ಆರೋಪಿಗಳನನ್ನು ಬೆಂಬಲಿಸುವವರ ಬಗ್ಗೆ ಜಗತ್ತಿನ ಎಲ್ಲಾ ಮುಸಲ್ಮಾನರು ಏಕೆ ಮೌನ ?

ಲಂಡನ – ಬಲಾತ್ಕಾರ ಪೀಡಿತೆ ಮಹಿಳೆಯು ತನ್ನ ತಂದೆ ಹಾಗೂ ಇತರ ಮೂವರ ವಿರುದ್ಧ ನೀಡಿರುವ ಬಲಾತ್ಕಾರದ ದೂರು ಹಿಂಪಡೆಯಬೇಕು ಹಾಗೂ ಈ ಬಗ್ಗೆ ಪೊಲೀಸರಲ್ಲಿ ದೂರನ್ನು ನೀಡಬಾರದು, ಅದಕ್ಕಾಗಿ ಇಲ್ಲಿಯ ಆಹಮದಿಯಾ ಧರ್ಮಗುರು ಮಿರ್ಜಾ ಮಸರುರನು ಪೀಡಿತ ಮಹಿಳೆಯ ಮೇಲೆ ಒತ್ತಡ ತರುತ್ತಿರುವುದು ಬೆಳಕಿಗೆ ಬಂದಿದೆ. ಆದ್ದರಿಂದ ಮಸರೂರನು ವಾದದ ಸುಳಿಗೆ ಸಿಲುಕಿದ್ದಾನೆ. ಪೀಡಿತ ಮಹಿಳೆಯು ಮಸರುರ ಜೊತೆ ಸಂಚಾರ ವಾಣಿಯ ಮೂಲಕ ನಡೆದಿರುವ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ನಂತರ ಇದು ಬೆಳಕಿಗೆ ಬಂದಿರುವ ಮಾಹಿತಿ ಬ್ರಿಟನ್ನಿನ ‘ಡೈಲಿ ಮೇಲ್’ ನೀಡಿದೆ. ಬ್ರಿಟನ್ನಿನಲ್ಲಿ ಅಹಮದಿಯಾ ಸಂಪ್ರದಾಯದ ೩೦ ಸಾವಿರ ಅನುಯಾಯಿಗಳು ಇದ್ದಾರೆ.
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’