ಇಂತಹ ಚಿತ್ರಹಿಂಸೆಯಿಂದಾಗಿಯೇ ಪಾಕಿಸ್ತಾನದಲ್ಲಿ ಯಾರು ಇಸ್ಲಾಮಿನ ಅಪಮಾನ ಮಾಡುವ ಧೈರ್ಯ ಮಾಡುವುದಿಲ್ಲ. ತದ್ವಿರುದ್ಧ ಭಾರತದಲ್ಲಿ ಹಿಂದೂಗಳೇ ತಮ್ಮ ಧರ್ಮ ಮತ್ತು ದೇವತೆಗಳ ಅಪಮಾನ ಮಾಡುತ್ತಾರೆ. ಹಾಗೂ ಇತರ ಹಿಂದೂಗಳು ಅದನ್ನು ಕಾನೂನು ಮಾರ್ಗವಾಗಿ ವಿರೋಧಿಸುವುದಿಲ್ಲ, ಇದು ಹಿಂದೂಗಳಿಗೆ ನಾಚಿಕೆಗೇಡು ! -ಸಂಪಾದಕರು

ಖಾನೆವಾಲ (ಪಾಕಿಸ್ತಾನ) – ಪಾಕಿಸ್ತಾನದ ಪಂಜಾಬ್ ಪ್ರಾಂತದ ಖಾನೆವಾಲ ಜಿಲ್ಲೆಯ ಜಂಗಲ್ ಡೇರಾ ಊರಿನಲ್ಲಿ ಧರ್ಮ ನಿಂದನೆ ಮಾಡಿದ ಪ್ರಕರಣದಲ್ಲಿ ಒಬ್ಬ ವ್ಯಕ್ತಿಯನ್ನು ಮರಕ್ಕೆ ನೇತುಹಾಕಿ ಸಾಯುವವರೆಗೆ ಕಲ್ಲುಗಳಿಂದ ಹೊಡೆಯಲಾಯಿತು. ಆ ವ್ಯಕ್ತಿ ಕುರಾನಿನ ಪುಟಗಳನ್ನು ಹರಿದು ಅದನ್ನು ಸುಟ್ಟಿರುವ ಆರೋಪ ಮಾಡಲಾಗಿದೆ. ಈ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದರು; ಆದರೆ ಮತಾಂಧರ ಗುಂಪು ಪೊಲೀಸರ ವಶದಲ್ಲಿರುವ ಈ ವ್ಯಕ್ತಿಯನ್ನು ಬಿಡಿಸಿ ಅವನ ಹತ್ಯೆ ಮಾಡಿದರು. ಆ ವ್ಯಕ್ತಿ ಸ್ಪಷ್ಟೀಕರಣ ನೀಡುವ ಪ್ರಯತ್ನ ಮಾಡುತ್ತಿದ್ದನು; ಆದರೆ ಮತಾಂಧರು ಅವನ ಯಾವ ಮಾತು ಕೇಳಿಸಿಕೊಳ್ಳಲಿಲ್ಲ. ಈ ಮೊದಲು ಪಾಕಿಸ್ತಾನದಲ್ಲಿ ಸಿಯಾಲ್ ಕೋಟ್ನಲ್ಲಿ ಕಳೆದ ವರ್ಷ ಡಿಸೆಂಬರನಲ್ಲಿ ಕೆಲವು ಕಾರ್ಮಿಕರು ಧರ್ಮನಿಂದನೆ ಮಾಡಿರುವ ಆರೋಪದ ಮೇಲೆ ಶ್ರೀಲಂಕಾದ ಒಬ್ಬ ನಾಗರಿಕನನ್ನು ಥಳಿಸಿ ಅವನನ್ನು ಜೀವಂತವಾಗಿ ಸುಟ್ಟು ಹತ್ಯೆ ಮಾಡಿದ್ದರು.
A man was stoned to death in a remote village in Pakistan’s Punjab province for allegedly desecrating a religious book.#World #Pakistan #News https://t.co/AhkaevSdYz
— IndiaToday (@IndiaToday) February 13, 2022
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!