ಪಾಣಿಪತ್ನಲ್ಲಿ ಮರಾಠರು ಸೋಲನ್ನಪ್ಪಿದರು, ಆದರೆ ನಂತರ ಯಾವುದೇ ಮುಸಲ್ಮಾನ್ ಆಕ್ರಮಣಕಾರರು ಮತ್ತೆ ಭಾರತದ ಮೇಲೆ ಆಕ್ರಮಣ ನಡೆಸುವ ಧೈರ್ಯ ಮಾಡಿರಲಿಲ್ಲ, ಈ ಇತಿಹಾಸವನ್ನು ತಾಲಿಬಾನಿಗಳು ಗಮನದಲ್ಲಿಡಬೇಕು !

ನವದೆಹಲಿ : ತಾಲಿಬಾನ್ ಭಾರತವನ್ನು ಕೆರಳಿಸಲು ತನ್ನ ಒಂದು ಸೈನ್ಯದ ತುಕಡಿಗೆ ‘ಪಾಣಿಪತ’ ಎಂದು ಇಡಲು ನಿಶ್ಚಯಿಸಿದೆ. ಪಾಣಿಪತ ಇದು ಹರಿಯಾಣಾದ ಒಂದು ಜಿಲ್ಲೆಯಾಗಿದೆ. ಇದೇ ಸ್ಥಳದಲ್ಲಿ ೧೭೬೧ ರಲ್ಲಿ ಪಾಣಿಪತನ ಮೂರನೇ ಯುದ್ಧ ನಡೆದಿತ್ತು.
Taliban names special military unit ‘Panipat’ invoking the victory of Ahmed Shah Abdali over Marathas in the 1761 Panipat warhttps://t.co/17aT8Tl8oX
— OpIndia.com (@OpIndia_com) February 15, 2022
ಈ ಯುದ್ಧದಲ್ಲಿ ಆಗಿನ ಅಫಗಾಣ ಆಡಳಿಗಾರ ಅಹಮದಶಾಹ ಅಬ್ದಾಲಿಯಿಂದ ಮರಾಠರು ಪರಾಭವಗೊಂಡಿದ್ದರು, ಆದ್ದರಿಂದ ತಾಲಿಬಾನರು ಭಾರತವನ್ನು ಕೆರಳಿಸಲು ಪ್ರಯತ್ನಿಸಿದೆ. ಈ ತುಕಡಿ ಅಫಗಾನಿಸ್ತಾನದ ಪೂರ್ವ ಭಾಗದಲ್ಲಿ ಇರುವ ‘ನಾಂಗರಹಾರ’ ಪ್ರಾಂತದಲ್ಲಿ ನೇಮಿಸಲಾಗಿದೆ. ಈ ಪ್ರಾಂತದ ಗಡಿ ಪಾಕಿಸ್ತಾನಕ್ಕೆ ಹೊಂದಿಕೊಂಡಿದೆ.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು