ಈ ಆದೇಶವನ್ನು ಪಾಲಿಸುವಾಗ ಆಡಳಿತವು ಮೊದಲು ಹಿಂದೂಗಳ ದೇವಾಲಯಗಳನ್ನು ಕೆಡವುತ್ತದೆ. ಆ ಸಮಯದಲ್ಲಿ ಹಿಂದೂಗಳು ವಿರೋಧಿಸುವುದಿಲ್ಲ; ಆದರೆ ಇತರ ಧರ್ಮೀಯರ ಪ್ರಾರ್ಥನಾಸ್ಥಳಗಳನ್ನು ಕೆಡವಲು ಯತ್ನಿಸಿದಾಗಲೆಲ್ಲ `ಪೊಲೀಸರ ರಕ್ಷಣೆ ಇಲ್ಲ’, ಎಂದು ಹೇಳಲಾಗುವುದು ! ಅಥವಾ `ಕಾರ್ಯಾಚರಣೆಯ ಸಮಯದಲ್ಲಿ ಆಡಳಿತದ ಮೇಲೆ ದಾಳಿಯಾಗುತ್ತದೆ ಮತ್ತು ಕಾರ್ಯಾಚರಣೆಯನ್ನು ನಿಲ್ಲಿಸಲಾಗುವುದು’, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !- ಸಂಪಾದಕರು

ಕೋಲಕಾತಾ (ಬಂಗಾಲ) – ಬಂಗಾಲದ ತೃಣಮೂಲ ಕಾಂಗ್ರೆಸ್ ಸರಕಾರವು ರಾಜ್ಯದ 8 ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಕಳುಹಿಸಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಲಾದ ದೇವಾಲಯಗಳು ಮತ್ತು ಇತರ ಧಾರ್ಮಿಕ ಸ್ಥಳಗಳನ್ನು ತೆರವುಗೊಳಿಸಲು ಆದೇಶಿಸಿದೆ ಹಾಗೂ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆಯೂ ತಿಳಿಸಲಾಗಿದೆ. ಕ್ರಮ ಕೈಗೊಳ್ಳುವಾಗ ಎಚ್ಚರದಿಂದ ಇರುವಂತೆಯೂ ಸೂಚಿಸಲಾಗಿದೆ. ಡಾರ್ಜಿಲಿಂಗ್, ಅಲಿಪುರದ್ವಾರ್, ಕೂಚ್.ಬಿಹಾರ್, ಕಾಲಿಮ್ಪೊಂಗ್, ಪೂರ್ವ ಮಿದನಾಪುರ, ಉತ್ತರ 24 ಪರಗಣಾ, ದಕ್ಷಿಣ ದಿನಾಜಪುರ ಮತ್ತು ಪೂರ್ವ ಬುರ್ದವಾನ್ ಇವು ಆ ಜಿಲ್ಲೆಗಳಾಗಿವೆ.
#WestBengal government tells DMs of 8 districts asking them to remove “all unauthorised temples and shrines from all public places” https://t.co/vqXSKLnR49
— Zee News English (@ZeeNewsEnglish) January 28, 2022
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!