ಪ್ರಧಾನಿ ಮೋದಿಯವರ ಪ್ರವಾಸದಲ್ಲಿನ ಅಕ್ಷಮ್ಯತಪ್ಪು ಎಂದರೆ ಯೋಜನಾಬದ್ಧವಾಗಿ ಹೆಣೆದ ಷಡ್ಯಂತ್ರ ! ಮಾಜಿ ಪೊಲೀಸ ಮಹಾನಿರ್ದೆಶಕರಿಂದ ರಾಷ್ಟ್ರಪತಿಗಳಿಗೆ ಪತ್ರ

ನವದೆಹಲಿ – ಪ್ರಧಾನಿ ನರೇಂದ್ರ ಮೋದಿ ಅವರ ಪಂಜಾಬ ಪ್ರವಾಸದ ಸಮಯದಲ್ಲಿ ಭದ್ರತಾ ಲೋಪದಲ್ಲಾದ ಅಕ್ಷಮ್ಯ ತಪ್ಪಿಗಾಗಿ ಭಾರತದಲ್ಲಿನ 16 ಮಾಜಿ ಪೊಲೀಸ್ ಮಹಾನಿರ್ದೆಶಕರು ಮತ್ತು ಭಾರತೀಯ ಪೊಲೀಸ್ ಸೇವೆಯಲ್ಲಿನ ನಿವೃತ್ತ ಅಧಿಕಾರಿಗಳು ರಾಷ್ಟ್ರಪತಿ ರಾಮನಾಥ ಕೋವಿಂದ ಇವರಿಗೆ ಪತ್ರ ಬರೆದು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಸಿದ್ದಾರೆ. ಪಂಜಾಬ ಸರಕಾರದ ಮಾನಸಿಕತೆಯ ಮೇಲೆಯೂ ಪ್ರಶ್ನೆ ಉದ್ಭವಿದೆ. ಇದನ್ನು ಅವರು ಯೋಜನಾಬದ್ಧ ರೀತಿಯಲ್ಲಿ ಹೆಣೆದ ಷಡ್ಯಂತ್ರ ಎಂದಿದ್ದಾರೆ.