak_Tapobhoomi— Lagatar News (@lagatarIN) February 16, 2022
Aamir Khan Gets Death Threat : ನಟ ಆಮೀರ್ ಖಾನ್ ಅವರಿಗೆ ‘ಲವ್ ಜಿಹಾದ್’ ಹೆಸರಿನಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಿಂದ ಕೊಲೆ ಬೆದರಿಕೆ
ಪಂಢರಪುರ: ಶ್ರೀ ವಿಠ್ಠಲ-ರುಕ್ಮಿಣಿ ಮೂರ್ತಿಯ ಮೇಲೆ ರಾಸಾಯನಿಕ ಲೇಪನದ ತಡೆಯಾಜ್ಞೆ ತೆರವು!
ಹಿಂದೂ ಯುವತಿಯನ್ನು ಪ್ರೇಮ ಜಾಲದಲ್ಲಿ ಸೆಳೆಯಲು ಯತ್ನ, ಮಾನಸಿಕ ಕಿರುಕುಳ ನೀಡಿದ ಸುಫಿಯಾನ್ ಖಾನ್!
Vande Mataram : ‘ವಂದೇ ಮಾತರಂ’ಗೆ ಅವಮಾನ ಮಾಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ !
Hospital Gives Wrong Blood : ರಾಜಸ್ಥಾನ: ಹೆರಿಗೆಯಾದ ಮಹಿಳೆಗೆ ‘ಒ-ಪಾಸಿಟಿವ್’ ಬದಲು ‘ಬಿ-ಪಾಸಿಟಿವ್’ ರಕ್ತ ನೀಡಿದ ಆಸ್ಪತ್ರೆ ಸಿಬ್ಬಂದಿ; ಮಹಿಳೆ ಸ್ಥಿತಿ ಗಂಭೀರ!
ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರುವ ವಿಚಾರದಲ್ಲಿದೆ ರಿಸರ್ವ್ ಬ್ಯಾಂಕ್