|
* ಹಿಂದೂಗಳಿಗೆ ಇಲ್ಲಿಯವರೆಗೆ ಎಲ್ಲಾ ಪಕ್ಷದ ಆಡಳಿತಗಾರರು ಸಾಧನೆ ಕಲಿಸಿದೆ ಇರುವ ಪರಿಣಾಮವಿದು !- ಸಂಪಾದಕರು * ಸಾಧನೆಯಿಂದ ಪ್ರತಿಯೊಂದು ವ್ಯಕ್ತಿಯ ಜನ್ಮ, ಮೃತ್ಯು, ಪ್ರಾರಬ್ಧ, ಜೀವನದ ಉದ್ದೇಶ ಮುಂತಾದ ಜ್ಞಾನ ಸಿಗುತ್ತದೆ ಮತ್ತು ಅವರು ಎಲ್ಲಾ ಸುಖ-ದುಃಖಗಳನ್ನು ಮೆಟ್ಟಿನಿಂತು ಆನಂದವಾಗಿರಬಹುದು ! -ಸಂಪಾದಕರು |

ನವದೆಹಲಿ – ಇಲ್ಲಿಯ ಬಿರ್ಲಾ ಮಂದಿರದಲ್ಲಿನ ನವಗ್ರಹ ಮಂದಿರದ ರಾಹು ಮತ್ತು ಕೇತು ಮೂರ್ತಿಯನ್ನು ಧ್ವಂಸ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸರಕಾರಿ ಸಿಬ್ಬಂದಿ ಏಕಲವ್ಯ (ವಯಸ್ಸು 45) ಈ ವ್ಯಕ್ತಿಯನ್ನು ಬಂಧಿಸಿದ್ದಾರೆ. ಏಕಲವ್ಯ ಮಾನಸಿಕವಾಗಿ ನಿರಾಶೆಗೆ ಒಳಗಾಗಿದ್ದರಿಂದ ಅವನು ಈ ಧ್ವಂಸ ಮಾಡಿದ್ದಾನೆ, ಎಂದು ಪೊಲೀಸರಿಂದ ಹೇಳಲಾಗುತ್ತಿದೆ. ಪೊಲೀಸರು ಹೆಚ್ಚಿನ ವಿಚಾರಣೆ ಮಾಡಿದಾಗ ಏಕಲವ್ಯನು ಧಾರ್ಮಿಕ ಮನುಷ್ಯನಾಗಿದ್ದು; ಕೊರೋನಾ ಮಹಾಮಾರಿಯಲ್ಲಿ ಅವನ ಕುಟುಂಬದ 5 ಜನರ ಸಾವನ್ನಪ್ಪಿದ್ದರು ಮತ್ತು ಅವನು ಬೇಸತ್ತು ಈ ಧ್ವಂಸ ನಡೆಸಿದ್ದಾನೆ ಎಂದು ಹೇಳಿದರು.
Delhi: Man held for defacing Rahu, Ketu idols of a temple in Mandir Marg https://t.co/L7kqQ6XK2q
— Hindustan Times (@HindustanTimes) February 1, 2022
ಉತ್ತರ ಪ್ರದೇಶ: ದಲಿತರ ಮೇಲಿನ ದೌರ್ಜನ್ಯದಲ್ಲಿ ಮುಸ್ಲಿಮರೂ ಮುಂಚೂಣಿಯಲ್ಲಿ
ಮುಂಬಯಿ ವಿಮಾನ ನಿಲ್ದಾಣದ ಆವರಣದಲ್ಲಿ ಶಿಯಾ ಸಮುದಾಯದವರಿಂದ ಮಾತಮ್ ಆಚರಣೆ!
ಮೊರಗಾಂವ್ನ ಶ್ರೀ ಮಯೂರೇಶ್ವರ ದೇವಸ್ಥಾನದಲ್ಲಿ ಎರಡು ಪ್ರಾಚೀನ ಐತಿಹಾಸಿಕ ಶಾಸನ ಪತ್ತೆ!
ಜೂನ್ ೧೯ ರಂದು ‘ರಾಷ್ಟ್ರೀಯ ಘರ್ ವಾಪ್ಸಿ ದಿನ’ ಎಂದು ಆಚರಿಸಿ!
ಗೋಮಾಂಸ ಭಕ್ಷಣೆಯನ್ನು ಪ್ರಚಾರ ಮಾಡುವ ಸಂಸ್ಥೆ ಮತ್ತು ಅದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಿ!
ಕೇರಳಮ್ದಲ್ಲಿ ‘ಲಿಪ್ಸ್ಟಿಕ್’ ಮುಕ್ತ ಶಾಲಾ ಆವರಣ’ ಅಭಿಯಾನಕ್ಕೆ ಚಾಲನೆ!